ರಾಣಿ ತರಹ ನೋಡ್ಕೋತಿನಿ ಅಂತ ಹೇಳಿದ ಪ್ರಿಯಕರನ ನನ್ನು ನಂಬಿ ಹೋದ ಸುಂದರ ಯುವತಿ ನಾಲ್ಕೇ ತಿಂಗಳಿನಲ್ಲಿ ಶಿವನ ಪಾದ ಸೇರಿ ಕೊಡಳು
ಪ್ರೀತಿಸಿದವರನ್ನು ಮದುವೆಯಾದರೆ ಬದುಕು ಚಂದವಾಗಿರುತ್ತದೆ ಎಂಬುದಾಗಿ ಎಲ್ಲರೂ ಕೂಡ ಭಾವಿಸುತ್ತಾರೆ. ಆದರೆ ಮೈಸೂರು ಮೂಲದ ನಿಹಾರಿಕ ಎನ್ನುವ ಹೆಣ್ಣು ಮಗಳು ಪ್ರೀತಿಸಿದವನನ್ನು ಮದುವೆಯಾಗಿ ನಾಲ್ಕೇ ತಿಂಗಳಿಗೆ ತಾನೆ ತನ್ನ ಕೈಯಾರೆ ತನ್ನ ಜೀವನವನ್ನು ಮುಗಿಸಿಕೊಂಡಿದ್ದಾಳೆ. ಈ ಘಟನೆ ನಡೆದಿರುವುದು ಬೆಂಗಳೂರಿನ ಪುಟ್ಟೇನಹಳ್ಳಿಯಲ್ಲಿ. ಕಾರ್ತಿಕ್ ಎನ್ನುವನನ್ನು ಪ್ರೀತಿಸಿ ಮದುವೆಯಾಗಿ ಮದುವೆಯಾದ ನಂತರ ಟೀಚಿಂಗ್ ಕೆಲಸ ಮಾಡಿಕೊಂಡು ಸುಖವಾಗಿದ್ದಳು. ಇನ್ನು ಎಂಜಿನಿಯರಿಂಗ್ ಮಾಡಿದ್ದ ಕಾರ್ತಿಕ್ ಪ್ರತಿಷ್ಠಿತ ಬ್ಯಾಂಕ್ ಒಂದರಲ್ಲಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಆದರೆ ಇದೇ ಶನಿವಾರ ಪುಟ್ಟೇನಹಳ್ಳಿಯ … Read more