ವೈಷ್ಣವಿ ಗೌಡ ಅವರನ್ನು ಮದುವೆ ಆಗೋಕೆ ಹೊರಟಿದ್ದ ವಿದ್ಯಾಭರಣ ಎನ್ನುವ ಪುರುಷನ ಚೆಲ್ಲಾಟದ ಬಗ್ಗೆ ತಿಳಿದು ಎಂಗೇಜ್ಮೆಂಟ್ ಮುರಿದುಕೊಂಡ ವೈಷ್ಣವಿ

ಬಿಗ್ ಬಾಸ್ ಹಾಗೂ ಅಗ್ನಿಸಾಕ್ಷಿ ಧಾರಾವಾಹಿಯ ಮೂಲಕ ಕನ್ನಡ ಕಿರುತೆರೆ ಹಾಗೂ ಮನೋರಂಜನ ಕ್ಷೇತ್ರದ ಪ್ರೇಕ್ಷಕರ ನೆಚ್ಚಿನ ನಟಿಯಾಗಿ ಕಾಣಿಸಿಕೊಂಡಿರುವ ವೈಷ್ಣವಿ ಗೌಡ ಅವರ ಬಗ್ಗೆ ಬಹುತೇಕ ನಿಮಗೆಲ್ಲರಿಗೂ ಗೊತ್ತಿರುವುದೇ. ಆದರೆ ಇತ್ತೀಚಿನ ದಿನಗಳಲ್ಲಿ ವೈಷ್ಣವಿ ಗೌಡ ಅವರ ಕುರಿತಂತೆ ಸಾಕಷ್ಟು ಊಹಾಪೋಹಗಳ ಸುದ್ದಿಗಳು ದೊಡ್ಡ ಮಟ್ಟದಲ್ಲಿ ಓಡಾಡುತ್ತಿವೆ.

ಬಿಗ್ ಬಾಸ್ ಮನೆಯಿಂದ ಹೊರ ಬಂದಮೇಲೆ ವೈಷ್ಣವಿ ಗೌಡ ಅವರು ಯಾವಾಗ ಮದುವೆ ಆಗುತ್ತಾರೆ ಎಂಬುದಾಗಿ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಕೇಳಲು ಪ್ರಾರಂಭಿಸಿದ್ದರು. ಆದರೆ ಅದಕ್ಕೆ ವೈಷ್ಣವಿ ಗೌಡ ಅವರು ಯಾವಾಗಲೂ ಕೂಡ ಜಾಣಮಯ ಉತ್ತರವನ್ನು ಹೇಳುತ್ತಾ ಅದನ್ನು ದೂರ ಇರಿಸಿಕೊಳ್ಳಲೆಂದೆ ಪ್ರಯತ್ನಿಸುತ್ತಿದ್ದರು.

ಆದರೆ ಅವರ ನಿಜ ಜೀವನದಲ್ಲಿ ಕೂಡ ಈಗ ವಿದ್ಯಾಭರಣ ಎನ್ನುವ ವ್ಯಕ್ತಿಯ ಜೊತೆಗೆ ಎಂಗೇಜ್ಮೆಂಟ್ ಆಗಿದೆ ಎಂದು ಹೇಳಿಕೊಳ್ಳುವಂತಹ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದ್ದು ಈಗ ಈ ಎಂಗೇಜ್ಮೆಂಟ್ ಮುರಿದು ಬಿದ್ದಿದೆ ಎಂಬ ಸುದ್ದಿ ಕೂಡ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತದೆ. ಹಾಗಿದ್ದರೆ ಯಾಕೆ ಎಂಗೇಜ್ಮೆಂಟ್ ಅನ್ನು ವೈಷ್ಣವಿ ಗೌಡ ಅವರು ಮುರಿದುಕೊಂಡರೆ ಎಂಬುದನ್ನು ತಿಳಿದುಕೊಳ್ಳೋಣ.

ಹೌದು ಮಿತ್ರರೇ ವೈಷ್ಣವಿ ಗೌಡ ಅವರು ಎಂಗೇಜ್ಮೆಂಟ್ ಆಗಿ ಮದುವೆ ಆಗಬೇಕೆಂದುಕೊಂಡಿದ್ದ ವಿದ್ಯಾಭರಣ ಎನ್ನುವ ವ್ಯಕ್ತಿ ಈಗಾಗಲೇ ಹಲವಾರು ಹುಡುಗಿಯರ ಜೊತೆಗೆ ಮದುವೆ ಆಗುತ್ತೇನೆ ಎನ್ನುವ ನಾಟಕವನ್ನು ಹಾಡಿದ್ದೇನೆ ಎಂಬ ಸುದ್ದಿಗಳು ದೊಡ್ಡ ಮಟ್ಟದಲ್ಲಿ ಈಗ ಪುರಾವೆ ಸಹಿತ ಕೇಳಿ ಬರುತ್ತಿವೆ. ಇದರಲ್ಲಿ ಮನೆಯವರು ಕೂಡ ಶಾಮಿಲಾಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಕೇವಲ ಎಷ್ಟು ಮಾತ್ರವಲ್ಲದೆ ಹಲವಾರು ಹುಡುಗಿಯರ ಜೊತೆಗೆ ಇದೇ ರೀತಿಯ ಕೆಲಸಗಳು ನಡೆದಿದ್ದು ಇದಕ್ಕೆ ಗುರಿಯಾಗಿರುವಂತಹ ಒಬ್ಬ ಹೆಣ್ಣುಮಗಳು ಮಾತನಾಡಿರುವ ಆಡಿಯೋ ಈಗ ವೈರಲ್ ಆಗಿದ್ದು ಇದೇ ಕಾರಣಕ್ಕಾಗಿ ವೈಷ್ಣವಿ ಗೌಡ ಅವರು ಎಂಗೇಜ್ಮೆಂಟ್ ನಿಂದ ಹಿಂದೆ ಬಂದಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಪ್ಪದೇ ಶೇರ್ ಮಾಡಿಕೊಳ್ಳಿ.

Leave a Comment

error: Content is protected !!