ಲಕ್ಷಗಟ್ಟಲೆ ಬೆಲೆಯ ಬಟ್ಟೆಯನ್ನು ತೊಡುತ್ತಿದ್ದ ಸಮಂತಾ, ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಉಟ್ಟುಕೊಂಡ ಬಂದ ಸೀರೆಯ ಬೆಲೆ ಎಷ್ಟು ಗೊತ್ತಾ? ಛೇ ಪಾಪ.

Actress Samantha ನಟಿ ಸಮಂತ ಕಳೆದ ಹಲವಾರು ವರ್ಷಗಳಿಂದ ನಾಗಚೈತನ್ಯ ಅವರ ಜೊತೆಗಿನ ವಿವಾಹ ವಿಚ್ಛೇದನದ ಕುರಿತಂತೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. ಅದಾದ ನಂತರ ಚಿತ್ರರಂಗದಲ್ಲಿ ಅವರ ಚಾರ್ಮ್(Charm) ಸಂಪೂರ್ಣವಾಗಿ ಬದಲಾಗಿ ಅತ್ಯಂತ ಬಹು ಬೇಡಿಕೆಯ ನಟಿಯಾಗಿ ಕಾಣಿಸಿಕೊಳ್ಳುತ್ತಾರೆ. ಕೇವಲ ತೆಲುಗು ಚಿತ್ರರಂಗದಿಂದ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲಿಯೇ ಅವರೇ ನಮ್ಮ ಸಿನಿಮಾ ಗೆ ನಾಯಕನಟಿ ಆಗಬೇಕು ಎನ್ನುವ ಕೂಗು ನಿರ್ಮಾಪಕರಲ್ಲಿ ಹೆಚ್ಚಾಯಿತು ಎಂದರೆ ತಪ್ಪಾಗಲಾರದು.

ಎಲ್ಲದಕ್ಕಿಂತ ಪ್ರಮುಖವಾಗಿ ಇತ್ತೀಚಿನ ಕೆಲವು ತಿಂಗಳಿಗಳಿಂದ ನಟಿ ಸಮಂತ (Actress Samantha) ಅವರು ಸಾಕಷ್ಟು ಗಂಭೀರವಾದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬುದಾಗಿ ಅವರೇ ಅಧಿಕೃತವಾಗಿ(Officially) ಹಂಚಿಕೊಂಡಿದ್ದಾರೆ. ಹೀಗಾಗಿ ಅಂದಿನಿಂದ ಇಂದಿನವರೆಗೆ ಎಲ್ಲಿಯೂ ಕೂಡ ಸಮಂತ ಅವರು ಬಹಿರಂಗವಾಗಿ ಯಾವುದೇ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿರಲಿಲ್ಲ ತಿಂಗಳಾನುಗಟ್ಟಲೆಯಿಂದ ಅತ್ಯಂತ ದುಬಾರಿ(Expensive) ಬೆಲೆಯ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದರು ಕೂಡ ಇದುವರೆಗೂ ಅವರು ಸಂಪೂರ್ಣವಾಗಿ ಗುಣಮುಖರಾಗಿಲ್ಲ.

Actress Samantha
Actress Samantha

ಸಾಮಾನ್ಯವಾಗಿ ನಟಿ ಸಮಂತಾ ಎಂದಾಕ್ಷಣ ಎಲ್ಲರಿಗೂ ನೆನಪಿಗೆ ಬರುವುದು ಅವರ ಮುದ್ದುಮುಖ ಹಾಗೂ ಅವರ ದುಬಾರಿ ಬೆಲೆಯ ಡಿಸೈನ್(Diesgn) ಬಟ್ಟೆಗಳು. ಆದರೆ ಇತ್ತೀಚಿಗಷ್ಟೇ ಅವರು ತಮ್ಮ ಮುಂದಿನ ಸಿನಿಮಾ ಶಾಕುಂತಲೆ ಸಿನಿಮಾದ ಟ್ರೈಲರ್(Trailer) ಬಿಡುಗಡೆ ಕಾರ್ಯಕ್ರಮಕ್ಕೆ ಬಂದಾಗ ಅವರು ಕಡಿಮೆ ಬೆಲೆಯ ಸಿಂಪಲ್ ಬಿಳಿ ಸೀರೆಯನ್ನು ಉಟ್ಟುಕೊಂಡು ಬಂದಿದ್ದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿತ್ತು. ಅವರ ಮುಖದ ಉತ್ಸಾಹವು ಕೂಡ ತಿಂಗಳುಗಟ್ಟಲೆಯ ಚಿಕಿತ್ಸೆ ಹಾಗೂ ಬೆಂಬಿಡದೆ ಕಾಡುತ್ತಿರುವ ಆರೋಗ್ಯ ಸಮಸ್ಯೆಯಿಂದಾಗಿ ಇಳಿದು ಹೋಗಿತ್ತು.

ಇದನ್ನೂ ಓದಿ..ಹರಿಪ್ರಿಯಾ ನ ಹೇಗೆ ಪಟಾಯಿಸಿಕೊಂಡೆ ಎಂದು ಕೇಳಿದವರಿಗೆ ನಟ ವಸಿಷ್ಟ ಸಿಂಹ ನೀಡಿದ ಉತ್ತರ ಕೇಳಿದರೆ ನೀವು ಕೂಡ ಶಾಕ್ ಆಗ್ತೀರ.

ಹೌದು ಮಿತ್ರರೇ, ಅವರು ಉಟ್ಟುಕೊಂಡು ಬಂದಿರುವಂತಹ ಬಿಳಿ ಸೇರೆಯ ಬೆಲೆ ಈಗ ಎಲ್ಲಾ ಕಡೆ ಸದ್ದು ಮಾಡುತ್ತಿದೆ. ಸೆಲೆಬ್ರಿಟಿಗಳು ಅದರಲ್ಲಿಯೂ ವಿಶೇಷವಾಗಿ ಸಮಂತ ಅವರಂತಹ ಸ್ಟಾರ್ ನಟಿ ಲಕ್ಷಾಂತರ ಬೆಳೆಯ ಬಟ್ಟೆಯನ್ನು ಇಂತಹ ವಿಶೇಷ ಕಾರ್ಯಕ್ರಮಗಳಿಗಾಗಿ ಚಂದವಾಗಿ ಕಾಣಲು ಧರಿಸಿಕೊಂಡು ಬರುತ್ತಾರೆ. ಆದರೆ ಮೊನ್ನೆ ಶಾಕುಂತಲ ಸಿನಿಮಾದ ಟ್ರೈಲರ್(Trailer) ಬಿಡುಗಡೆ ಕಾರ್ಯಕ್ರಮದಲ್ಲಿ ಸಮಂತಾ ಅವರು ಹಾಕಿಕೊಂಡು ಬಂದಿದ್ದ ಬಿಳಿಸೀರೆಯ ಬೆಲೆ ಕೇವಲ 45,000 ಮಾತ್ರ. ಆದಷ್ಟು ಬೇಗ ಸಮಂತ ಅವರು ಗುಣಮುಖರಾಗಲಿ ಎಂಬುದಾಗಿ ಹಾರೈಸೋಣ.

ಇದನ್ನೂ ಓದಿಕ್ರಿಕೆಟ್ ದಂತಕಥೆ ಅನಿಲ್ ಕುಂಬ್ಳೆ ಮದುವೆಯಾಗಿದ್ದು ಎಂತಹ ಹುಡುಗೀನಾ ಗೊತ್ತಾ? ಇಂಟರೆಸ್ಟಿಂಗ್ ಸ್ಟೋರಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Comment

error: Content is protected !!