Kiccha Sudeep: ಬಿಗ್ ಬಾಸ್ ನಲ್ಲಿ ಕಿಚ್ಚ ಯಾಕೆ ಎಂದು ನೇರವಾಗಿಯೇ ಕೇಳಿದ ಖ್ಯಾತ ಬಿಗ್ ಬಾಸ್ ಸ್ಪರ್ಧಿ!

Bigg Boss Kannada ಕನ್ನಡ ಕಿರುತರೆ ಅತ್ಯಂತ ಶ್ರೀಮಂತ ಹಾಗೂ ದೊಡ್ಡ ರಿಯಾಲಿಟಿ ಶೋ ಎಂದು ಹೇಳಿದಾಗ ಕೇಳಿಬರುವಂತಹ ಒಂದೇ ಒಂದು ಹೆಸರೆಂದರೆ ಅದು ಬಿಗ್ ಬಾಸ್(Biggboss) ಕಾರ್ಯಕ್ರಮ. ಕಳೆದ ಒಂಬತ್ತು ಸೀಸನ್ ಗಳಿಂದಲೂ ಕೂಡ ಕಿಚ್ಚ ಸುದೀಪ್(Kiccha Sudeep) ರವರೆ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಪ್ರತಿಯೊಬ್ಬರು ಅವರ ನಿರೂಪಣಾ ಶೈಲಿಯನ್ನು ಕೂಡ ಇಷ್ಟಪಡುತ್ತಾರೆ.

ಇನ್ನು ಈ ಮೂಲಕ ಕನ್ನಡ ಕಿರುತೆರೆ ಅತ್ಯಂತ ದುಬಾರಿ ನಿರೂಪಕ ಎಂಬುದಾಗಿ ಕೂಡ ಕಿಚ್ಚ ಸುದೀಪ್ ರವರು ಪ್ರಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಮನೆಯ ಹೊರಗಿನವರಿಗೆ ಬಿಗ್ ಬಾಸ್ ಬೇರೆ ಯಾರೇ ಆಗಿರಬಹುದು ಆದರೆ ಮನೆಯ ಒಳಗೆ ಇರುವವರಿಗೆ ಕಿಚ್ಚ ಸುದೀಪ್ ಅವರ ಬಿಗ್ ಬಾಸ್(Biggboss Kannada) ಎಂದರು ಕೂಡ ತಪ್ಪಾಗಲಾರದು.

ಇನ್ನು ಇದೇ ಬಿಗ್ ಬಾಸ್ ನಲ್ಲಿ ಸ್ಪರ್ಧಿಯಾಗಿ ಹೋಗಿರುವಂತಹ ಸಂಖ್ಯಾಶಾಸ್ತ್ರದ ಗುರೂಜಿ ಆಗಿರುವ ಆರ್ಯವರ್ಧನ್ ಗುರೂಜಿ(Aryavardhan Guruji) ಅವರು ಕಿಚ್ಚ ಸುದೀಪ್ ರವರ ಕುರಿತಂತೆ ಪರೋಕ್ಷವಾಗಿಯೇ ವಿರೋಧಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಅಷ್ಟಕ್ಕೂ ಆ ಹೇಳಿಕೆ ಏನು ಎಂಬುದನ್ನು ತಿಳಿಯೋಣ ಬನ್ನಿ.

ಆರ್ಯವರ್ಧನ್ ಗುರೂಜಿ ಅವರು ಹೇಳಿರುವ ಮಾತಿನ ಪ್ರಕಾರ ಬಿಗ್ ಬಾಸ್ ಕಾರ್ಯಕ್ರಮವನ್ನು ನಡೆಸಿಕೊಡಲು ಯಾವುದೇ ನಿರೂಪಕರ ಅವಶ್ಯಕತೆ ಇಲ್ಲ ಎಂಬುದಾಗಿ ಹೇಳಿದ್ದು ಇದನ್ನು ಪರೋಕ್ಷವಾಗಿಯೇ ಕಿಚ್ಚ ಸುದೀಪ್(Kiccha Sudeep) ರವರ ಅಗತ್ಯ ಬಿಗ್ ಬಾಸ್ ಗೆ ಇಲ್ಲ ಎನ್ನುವ ರೀತಿಯಲ್ಲಿ ಮಾತನಾಡಿದ್ದಾರೆ. ಇದರ ಕುರಿತಂತೆ ಮುಂದಿನ ದಿನಗಳಲ್ಲಿ ಕಿಚ್ಚ ಸುದೀಪ್ ಅಥವಾ ವಾಹಿನಿಯ ಕಡೆಯಿಂದ ಯಾವುದಾದರು ಉತ್ತರ ಬರುತ್ತದೆ ಇಲ್ಲವೋ ಎಂಬುದನ್ನು ಕಾದು ನೋಡಬೇಕಾಗಿದ್ದು ಇದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ

Leave a Comment

error: Content is protected !!