ಮಕ್ಕಳು ಮಾಡಿಕೊಳ್ಳೋಕೆ ಮದುವೆನೇ ಆಗಬೇಕಾಗಿಲ್ಲ ಎಂದು ಶಾ’ಕಿಂಗ್ ಹೇಳಿಕೆ ನೀಡಿದ ನಟಿ ತಬು, ಯಾಕೆ ಗೊತ್ತಾ?

ಮೂಲತಹ ಈ ನಟಿ ಹೈದರಾಬಾದ್ ನಲ್ಲಿ ಜನಿಸಿದರು ಕೂಡ ಚಿತ್ರರಂಗದಲ್ಲಿ ಜನಪ್ರಿಯತೆಯನ್ನು ಪಡೆದಿದ್ದು ಮಾತ್ರ ಬಾಲಿವುಡ್ ಚಿತ್ರರಂಗದಲ್ಲಿ. ಹೌದು ನಾವು ಮಾತನಾಡುತ್ತಿರುವುದು ನಟಿ ತಬು ಅವರ ಕುರಿತಂತೆ. ತಬು ಅಭಿನಯದ ವಿಚಾರಕ್ಕೆ ಬಂದರೆ ಪರಿಪೂರ್ಣ ನಟಿ ಎನ್ನುವುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ.

ಇಂದಿಗೂ ಕೂಡ ಬಾಲಿವುಡ್ ಹಾಗೂ ತೆಲುಗು ಚಿತ್ರರಂಗಗಳಲ್ಲಿ ನಟಿ ತಬು ಆಗಾಗ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರಿಗೆ ವಯಸ್ಸು 50 ದಾಟಿದ್ದರೂ ಕೂಡ ನಿಜಕ್ಕೂ ಅವರು ವಯಸ್ಸಾದಂತೆ ಕಾಣಿಸುತ್ತಿಲ್ಲ. ಇಂದಿಗೂ ಕೂಡ ನಾಯಕ ನಟಿಯ ಪಾತ್ರವನ್ನು ವಹಿಸಬಲ್ಲ ಸೌಂದರ್ಯ ಅವರಲ್ಲಿದೆ.

ಇತ್ತೀಚಿಗಷ್ಟೇ ಸಂದರ್ಶನ ಒಂದರಲ್ಲಿ ನಟಿ ತಬು ಅವರನ್ನು ನಿಮಗೆ ಯಾವತ್ತೂ ಕೂಡ ತಾಯಿ ಆಗಬೇಕು ಅಥವಾ ಮಕ್ಕಳನ್ನು ಪಡೆಯಬೇಕು ಎಂದು ಅನಿಸಿಲ್ವ ಎಂಬುದಾಗಿ ಕೇಳಿದಾಗ ಅವರು ನೀಡಿದ ಉತ್ತರ ಸಾಕಷ್ಟು ವಿಶೇಷವಾಗಿತ್ತು. ಹೌದು ಗೆಳೆಯರೇ, ಇದಕ್ಕೆ ತಬು ಅವರು ತಾಯಿ ಆಗಬೇಕೆಂದರೆ ಮದುವೆನೇ ಆಗಬೇಕಾಗಿಲ್ಲ, ಬಾಡಿಗೆ ತಾಯ್ತನದ ಮೂಲಕವೂ ಕೂಡ ಮಗುವನ್ನು ಪಡೆಯಬಹುದಾಗಿದೆ ಎಂಬುದಾಗಿ ಹೇಳುತ್ತಾರೆ.

ಇನ್ನು ಇದುವರೆಗೂ ಕೂಡ ಅವರಿಗೆ ಮದುವೆ ಆಗಬೇಕು ಎಂಬುದಾಗಿ ಒಂದು ಬಾರಿ ಕೂಡ ಅನಿಸಿಲ್ಲವಂತೆ. ಹೆಣ್ಣನ್ನು ಗೌರವಿಸುವ ಹಾಗೂ ಅವರ ಭಾವನೆಗಳಿಗೆ ಸಂಪೂರ್ಣ ಮಾನ್ಯತೆ ನೀಡುವ ಯಾರಾದರೂ ಇಷ್ಟ ಆಗುವಂತಹ ಹುಡುಗ ಸಿಕ್ಕಿದರೆ ಖಂಡಿತವಾಗಿ ಮದುವೆ ಆಗುತ್ತೇನೆ ಎಂಬುದಾಗಿ ತಾವು ಈ ಇಂಟರ್ವ್ಯೂ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ.

ಕೇರಳದ ಶ್ರೀಮಹಾಭೈರವಿ ಜೋತಿಷ್ಯ ತಂತ್ರಿಕ ಪೀಠ ಪ್ರಧಾನ್ ತಾಂತ್ರಿಕ ಶ್ರೀ ರಘುನಾಥ್ ಪಣಿಕಾರ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900804442
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Comment

error: Content is protected !!