ಈ ಊರಲ್ಲಿ ಬಾಡಿಗೆಗೆ ಹೆಂಡತಿಯರು ಸಿಕ್ತಾರಂತೆ. ಅದೂ ಕೂಡ ಗಂಡಂದಿರೇ ಕಳ್ಸೋದು ಎಲ್ಲಿ ಗೊತ್ತಾ?

Kannada News ಕೆಲವೊಂದು ಆಚರಣೆಗಳು ನಿಜಕ್ಕೂ ಕೂಡ ವಿಚಿತ್ರವೆನಿಸುತ್ತದೆ. ಅದರಲ್ಲೂ ಸಾಂಸ್ಕೃತಿಕವಾಗಿ ಮುಂದುವರೆದಿರುವಂತಹ ನಮ್ಮ ದೇಶದಲ್ಲಿಯೂ ಕೂಡ ಕೆಲವೊಂದು ಮೌಢ್ಯ ಆಚರಣೆಗಳು ನಡೆಯುತ್ತವೆ. ಅವುಗಳಲ್ಲಿ ಒಂದರ ಕುರಿತಂತೆ ಇಂದು ನಾವು ಹೇಳಲು ಹೊರಟಿದ್ದೇವೆ. ಆಚರಣೆಯ ಹೆಸರಿನಲ್ಲಿ ಮಹಿಳೆಯನ್ನು ಪುರುಷ ಮದುವೆಯಾಗುತ್ತಾನೆ(Marriage) ಆದರೆ ಮದುವೆಯಾದ ನಂತರ ಆತ ಆ ಹುಡುಗಿಯನ್ನು ಬೇರೆಯವರಿಗೆ ಬಾಡಿಗೆ ನೀಡುತ್ತಾನೆ. ನಿಜಕ್ಕೂ ಈ ಆಚರಣೆಯನ್ನು ಕೇಳಿದರೆ ನೀವು ಕೂಡ ಅ’ಸಹ್ಯ ಪಡುತ್ತೀರಾ. ಹೆಂಡತಿಯನ್ನು ಗಂಡಂದಿರೇ ಬಾಡಿಗೆ ನೀಡುವ ಈ ಪದ್ಧತಿ ನಿಜಕ್ಕೂ ಕೂಡ ಎಲ್ಲರೂ … Read more

21 ವರ್ಷದ ಅರ್ಚಕನ ಜೊತೆಗೆ ಓಡಿ ಹೋದ ಎರಡು ಮಕ್ಕಳ ತಾಯಿ. ನಂತರ ಆಗಿದ್ದೇನು ಗೊತ್ತಾ?

ಇತ್ತೀಚಿಗಷ್ಟೇ ಮೈಸೂರು ಜಿಲ್ಲೆಯ (Mysore district) ನಂಜನಗೂಡು ತಾಲೂಕಿನಲ್ಲಿ ನಡೆದಿರುವಂತಹ ಒಂದು ಘಟನೆ ನಿಜಕ್ಕೂ ಕೂಡ ಪ್ರತಿಯೊಬ್ಬರು ಬೆರಗಾಗುವಂತೆ ಮಾಡುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. 35 ವರ್ಷದ ಎರಡು ಮಕ್ಕಳ ತಾಯಿ ಅದೇನೋ ಗ್ರಹಚಾರಕೆಟ್ಟಿತ್ತೋ ಏನೋ 21 ವರ್ಷದ ಅರ್ಚಕನ(Priests) ಮಗನ ಜೊತೆಗೆ ಓಡಿಹೋಗಿದ್ದಳು. ನಂತರ ನಡೆದಿದ್ದೇನು ಗೊತ್ತಾ ಬನ್ನಿ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ. ಆ ಮಹಿಳೆ ಶಾಸ್ತ್ರ ನೋಡಲು ಅರ್ಚಕನ ಮನೆಗೆ ಹೋಗಿದ್ದ ಸಂದರ್ಭದಲ್ಲಿ ಅವರ 21 ವರ್ಷದ ಮಗ ಸಂತೋಷ್ ಮೇಲೆ ಮನಸ್ಸಾಗಿದೆ. ಇವರಿಬ್ಬರೂ … Read more

ಕಣ್ಣೀರು ಹಾಕುವ ಕಥೆ, ಹೆಂಡತಿ ಮರಣ ಹೊಂದುತ್ತಾಳೆ ಎಂದು ತಿಳಿದು ಗಂಡ ಕೊನೇದಾಗಿ ಮಾಡಿದ್ದೇನು ಗೊತ್ತಾ?

Married couple Life Style ಒಂದು ಕಾಲದಲ್ಲಿ ಗಂಡ ಹೆಂಡತಿಯ ಸಂಬಂಧ ಎಂದರೆ ಪವಿತ್ರ ಸಂಬಂಧ ಎಂಬುದಾಗಿ ಭಾವಿಸಲಾಗಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಅದರಲ್ಲಿಯೂ ಮಾಡರ್ನ್(Modern) ಜೀವನ ಶೈಲಿಯನ್ನು ಹೊಂದಿರುವ ದಂಪತಿಗಳ ನಡುವೆ ಅಂತಹ ಅವಿನಾಭಾವ ಸಂಬಂಧ ಈಗ ಉಳಿದಿಲ್ಲ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಆದರೆ ಅಂಥವರ ನಡುವಲ್ಲಿಯೂ ಕೂಡ ಇಂದು ನಾವು ಹೇಳಲು ಹೊರಟಿರುವ ನೈಜ ಘಟನೆಯ ದಂಪತಿಗಳು ಮಾತ್ರ ವಿಶೇಷ ಹಾಗೂ ವಿಭಿನ್ನವಾಗಿ(Unique) ನಿಲ್ಲುತ್ತಾರೆ ