ಇದೆ ಸೆಪ್ಟೆಂಬರ್ 25 ರ ಮಹಾಲಯ ಅಮಾವಾಸ್ಯೆ ನಂತರ ಈ ರಾಶಿಯವರಿಗೆ ಶುರು ಆಗಲಿದೆ ರಾಜಯೋಗ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹವು ಸಂಯೋಗದಲ್ಲಿದ್ದಾಗ ಅದು ಎಲ್ಲಾ 12 ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ವೈದಿಕ ಜ್ಯೋತಿಷ್ಯದ ಪ್ರಕಾರ ವ್ಯಕ್ತಿ ಜನಿಸಿದ ಸಮಯಕ್ಕೆ ಅನುಗುಣವಾಗಿ ಸಾಕಷ್ಟು ಉತ್ತಮ ಯೋಗಗಳು ಹಾಗೂ ಕೆಟ್ಟ ಯೋಗಗಳು ಉಂಟಾಗುತ್ತವೆ. ಅವು ನಮ್ಮ ಕುಂಡಲಿಯಲ್ಲಿ ಇರುವ ಗ್ರಹಗಳ ಸ್ಥಾನ ಹಾಗೂ ಚಲನೆಯಿಂದ ನಿರ್ಧರಿತವಾಗುತ್ತವೆ. ಉತ್ತಮ ಹಾಗೂ ಅದೃಷ್ಟದಿಂದ ಕೂಡಿರುವ ಯೋಗಗಳು ಇದ್ದರೆ ವ್ಯಕ್ತಿ ಜೀವನದಲ್ಲಿ ಸಾಕಷ್ಟು ಉತ್ತಮ ಫಲ ಹಾಗೂ ಅದೃಷ್ಟವನ್ನು ಪಡೆದುಕೊಳ್ಳುವನು.

ಯಾರು ದುರಾದೃಷ್ಟಕರವಾದ ಯೋಗವನ್ನು ಹೊಂದಿರುತ್ತಾರೆ ಅವರು ಸಾಕಷ್ಟು ಕಷ್ಟ ಹಾಗೂ ನಷ್ಟಗಳ ಜೀವನವನ್ನು ಅನುಭವಿಸುವರು ಎಂದು ಹೇಳಲಾಗುತ್ತದೆ. ಅದೃಷ್ಟದಾಯಕವಾದ ಯೋಗಗಳಲ್ಲಿ ಗಜಕೇಸರಿ ಯೋಗವು ಒಂದು. ಈ ಯೋಗವು ಅತ್ಯಂತ ಶಕ್ತಿಶಾಲಿ ಮತ್ತು ಪ್ರಶಂಸನೀಯ ಯೋಗ ಎಂದು ಪರಿಗಣಿಸಲಾಗಿದೆ. ಚಂದ್ರನ ಕೇಂದ್ರ ಸ್ಥಾನದಲ್ಲಿ ಗುರುವು ಆಕ್ರಮಿಸಿಕೊಂಡಾಗ ಗಜಕೇಸರಿ ಯೋಗವು ಉಂಟಾಗುತ್ತದೆ. ಚತುರ್ಗ್ರಹ ಯೋಗದಿಂದ ಈ ರಾಶಿಯ ಜನರು ವಿಶೇಷ ಲಾಭವನ್ನು ಪಡೆಯಲಿದ್ದಾರೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.

ಸೆಪ್ಟಂಬರ್ 25ರ ನಂತರ ಕನ್ಯಾ ರಾಶಿಯವರಿಗೆ ಚಟುರ್ಗ್ರಹ ಯೋಗ ಮತ್ತು ಗಜಕೇಸರಿ ಯೋಗವು ಆರಂಭವಾಗಲಿದೆ. ಇದರಿಂದ ಕನ್ಯಾ ರಾಶಿಯವರ ಜೀವನವು ಹೊಸ ರೂಪ ಪಡೆಯಲಿದೆ. ಕನ್ಯಾ ರಾಶಿಯವರಿಗೆ ವಿದೇಶ ಪ್ರವಾಸ ಯೋಗ ಇದೆ. ವಿದೇಶ ವ್ಯವಹಾರಗಳಲ್ಲಿ ಲಾಭ ಇದೆ. ಏಳರ ಗುರು ನಿಮಗೆ ಎಲ್ಲ ಕೆಲಸ ಕಾರ್ಯಗಳಲ್ಲೂ ಜಯವನ್ನು ಕೊಡುತ್ತಾನೆ. ಹೊಸ ಮನೆ ಖರೀದಿ ಅಥವಾ ಕಟ್ಟುವ ಯೋಗ ಇದೆ. ಇದಕ್ಕೆ ಸಂಬಂಧಿಸಿದ ಕೆಲಸಗಳೆಲ್ಲ ಸಲೀಸಾಗಿ ನೆರವೇರುತ್ತದೆ.

ಸರ್ಕಾರದ ಕೆಲಸಗಳಿಗೆ ಹಣ ಖರ್ಚಾಗುತ್ತದೆ. ವೃತ್ತಿಯಲ್ಲಿ ಮನಸ್ಸಿಗೆ ಹಿತವಾದ ವಾತಾವರಣ ಇದೆ. ಒಂಬತ್ತರ ಕುಜ ಭೂ ವ್ಯವಹಾರದಲ್ಲಿ ಲಾಭವನ್ನು ತಂದುಕೊಡುತ್ತಾನೆ. ತೋಟಗಾರಿಕೆ, ರಿಯಲ್ ಎಸ್ಟೇಟ್, ಪೊಲೀಸ್ ವೃತ್ತಿಯವರಿಗೆ ಶುಭಫಲಗಳು ಇವೆ. ವಾಹನ ಚಲಾಯಿಸುವಾಗ ಎಚ್ಚರ ಇರಲಿ. ಅಲಂಕಾರ ವಸ್ತುಗಳಿಗೆ ಖರ್ಚು ಮಾಡುತ್ತೀರಿ. ಹೊಸವಾಹನ ಖರೀದಿ ಯೋಗ ಇದೆ. ಸಜ್ಜನರ ಸಹವಾಸ ಸಿಗುತ್ತದೆ. ಗುರುಗಳ ದರ್ಶನ ಭಾಗ್ಯ ಇದೆ. ಆತ್ಮೀಯರೊಡನೆ ಸ್ನೇಹಿತರೊಡನೆ ಹಿತವಾದ ಸಮಯ ಕಳೆಯುತ್ತಿರಿ. ಸುಖಭೋಜನ ಪ್ರಾಪ್ತಿ ಇದೆ.

ಚತುರ್ಗ್ರಹ ಯೋಗದ ಪ್ರಭಾವದಿಂದ ವ್ಯಾಪಾರದಲ್ಲಿ ಆರ್ಥಿಕ ಲಾಭವಿದೆ. ಹೊಸ ಉದ್ಯೋಗ ಅಥವಾ ಬಡ್ತಿಯ ಪ್ರಸ್ತಾಪವಿರುತ್ತದೆ. ಇದಲ್ಲದೆ ಆರ್ಥಿಕ ಸ್ಥಿತಿ ಮತ್ತಷ್ಟು ಸುಧಾರಿಸುವ ಸಾಧ್ಯತೆಯಿದೆ. ಅದೃಷ್ಟದ ಸ್ಥಳದಲ್ಲಿ ಚತುರ್ಗ್ರಹ ಯೋಗವು ರೂಪುಗೊಳ್ಳುತ್ತಿದೆ. ಚತುರ್ಗ್ರಹದ ಶುಭ ಪರಿಣಾಮದಿಂದಾಗಿ ಅದೃಷ್ಟವು ಸಂಪೂರ್ಣ ಬೆಂಬಲವನ್ನು ಪಡೆಯುತ್ತದೆ. ಅಲ್ಲದೆ ನೀವು ಕೈ ಹಾಕುವ ಕೆಲಸವು ಪೂರ್ಣಗೊಳ್ಳುತ್ತದೆ. ವೃತ್ತಿಯಲ್ಲಿ ಪ್ರಗತಿಯ ಬಲವಾದ ಅವಕಾಶಗಳಿವೆ. ವ್ಯಾಪಾರದಲ್ಲಿ ಆರ್ಥಿಕ ಬೆಳವಣಿಗೆಯ ಜೊತೆಗೆ ಕೆಲಸದ ವಿಸ್ತರಣೆಯೂ ಇರುತ್ತದೆ. ಉದ್ಯೋಗದಲ್ಲಿ ಸಂಬಳ ಹೆಚ್ಚಾಗಬಹುದು. ಇದರಿಂದ ಬಹುಕಾಲದಿಂದ ನೆನೆಗುದಿಗೆ ಬಿದ್ದಿದ್ದ ಕೆಲಸ ಪೂರ್ಣಗೊಳ್ಳಲಿದೆ. ವ್ಯಾಪಾರದಲ್ಲಿ ಹಣಕಾಸಿನ ಹೂಡಿಕೆಯು ಆರ್ಥಿಕ ಲಾಭವನ್ನು ತರಬಹುದು.

ಕೇರಳದ ಶ್ರೀಮಹಾಭೈರವಿ ಜೋತಿಷ್ಯ ತಂತ್ರಿಕ ಪೀಠ ಪ್ರಧಾನ್ ತಾಂತ್ರಿಕ ಶ್ರೀ ರಘುನಾಥ್ ಪಣಿಕಾರ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900804442
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Comment

error: Content is protected !!