ರಾಣಿ ತರಹ ನೋಡ್ಕೋತಿನಿ ಅಂತ ಹೇಳಿದ ಪ್ರಿಯಕರನ ನನ್ನು ನಂಬಿ ಹೋದ ಸುಂದರ ಯುವತಿ ನಾಲ್ಕೇ ತಿಂಗಳಿನಲ್ಲಿ ಶಿವನ ಪಾದ ಸೇರಿ ಕೊಡಳು

ಪ್ರೀತಿಸಿದವರನ್ನು ಮದುವೆಯಾದರೆ ಬದುಕು ಚಂದವಾಗಿರುತ್ತದೆ ಎಂಬುದಾಗಿ ಎಲ್ಲರೂ ಕೂಡ ಭಾವಿಸುತ್ತಾರೆ. ಆದರೆ ಮೈಸೂರು ಮೂಲದ ನಿಹಾರಿಕ ಎನ್ನುವ ಹೆಣ್ಣು ಮಗಳು ಪ್ರೀತಿಸಿದವನನ್ನು ಮದುವೆಯಾಗಿ ನಾಲ್ಕೇ ತಿಂಗಳಿಗೆ ತಾನೆ ತನ್ನ ಕೈಯಾರೆ ತನ್ನ ಜೀವನವನ್ನು ಮುಗಿಸಿಕೊಂಡಿದ್ದಾಳೆ. ಈ ಘಟನೆ ನಡೆದಿರುವುದು ಬೆಂಗಳೂರಿನ ಪುಟ್ಟೇನಹಳ್ಳಿಯಲ್ಲಿ. ಕಾರ್ತಿಕ್ ಎನ್ನುವನನ್ನು ಪ್ರೀತಿಸಿ ಮದುವೆಯಾಗಿ ಮದುವೆಯಾದ ನಂತರ ಟೀಚಿಂಗ್ ಕೆಲಸ ಮಾಡಿಕೊಂಡು ಸುಖವಾಗಿದ್ದಳು. ಇನ್ನು ಎಂಜಿನಿಯರಿಂಗ್ ಮಾಡಿದ್ದ ಕಾರ್ತಿಕ್ ಪ್ರತಿಷ್ಠಿತ ಬ್ಯಾಂಕ್ ಒಂದರಲ್ಲಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಆದರೆ ಇದೇ ಶನಿವಾರ ಪುಟ್ಟೇನಹಳ್ಳಿಯ … Read more

ಮಿಸ್ ಇಂಡಿಯಾ 2022 ರ ಪಟ್ಟವನ್ನು ಮುಡಿಗೇರಿಸಿಕೊಂಡ ಕನ್ನಡತಿ ಸಿನಿ ಶೆಟ್ಟಿ. ರಾಷ್ಟ್ರ ಸುಂದರಿಯ ಫೋಟೋಗಳು ಇಲ್ಲಿವೆ ನೋಡಿ.

ಕೆಲವು ತಿಂಗಳುಗಳ ಕಾಯುವಿಕೆಯ ನಂತರ ಫೆಮಿನಾ ಮಿಸ್ ಇಂಡಿಯಾ 2022 ರ ವಿಜೇತರ ಹೆಸರನ್ನು ಬಿಡುಗಡೆಗೊಳಿಸಿದೆ. 50 ವರ್ಷಗಳ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಕರ್ನಾಟಕ ಮೂಲದ ಯುವತಿ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯನ್ನು ವಿಜೇತಳಾಗಿದ್ದಾಳೆ. ಕರ್ನಾಟಕ ಮೂಲದ ಸಿನಿ ಶೆಟ್ಟಿ ಎಂಬ ಯುವತಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾಳೆ. ಮಂಗಳೂರಿನ ಬೆಡಗಿ ಸಿನಿ ಶೆಟ್ಟಿ ಈ ವರ್ಷದ ರಾಷ್ಟ್ರ ಸುಂದರಿ ಪಟ್ಟ ತನ್ನದಾಗಿಸಿಕೊಂಡಿದ್ದಾಳೆ. ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆ ಯನ್ನು ನಡೆಸುವುದಕ್ಕೂ ಮುಂಚೆ ಎಲ್ಲ ರಾಜ್ಯಗಳಿಂದಲೂ ಹಲವಾರು ಮಾಡೆಲ್ … Read more

