ಯಶ್ ಕುಟುಂಬದ ಸಂಕ್ರಾಂತಿ ಪೂಜೆಯ ಫೋಟೋ ವೈರಲ್. ಫೋಟೋದಲ್ಲಿ ಕಂಡು ಬಂದ ದೃಶ್ಯ ನೋಡಿ ಸಂತೋಷದಲ್ಲಿ ಅಭಿಮಾನಿಗಳು.

Actor Yash Sankranti Celebrated in Karnataka: ರಾಕಿಂಗ್ ಸ್ಟಾರ್(Rocking Star) ಯಶ್ ಅವರು ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇಡೀ ಭಾರತ ಚಿತ್ರರಂಗದಲ್ಲಿ ಎಲ್ಲಾ ಭಾಷೆಗಳಲ್ಲಿಯೂ ಕೂಡ ಅಭಿಮಾನಿ ಬಳಗವನ್ನು ಹೊಂದಿರುವಂತಹ ಕೆಲವೇ ಕೆಲವು ನಟರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ರಾಕಿಂಗ್ ಸ್ಟಾರ್ ಯಶ್ (Rocking star Yash) ಅವರ ಮೂಲಕ ಕನ್ನಡ ಚಿತ್ರರಂಗ ಇಂದು ಇಡೀ ಭಾರತ ದೇಶದಲ್ಲಿಯೇ ದೊಡ್ಡ ಮಟ್ಟದ ಸ್ಥಾನಮಾನವನ್ನು ಪಡೆದುಕೊಂಡಿದೆ ಎಂದರೆ ಅತಿಶಯೋಕ್ತಿ ಎನಿಸಲಾರದು. ಇನ್ನು ರಾಕಿಂಗ್ ಸ್ಟಾರ್ ಯಶ್ (Rocking … Read more

ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಯಶ್ ಅಭಿಮಾನಿಗಳಿಗೆ ಶಾಕ್ ಕೊಟ್ಟ ರಾಕಿ ಭಾಯ್. ಯಶ್ ಬರೆದ್ರು ಭಾವುಕ ಪತ್ರ.

Rocking star Yash’s birthday: ರಾಕಿಂಗ್ ಸ್ಟಾರ್ ಯಶ್ ಅವರ ಜನ್ಮದಿನ ( Birthday ) ಜನವರಿ 8ರಂದು ಅದ್ದೂರಿಯಾಗಿ ಆಚರಿಸಲು ಅವರ ಅಭಿಮಾನಿಗಳು ಸಜ್ಜಾಗಿ ನಿಂತಿದ್ದಾರೆ. ಆದರೆ ರಾಕಿಂಗ್ ಸ್ಟಾರ್ ಯಶ್ ಅವರು ಇದೇ ಸಂದರ್ಭದಲ್ಲಿ ತಮ್ಮ ಅಭಿಮಾನಿಗಳಿಗೆ ಬೇಸರವನ್ನು ತರಿಸಿದ್ದಾರೆ ಎಂದು ಹೇಳಬಹುದಾಗಿದೆ. ಅಭಿಮಾನಿಗಳನ್ನೇ ತನ್ನ ಗರ್ವ ಹೆಮ್ಮೆ ಎಂದು ಹೇಳಿಕೊಳ್ಳುವ ರಾಕಿಂಗ್ ಸ್ಟಾರ್ ಯಶ್ ಹೀಗ್ಯಾಕೆ ಮಾಡಿದ್ದಾರೆ ಎಂದು ನೀವು ಕೇಳಬಹುದಾಗಿದೆ. ಬನ್ನಿ ಅದಕ್ಕೂ ಒಂದು ಕಾರಣ ಇದೆ ನಿಮಗೆ ಅದನ್ನು ವಿವರವಾಗಿ … Read more

ಯಶ್ ಅವರು ಈ ರೀತಿಯ ಸಿನೆಮಾಗಳಲ್ಲಿ ನಟಿಸಿದರೆ ನನಗೆ ಸ್ವಲ್ಪ ಕೂಡ ಇಷ್ಟವಾಗುವುದಿಲ್ಲ ಎಂದು ಹೇಳಿದ ಯಶ್ ಅಮ್ಮ

ಸದ್ಯ ಸ್ಯಾಂಡಲ್ ವುಡ್ ನ್ನು ಮಾತ್ರವಲ್ಲ ಇಡೀ ದೇಶದ ಚಿತ್ರರಂಗವನ್ನ ಬೆಚ್ಚಿ ಬೀಳಿಸಿದ್ದು ಯಸ್ ನಟನೆಯ ಕೆಜಿಎಫ್ ಸಿನಿಮಾ. ಅದರಲ್ಲೂ ಕೆಜಿಎಫ್ 2 ವಿದೇಶದಲ್ಲೆಲ್ಲಾ ಧೂಳೆಬ್ಬಿಸಿಬಿಟ್ಟಿದೆ. ಎಪ್ರೀಲ್ 14ಕ್ಕೆ ಶೂರುವಾದ ಕೆಜಿಎಫ್ ಹಬ್ಬ ಇನ್ನು ನಿಂತಿಲ್ಲ. ಬಾಕ್ಸ್ ಆಫೀಸ್ ದಾಖಲೆ ಮುರಿಯೋಕೆ ಅಂತದ್ದೊಂದು ಚಿತ್ರ ಮತ್ತೆ ನಿರ್ಮಾಣವಾಗಬೇಕು. ರಾಜ ಮೌಳಿಯ ಆರ್ ಆರ್ ಆರ್ ಚಿತ್ರದ ಮೊದಲನೆ ವಾರದ ಕಲೆಕ್ಷನ್ ನೋಡಿ ಅದನ್ನು ಕೆಜಿಎಫ್ ಮೀರಿಸೋಕೆ ಸಾಧ್ಯವೇ ಇಲ್ಲ ಎನ್ನುವ ಭಾವನೆ ಹಲವರಲ್ಲಿತ್ತು. ಆದ್ರೆ ಅದೆಲ್ಲಾ ದಾಖಲೆಗಳನ್ನ … Read more

ಕೆಜಿಎಫ್-2 ಅಸಹ್ಯಕರ ಚಿತ್ರ ಈ ಚಿತ್ರವನ್ನು ನಾನು ಒಪ್ಪುವುದೇ ಇಲ್ಲ. ಇಂತಹ ಕೆಟ್ಟ ಚಿತ್ರಕ್ಕೆ ಸಪೋರ್ಟ್ ಮಾಡಬೇಡಿ ಎಂದು ಭಾಸ್ಕರ್ ರಾವ್ ಹೇಳಿದ್ದೇಕೆ ಗೊತ್ತಾ

ಕೆಜಿಎಫ್ ಚಾಪ್ಟರ್ 2 ಇದೀಗ ಬಿಡುಗಡೆಯಾಗಿ ವಿಶ್ವದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ದೇಶದ ವಿವಿಧ ಕಡೆಯಿಂದ ಅದ್ಭುತ ರೆಸ್ಪಾನ್ಸ್ ಮತ್ತು ಒಳ್ಳೆಯ ಪ್ರತಿಕ್ರಿಯೆ ಕೇಳಿ ಬರುತ್ತಿದೆ. ಕೆಜಿಎಫ್-2 ಚಿತ್ರವು ಹಾಲಿವುಡ್ ಸಿನಿಮಾಗಳಿಗೆ ಸೆಡ್ಡು ಹೊಡೆಯುವಷ್ಟು ಸಕ್ಕತ್ತಾಗಿ ಮೂಡಿಬಂದಿದೆ. ಕೆಜಿಎಫ್-2 ಚಿತ್ರವು ಹಲವು ಜನರಿಗೆ ಅದ್ಭುತ ಎನಿಸಿದೆ ಇನ್ನೂ ಹಲವು ಜನರಿಗೆ ಕಳಪೆ ಅಂತ ಅನಿಸಿದ್ದೂ ಇದೆ. ಕೆಜಿಎಫ್ ಚಿತ್ರ ಯಶಸ್ಸು ಕಾಣುತ್ತಿದ್ದಂತೆ ಇದೀಗ ನಕಾರಾತ್ಮಕ ವಿಮರ್ಶೆಗಳು ಕೂಡ ಹುಟ್ಟಿಕೊಳ್ಳುತ್ತಿವೆ . ಕೆಜಿಎಫ್-೨ ಚಿತ್ರದ ಬಗ್ಗೆ ಬೆಂಗಳೂರು ಮಾಜಿ … Read more

ಅಂದು ಕನ್ನಡ ಪತ್ರಕರ್ತನಿಂದ ಅಲ್ಲು ಅರ್ಜುನ್ ಗೆ ಅವಮಾನ ಇಂದು ಯಶ್ ಗೆ ತೆಲುಗು ಪತ್ರಕರ್ತನಿಂದ ಅದೇ ರೀತಿ ಅವಮಾನ

ಈಗಿನ ವರ್ತಮಾನದಲ್ಲಿ ಸಿನಿಮಾ ಭಾಷೆಗು ಮೀರಿದ ಗಡಿಯನ್ನು ತಲುಪುತ್ತಿದೆ. ಒಂದು ಭಾಷೆ ಈಗ ಸಿನಿಮಾ ಮಾಡಲ್ಲ ಎಲ್ಲಾ ಭಾಷೆಗಳಿಗೆ ಒಂದು ಸಿನಿಮಾವನ್ನು ಮಾಡುವ ಹಂತಕ್ಕೆ ನಾವೆಲ್ಲ ತಲುಪಿದ್ದೇವೆ. ಸಿನಿಮಾಗಳಲ್ಲಿ ಏಕತೆ ಭಾವ ಮೂಡಿ ರುವ ಅಂಶಗಳು ಕಾಣುತ್ತಿದೆ. ಸಿನಿಮಾದ ವಿಚಾರದಲ್ಲಿ ಭಾಷೆ ಒಂದು ಮಾಧ್ಯಮ ಅಷ್ಟೆ. ಮನೋರಂಜನೆಯೇ ಸಿನಿಮಾದ ಜೀವಾಳ ಎಂಬುದು ಸಾಬೀತಾಗುತ್ತಿದೆ. ಇತ್ತೀಚೆಗೆ ತೆರೆಕಂಡ ತೆಲುಗು ಚಿತ್ರ ಪುಷ್ಪಾ ಇದಕ್ಕೆ ಉದಾಹರಣೆಯಾಗಿದೆ. ಪುಷ್ಪಾ ಚಿತ್ರದಲ್ಲಿ ನಾಯಕನಾಗಿ ಅಲ್ಲು ಅರ್ಜುನ್ ಮತ್ತು ನಾಯಕಿಯಾಗಿ ರಶ್ಮಿಕಾ ಮಂದಣ್ಣ ಅವರು … Read more

ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಅವರು ಕೆಜಿಎಫ್ ಚಿತ್ರದ ಕಥೆಯನ್ನು ಬರೆಯೋಕೆ ಮುಂಚೆ ಮಾಡುತ್ತಿದ್ದ ಕೆಲಸವೇನು ಗೊತ್ತಾ ಕೇಳಿದ್ರೆ ನೀವು ಶಾಕ್ ಆಗ್ತೀರಾ !

ಕೆಜಿಎಫ್ ಚಿತ್ರವು ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಎಂದಿಗೂ ಮರೆಯದಂತಹ ಮುತ್ತು ರತ್ನ. ಇಂತಹ 1ಚಿತ್ರ ಕನ್ನಡ ಚಿತ್ರರಂಗದಿಂದ ಮೂಡಿ ಬರುತ್ತೆ ಅಂತ ನಾವೆಲ್ಲ ಕನಸು ಮನಸ್ಸಿನಲ್ಲೂ ಕೂಡ ಅಂದುಕೊಂಡಿರಲಿಲ್ಲ. ಕೆಜಿಎಫ್ ಚಿತ್ರವು ಕನ್ನಡ ಚಿತ್ರರಂಗದ 80 ವರ್ಷಗಳ ಇತಿಹಾಸದ ಎಲ್ಲ ರೆಕಾರ್ಡುಗಳನ್ನೂ ಮುರಿಯುವುದು ಖಚಿತವಾಗಿದೆ. ಕೆಜಿಎಫ್ ಚಾಪ್ಟರ್ 2 ಬಿಡುಗಡೆಗೂ ಮುನ್ನವೇ ಟ್ರೇಲರ್ ಮತ್ತು ಟೀಸರ್ ಗಳ ಮೂಲಕ ದೊಡ್ಡದಾದರೆ ಕೋರ್ಟ್ ಸೃಷ್ಟಿ ಮಾಡಿದೆ. ಕೇವಲ ಕನ್ನಡ ಚಿತ್ರರಂಗದಲ್ಲಿ ಅಷ್ಟೇ ಅಲ್ಲದೆ ಭಾರತ ಚಿತ್ರರಂಗದಲ್ಲಿಯೇ ಯಾರೋ ಅಳಿಸಲಾಗದ … Read more

ನಾನೇನು ಕನ್ನಡ ಮತ್ತು ಕನ್ನಡ ಚಿತ್ರವನ್ನು ಉದ್ಧಾರ ಮಾಡಲಿಕ್ಕೆ ಬಂದವನಲ್ಲಾ ಎಂದು ಪ್ರಶಾಂತ್ ನೀಲ್ ಶಾಕಿಂಗ್ ಹೇಳಿಕೆ ನೀಡಿದ್ದೇಕೆ ಗೊತ್ತಾ

ಕೆಜಿಎಫ್ ಚಿತ್ರದ ನಿರ್ದೇಶಕರಾದ ಪ್ರಶಾಂತ್ ನೀಲ್ ಅವರ ಹೆಸರನ್ನು ನೀವೆಲ್ಲರೂ ಕೇಳಿರುತ್ತೀರಿ. ಇವರು ಕೆಜಿಎಫ್ ಚಿತ್ರದ ಸೂತ್ರಧಾರ ಕತೆ ಚಿತ್ರಕತೆ ಸಂಭಾಷಣೆ ಮತ್ತು ಕೆಜಿಎಫ್ ಚಿತ್ರದ ಆಧಾರಸ್ತಂಭವೇ ಪ್ರಶಾಂತ್ ನೀಲ್. ಇಂದು ಕೆಜಿಎಫ್ ವಿಶ್ವದಾದ್ಯಂತ ಪ್ರಸಿದ್ಧಿ ಹೊಂದಲು ಮೂಲ ಪನ್ನಾ ಪ್ರಶಾಂತ್ ಅವರೇ ಇವರು ಇಲ್ಲದೇ ಕೆಜಿಎಫ್ ಚಿತ್ರವೇ ನಡೆಯುತ್ತಿರಲಿಲ್ಲ. ಇವರ ಚಾಣಾಕ್ಷತನ ಹಾಗೂ ಬುದ್ಧಿವಂತಿಕೆ ಕೌಶಲ್ಯತೆ ಕೆಜಿಎಫ್ ಚಿತ್ರದ ಯಶಸ್ಸಿ ಗೆ ಬಲವಾದ ಕಾರಣ. ಕೆಜಿಎಫ್ ಚಿತ್ರವು ಇಂದು ವಿಶ್ವದಾದ್ಯಂತ ಪ್ರಸಿದ್ಧಿಯಾಗಿರುವುದು ಕನ್ನಡಿಗರಿಗೆ ಹಾಗೂ ಕನ್ನಡ … Read more

ಹಾಸನದ ಫಾರ್ಮ್ ಹೌಸ್ ನಲ್ಲಿ ಮನೆ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಯಶ್ ತಂದೆ ತಾಯಿಗೆ ಯಶ್ ಉಡುಗೊರೆಯಾಗಿ ಕೊಟ್ಟ ವಾಹನಗಳೆಷ್ಟು ಗೊತ್ತಾ

ಯಶ್ ಅವರು ಇಂದು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಲು ಅವರ ತಂದೆತಾಯಿ ಅವರ ಪರಿಶ್ರಮವೇ ಕಾರಣ. ಒಳ್ಳೆ ಬ್ಯಾಗ್ರೌಂಡ್ ಅಥವಾ ಆಸ್ತಿ ಅಂತಸ್ತು ಇಟ್ಟುಕೊಂಡು ಯಾರು ಬೇಕಾದರೂ ಚಿತ್ರರಂಗದಲ್ಲಿ ಹೀರೋ ಆಗುತ್ತಾರೆ. ಆದರೆ ಯಾವುದೇ ರೀತಿಯ ಬ್ಯಾಗ್ರೌಂಡ್ ಅಥವಾ ಶ್ರೀಮಂತಿಕೆಯ ಮನೆತನದಲ್ಲಿ ಹುಟ್ಟಿರದ ವ್ಯಕ್ತಿ ಚಿತ್ರ ರಂಗದಲ್ಲಿ ನಂಬರ್ ಓನ್ ಸ್ಥಾನ ಗಳಿಸುವುದು ಸುಲಭದ ಮಾತಲ್ಲ. ಈ ಅಸಾಧ್ಯದ ಕೆಲಸವನ್ನು ರಾಕಿಂಗ್ ಸ್ಟಾರ್ ಯಶ್ ಅವರು ಮಾಡಿ ತೋರಿಸಿದ್ದಾರೆ. ಯಶ್ ಅವರ ಒಳ್ಳೆಯ ಗುಣ ಏನೆಂದರೆ ತಾವು … Read more

ಆ ಒಂದು ಸುದ್ದಿಯನ್ನು ಕೇಳಿ ಯಶ್ ಅವರ ತಂದೆ ಗಳಗಳನೆ ಅತ್ತು ಮೂರು ದಿವಸ ಊಟಾನೇ ಮಾಡಿಲ್ವಂತೆ

ಸಾಮಾನ್ಯ ಮಧ್ಯಮ ಕುಟುಂಬದಲ್ಲಿ ಬೆಳೆದು ಬಂದ ಯಶ್ ಅವರು ಇದೀಗ ದೇಶದಾದ್ಯಂತ ದೊಡ್ಡ ಮಟ್ಟದ ಹೆಸರು ಮಾಡಿದ್ದಾರೆ. ಯಶ್ ರವರ ಕಷ್ಟದ ದಿನಗಳನ್ನು ಹಾಗೂ ಏಳು ಬೀಳುಗಳನ್ನು ನಾವೆಲ್ಲ ಕಂಡಿದ್ದೇವೆ ಮತ್ತು ಯಶ್ ಅವರ ಬಾಯಲ್ಲೇ ಹಲವಾರು ಸಲ ಕೇಳಿದ್ದೇವೆ. ಯಶ್ ಅವರನ್ನು ಬೆಳೆಸಲು ಹಾಗೂ ಅವರನ್ನು ಒಬ್ಬ ನಟನನ್ನಾಗಿ ಮಾಡಲು ಅವರ ತಂದೆ ತಾಯಿಯವರ ಪರಿಶ್ರಮವು ಕೂಡ ಪ್ರಮುಖ ಕಾರಣ. ಯಶ್ ಅವರ ತಂದೆ ಒಬ್ಬ ಸಾಧಾರಣ ಬಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು. ತಮಗೆ … Read more

error: Content is protected !!