Dboss: ಡಿಬಾಸ್ ನಟನೆಯ ವೀರ ಮದಕರಿ ನಾಯಕ ಸಿನಿಮಾ ಕಥೆ ಏನಾಯ್ತು?

Dboss ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ರವರು ಕನ್ನಡ ಚಿತ್ರರಂಗದ ಅತ್ಯಂತ ಬಹು ಬೇಡಿಕೆಯ ನಟ ಆಗಿದ್ದು ಅವರ ಪ್ರತಿಯೊಂದು ಸಿನಿಮಾಗಳು ಕೂಡ ಲಕ್ಷಾಂತರ ಅಭಿಮಾನಿಗಳ ಕಾಯುವಿಕೆಗೆ ಒಂದು ಮೂಲ ಕಾರಣವಾಗಿರುತ್ತದೆ.

ಇನ್ನು ಸದ್ಯಕ್ಕೆ ದರ್ಶನ್(Darshan) ಅವರ ಕಾಟೇರ(Kaatera) ಸಿನಿಮಾದ ಕ್ಷೇತ್ರೀಕರಣ ನಡೆಯುತ್ತಿದ್ದು ಪ್ರತಿಯೊಬ್ಬರೂ ಕೂಡ ಕಾಟೇರ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದು, ಅದರ ಎರಡನೇ ಹಂತದ ಚಿತ್ರೀಕರಣ ಸದ್ಯ ಮಟ್ಟಿಗೆ ನಡೆಯುತ್ತಿದೆ.

ಇದಕ್ಕೂ ಮುಂಚೆ ಅನೌನ್ಸ್ ಆಗಿದ್ದ ಹಾಗೂ ಚಿತ್ರೀಕರಣವನ್ನು ಕೂಡ ಮಾಡಿಕೊಂಡಿದ್ದ ರಾಜವೀರ ಮದಕರಿ ನಾಯಕ(Rajaveera Madakari Nayaka) ಸಿನಿಮಾ ಏನಾಯಿತು ಎಂಬುದಾಗಿ ಕೂಡ ದರ್ಶನ್ ಅವರ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಹಾಗೂ ಗೊಂದಲಗಳು ಇದ್ದು ಇದರ ಕುರಿತಂತೆ ನಮಗೆ ತಿಳಿದಂತೆ ಕೆಲವೊಂದು ಮಾಹಿತಿಗಳನ್ನು ನಿಮಗೆ ನೀಡಲು ಹೊರಟಿದ್ದೇವೆ ಬನ್ನಿ.

ಕೆಲವೊಂದು ಮಾಹಿತಿಗಳ ಪ್ರಕಾರ ಈ ಸಿನಿಮಾವನ್ನು ಸಾಕಷ್ಟು ಕಾರಣಗಳಿಗಾಗಿ ರದ್ದು ಮಾಡಲಾಗಿದ್ದು ಇದರ ಬದಲಿಗೆ ರಾಕ್ಲೈನ್ ವೆಂಕಟೇಶ್(Rockline Venkatesh) ಅವರೇ ನಿರ್ಮಾಪಕರಾಗಿರುವಂತಹ ಕಾಟರ ಸಿನಿಮಾ ವನ್ನು ಕೈಗೆತ್ತಿಕೊಂಡಿದ್ದಾರೆ ಎಂಬುದಾಗಿ ಸುದ್ದಿ ಕೂಡ ಇದು ಎಷ್ಟರಮಟ್ಟಿಗೆ ನಿಜ ಎಂಬುದನ್ನು ನಾವು ಮುಂದಿನ ದಿನಗಳಲ್ಲಿಯೇ ಕಾದು ನೋಡಬೇಕಾಗಿದೆ.

Leave a Comment

error: Content is protected !!