ಅಪ್ಪುಗಾಗಿ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಲು ಮುಂದಾದ ಗೀತಕ್ಕ, ಶಿವಣ್ಣ ಕೂಡ ಸಾಥ್!

Punith rajkumar Family: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಕಾಲಿಕ ಮರಣ ಎನ್ನುವುದು ಅವರ ಕುಟುಂಬಸ್ಥರು ಹಾಗೂ ಅಭಿಮಾನಿಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದ ಮಾಸದ ದುಃಖವನ್ನು ಮೂಡಿಸಿದೆ. ಅದರಲ್ಲಿ ವಿಶೇಷವಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ತಮ್ಮ ಜೀವಿತಾವಧಿಯಲ್ಲಿ ಸಾಕಷ್ಟು ಜನಪರ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದಾರೆ. ಅವುಗಳಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದು ಶಕ್ತಿಧಾಮದ ಮಕ್ಕಳನ್ನು ನೋಡಿಕೊಳ್ಳುವಂತಹ ಕಾರ್ಯ.

Punith rajkumar Family

ಹೌದು ಮಿತ್ರರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ (Shakti dhama) ಶಕ್ತಿ ದಾಮದ ಸಂಸ್ಥಾಪಕರಾಗಿ ಪಾರ್ವತಮ್ಮ ರಾಜಕುಮಾರ್ ಅವರು ಕಾಣಿಸಿಕೊಳ್ಳುತ್ತಾರೆ. ಅವರ ಕಾಲಾ ನಂತರ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇದರ ಜವಾಬ್ದಾರಿಯನ್ನು ನಿರ್ವಹಿಸಿಕೊಂಡು ಹೋಗುತ್ತಾರೆ. ಅದರಲ್ಲೂ ವಿಶೇಷವಾಗಿ (Punith rajkumar) ಪುನೀತ್ ರಾಜಕುಮಾರ್ ಅವರು ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಿಂದ ಬಂದಂತಹ ಸಂಪೂರ್ಣ ಸಂಭಾವನೆಯನ್ನು ಶಕ್ತಿಧಾಮದ ನಿರ್ವಹಣೆಗಾಗಿ ವಿನಯೋಗಿಸುತ್ತಿದ್ದರು ಎಂಬುದಾಗಿ ಕೂಡ ತಿಳಿದು ಬಂದಿದೆ. ತಾಯಿಯ ಜವಾಬ್ದಾರಿಯನ್ನು ತನ್ನ ಪರಮಧ್ಯೇಯ ಎಂಬುದಾಗಿ ಅರಿತು ಪವರ್ ಸ್ಟಾರ್ ಈ ಕಾರ್ಯವನ್ನು ನಡೆಸಿಕೊಂಡು ಹೋಗುತ್ತಿದ್ದರು.

ಆಗಾಗ ತಾವೇ ಆಶ್ರಮಕ್ಕೆ ಬಂದು ಒಳ್ಳೆಯ ರೀತಿಯ ಊಟಗಳನ್ನು ತರಿಸಿ ಮಕ್ಕಳಿಗೆ ಬಡಿಸಿ ಅವರ ಜೊತೆಗೆ ತಾವು ಕೂಡ ಕುಳಿತುಕೊಂಡು ಊಟ ಮಾಡಿ ಅವರಿಗೆ ಸಂತೋಷವನ್ನು ಪಡಿಸುತ್ತಿದ್ದರು. ಈಗ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನಂತರ ಈ ಜವಾಬ್ದಾರಿಯನ್ನು ಅವರ ಸಹೋದರ ಆಗಿರುವ ಶಿವಣ್ಣ ನಿರ್ವಹಿಸುತ್ತಿದ್ದಾರೆ. ಇನ್ನು ಇದಕ್ಕಿಂತ ಪ್ರಮುಖವಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ದೊಡ್ಡ ಕನಸು ಏನೆಂದರೆ ನೂರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಗಾಜನೂರಿನಲ್ಲಿರುವ ಅಣ್ಣಾವ್ರ ಮನೆಯನ್ನು ಮತ್ತೆ ಪುನಶ್ಚೇತನ ಗೊಳಿಸಬೇಕೆನ್ನುವುದು.

ಅಶ್ವಿನಿ ಗೆ ಹೇಳದೆ ಹೊಸ ಮನೆ ಖರೀದಿಸಿ ಸರ್ಪ್ರೈಸ್ ಕೊಟ್ಟಿದ್ದ ಅಪ್ಪು. ವೈರಲ್ ಆಯ್ತು ಕ್ಯೂಟ್ ವಿಡಿಯೋ!

ಈ ಕೆಲಸ ಅವರ ದೊಡ್ಡ ಕನಸಾಗಿತ್ತು ಆದರೆ ಅದನ್ನು ಪೂರೈಸುವ ಮುನ್ನವೇ ಇಹಲೋಕವನ್ನು ತ್ಯಜಿಸುತ್ತಾರೆ. ಅಪ್ಪು ಅವರ ಕೊನೆಯ ಆಸೆಯನ್ನು ಈಗ ಅವರ ಅತ್ತಿಗೆ ಆಗಿರುವ ಗೀತಾ ಅವರು ಪೂರೈಸಲು ಹೋಗುತ್ತಿದ್ದು ಈಗಾಗಲೇ ಗಾಜನೂರಿನ ಮನೆಯ ಶಿಥಿಲದ ಪುನಶ್ಚೇತನದ ಕಾರ್ಯ ಪ್ರಾರಂಭವಾಗಿದ್ದು ಗೀತಕ್ಕ ಅವರ ಈ ಜವಾಬ್ದಾರಿಗೆ ಶಿವಣ್ಣನವರ ಸಾಥ್ ಕೂಡ ಇರುವುದು ಎಲ್ಲರಲ್ಲೂ ಸಂತೋಷ ತರಿಸಿದೆ. ತಮ್ಮನ ಆಸೆಯನ್ನು ಪೂರೈಸಲು ಅಣ್ಣ ಹಾಗೂ ಅತ್ತಿಗೆ ಮಾಡುತ್ತಿರುವ ಈ ಕೆಲಸಕ್ಕೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ತಿಳಿಸಿ.

Geetha Shivarajkumar
Geetha Shivarajkumar

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Comment

error: Content is protected !!