ಸಿನೆಮಾ ಗ್ರೂಪ್ ಡ್ಯಾನ್ಸರ್ ನನ್ನು ನಂಬಿ ಹೊಟೇಲ್ ರೂಮ್ ಗೆ ಒಂಟಿಯಾಗಿ ಹೋದ 14 ವರ್ಷದ ಹುಡುಗಿ. ನಂತರ ಕಾದಿತ್ತು ಈ ಹುಡುಗಿಗೆ ದೊಡ್ಡ ಶಾಕ್

ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಸರಿ ಯಾವುದು ತಪ್ಪು ಯಾವುದು ಎಂಬ ಅರಿವಿಲ್ಲದ ವಯಸ್ಸು ಆಗಿರುತ್ತೆ. ಇಂಥ ಸಮಯದಲ್ಲಿ ಅಪರಿಚಿತ ವ್ಯಕ್ತಿಗಳನ್ನು ಬಹಳಷ್ಟು ಬೇಗನೆ ನಂಬಿಬಿಡುತ್ತಾರೆ . ಈಗಿನ ಕಾಲದಲ್ಲಂತೂ ಗುರುತು ಪರಿಚಯ ಇರುವವರೇ ಮೋಸ ಮಾಡೋದು ಹೆಚ್ಚು. ಅದರಲ್ಲೂ ವಿದ್ಯಾರ್ಥಿನಿಯರನ್ನು ದಾರಿತಪ್ಪಿಸೋಕೆ ಹಲವಾರು ಪೋ’ಲಿ’ ಹುಡುಗರು ಯಾವಾಗಲೂ ಒಂದು ಕಣ್ಣು ಇಟ್ಟಿರುತ್ತಾರೆ. 15 -19 ವರ್ಷದ ವಿದ್ಯಾರ್ಥಿನಿಯರು ಬಹಳ ಸುಲಭವಾಗಿ ಮೋಸ ಹೋಗುತ್ತಾರೆ. ಚೆನ್ನೈನ ಅರುಂಬಕ್ಕಮ್ ನಲ್ಲಿ 14 ವರ್ಷದ ವಿದ್ಯಾರ್ಥಿನಿಯ ಘಟನೆಯೊಂದು ಇದೀಗ ಸದ್ದು ಮಾಡುತ್ತಿವೆ. … Read more

ಮುರುಕಲು ಮನೆಯಲ್ಲಿ ಹುಟ್ಟಿ ಬೆಳೆದು, ಬಡತನವನ್ನು ಮೆಟ್ಟಿ ನಿಲ್ಲುವ ಜೊತೆಗೆ IAS ಪಾಸ್ ಮಾಡಿದ ಛಲಗಾರ್ತಿಯ ಸ್ಫೂರ್ತಿದಾಯಕ ಕಥೆ !

ಸಾಧನೆ ಮಾಡೋದಿಕ್ಕೆ ಮುಖ್ಯವಾಗಿ ಏನು ಬೇಕು? ಕೆಲವ್ರು ಇದಕ್ಕೆ ದುಡ್ಡು ಇರಬೇಕು ಅಂತ ಹೇಳಬಹುದು. ಇನ್ನು ಕೆಲವರು ಯಾರದ್ದಾದರೂ ಬೆಂಬಲ ಬೇಕು ಕೈ ಹಿಡಿದು ನಡೆಸುವವರು ಬೇಕು ಅಂತಾ ಹೇಳಬಹುದು. ಇದು ಯಾವುದೂ ಇಲ್ಲದೆಯೂ ಸಹ ಒಳ್ಳೆಯ ಬ್ಯಾಕ್ ಗ್ರೌಂಡ್, ಒಳ್ಳೆಯ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದಾರೆ ಸಾಧನೆ ಮಾಡೋದು ಕಷ್ಟ ಅಲ್ಲ ಅನ್ನೋದು ಕೆಲವರ ಅಭಿಪ್ರಾಯನೂ ಆಗಿರಬಹುದು.. ಆದರೆ ನಾವಿಲ್ಲಿ ಹೇಳೋಕೆ ಹೊರಟಿರುವುದು ಇದ್ಯಾವುದೂ ಇಲ್ಲದ ಓರ್ವ ಬುಡಕಟ್ಟು ಜನಾಂಗದ ಹುಡುಗಿಯ ಕಥೆ. ಮೂರಕಲು ಮನೆಯಲಿ ಇದ್ದುಕೊಂಡೇ … Read more

ಮಿಸ್ಸಸ್ ಇಂಡಿಯಾ ವಿನ್ನರ್ ಆಗಿದ್ದ ಅತೀ ಸುಂದರ ಯುವತಿ. ಮದುವೆಯಾದ ಮೇಲೆ ಈ ಬ್ಯೂಟಿ ಕ್ವೀನ್ ಬಾಳಲ್ಲಿ ನಡೆದಿದ್ದು ಏನು ಗೊತ್ತಾ

ಜ್ಯೋತಿ ಮಲಾನಿ ಎಂಬ 27 ವರ್ಷದ ಯುವತಿ ಬೆಂಗಳೂರಿನ ನಿವಾಸಿ. ಮಾಡೆಲಿಂಗ್ ಕ್ಷೇತ್ರದಲ್ಲಿ ಅತಿಯಾದ ಆಸಕ್ತಿಯನ್ನು ಹೊಂದಿದ್ದ ಇವಳು 2006 ರಿಂದ ಬ್ಯೂಟಿ ಬೆಂಗಳೂರಿನ ಕಾಂಟೆಸ್ಟ್ ಗಳಲ್ಲಿ ನಿರಂತರವಾಗಿ ಭಾಗವಹಿಸುತ್ತಿದ್ದಳು. ಜ್ಯೋತಿ ಗೆ ಒಂದು ದಿವಸ ಬ್ಯೂಟಿ ಕಂಟೆಸ್ಟ್ ನಲ್ಲಿ ಪಂಕಜ್ ಎಂಬ ಬಿಸಿನೆಸ್ ಮ್ಯಾನ್ ಪರಿಚಯವಾಗುತ್ತದೆ. ಈ ಪಂಕಜ್ ಎಂಬ ವ್ಯಕ್ತಿ ಐರನ್ ವೇರ್ ಬಿಸಿ ನೆಸ್ ಹೊಂದಿದ್ದ. ಈತ ತುಂಬಾ ರಿಚ್ ಬಿಸಿನೆಸ್ ಮೆನ್ ಆಗಿದ್ದ. ಪಂಕಜ್ ಮತ್ತು ಜ್ಯೋತಿ ನಡುವೆ ಸ್ನೇಹ ಬೆಳೆದು … Read more

ಬೇರೆ ಯಾರೂ ಸಿಗಲಿಲ್ಲ ಅಂತ ತನ್ನ ಪಕ್ಕದ ಮನೆಯ 14 ವರ್ಷದ ಹುಡುಗನ ಜೊತೆ ಆಂಟಿ ಮಾಡಿದ ಕೆಲಸವೇನು ಗೊತ್ತಾ ಕೇಳಿದ್ರೆ ಬೆಚ್ಚಿ ಬೀಳ್ತೀರಾ

ಕಳೆದ 2-3 ದಿನಗಳಿಂದ ಚೆನ್ನೈ ದಿನಪತ್ರಿಕೆಗಳಲ್ಲಿ ಶೀಲಾ ಎಂಬ ಮಹಿಳೆಯ ಸುದ್ದಿ ದೊಡ್ಡ ಮಟ್ಟದಲ್ಲಿ ಪ್ರಸಾರವಾಗುತ್ತಿದೆ. ಸಾಮಾನ್ಯ ಜನರು ಊಹಿಸಲೂ ಆಗದಂಥ ಘಟನೆ ಚೆನ್ನೈನಲ್ಲಿ ನಡೆದಿದೆ. ಶೀಲಾ ಎಂಬ ಬಿಹಾರದ ಮೂಲದವಳು ಈಕೆ ಮಿಥುನ್ ಎಂಬುವನ ಜೊತೆ ಮದುವೆಯಾಗಿದ್ದಳು. ಮಿಥುನ್ ಮತ್ತು ಜಿಲ್ಲಾ ದಂಪತಿಗೆ 3 ಜನ ಮಕ್ಕಳಿದ್ದರು. ಮಿಥುನ್ ಕಾರ್ಖಾನೆಯೊಂದರಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಶೀಲ ಮನೆ ಮಕ್ಕಳನ್ನು ನೋಡಿಕೊಳ್ಳುತ್ತಾ ಮನೆಗೆಲಸ ಮಾಡಿಕೊಂಡಿದ್ದಳು. ಬಿಹಾರದ ಮೂಲದ ಈ ದಂಪತಿಗಳು ಚೆನ್ನೈಗೆ ಬಂದಿದ್ದರು. ದಂಪತಿಯ ಜೀವನ ಸುಗಮವಾಗಿ … Read more

ಈ ಹಳ್ಳಿಯಲ್ಲಿನ ಮಹಿಳೆಯರ ಕೂದಲು ಅವರಿಗಿಂತಲೂ ಉದ್ದವಿರುತ್ತೆ ಯಾಕೆ ಗೊತ್ತೇ?

ಈ ದಪ್ಪವಾದ, ಶೈನ ಆದ ನುಣುಪಾದ ಕೂದಲು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಇಂತಹ ಕೂದಲು ಬೇಕು ಅಂತಾ ತುಂಬಾನೆ ಕಷ್ಟಪಡುತ್ತೆವೆ. ಆದರೆ ಈ ಹಳ್ಳಿಯಲ್ಲಿ ಮಾತ್ರ ಕೂದಲನ್ನು ಉದ್ದವಾಗಿ ಬೆಳೆಸಿರುತ್ತಾರೆ ಯಾಕೆ ಅನ್ನೋದನ್ನ ಈ ಮೂಲಕ ತಿಳಿದುಕೊಳ್ಳೊಣ. ಚೀನಾ ದೇಶದಲ್ಲಿ ಒಂದು ಹಳ್ಳಿ ಇದೆ. ಈ ಹಳ್ಳಿಯಲ್ಲಿರುವ ಮಹಿಳೆಯರ ಕೂದಲ ಅತ್ಯಂತ ಉದ್ದವಾಗಿದೆ. ಈ ಹಳ್ಳಿಯ ಹೇಸರು ಹೂಹೇಂಗ್ಲೊ ಎನ್ನುವುದಾಗಿದ್ದು.ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಅಲ್ಲಿ ತನ್ನ ಸ್ಥಾನವನ್ನ ಪಡೆದುಕೊಂಡಿದೆ.ಇನ್ನು ವಿಶೇಷ ಅಂದ್ರೆ ಇಲ್ಲಿ … Read more

ಬಡತನವನ್ನು ಮೆಟ್ಟಿ ನಿಂತು ಐಎಎಸ್ ಅಧಿಕಾರಿಯಾದ ದಿನಸಿ ವ್ಯಾಪಾರಿಯ ಮಗಳು

ಜೀವನದಲ್ಲಿ ಸಾಧನೆ ಮಾಡುವ ಛಲ ಹಠ ಇದ್ರೆ ಖಂಡಿತ ಯಶಸ್ಸಿನ ದಾರಿಯನ್ನು ಮುಟ್ಟಬಹದು ಎಂಬುದನ್ನು ಈ ಮಹಿಳೆ ತೋರಿಸಿಕೊಟ್ಟಿದ್ದಾರೆ, ಅಷ್ಟೇ ಅಲ್ಲದೆ ಹೆಣ್ಣು ಮನಸ್ಸು ಮಾಡಿರೆ ಯಾವ ಕ್ಷೇತ್ರದಲ್ಲೂ ಕೂಡ ಯಶಸ್ಸಿನ ಹಾದಿಯನ್ನು ಮುಟ್ಟಬಲ್ಲಳು ಅನ್ನೋದನ್ನ ಈಗಾಗಲೇ ಹಲವು ಕ್ಷೇತ್ರಗಳಲ್ಲಿ ಮಹಿಳೆಯರು ಮಾಡಿರುವಂತ ಸಾಧನೆಗಳು ಕಣ್ಣ ಮುಂದೆ ಇವೆ. ಮನೆಯಲ್ಲಿ ಬಡತನವಿದ್ದರೂ ಆರ್ಥಿಕ ಪರಿಸ್ಥಿತಿ ಕಾಡುತ್ತಿದ್ದರು ಕೂಡ ತಂದೆಯ ಆಸೆಯಂತೆ ದೊಡ್ಡ ಹುದ್ದೆಯನ್ನು ಸ್ವೀಕರಿಸಿದ ಹೆಣ್ಣುಮಗಳು. ಸಮಾಜಕ್ಕಾಗಿ ಹಾಗೂ ಬಡ ಜನರಿಗಾಗಿ ಕೆಲಸ ಮಾಡಬೇಕು ಅನ್ನೋ ಸಿದ್ದಂತವನ್ನು … Read more

error: Content is protected !!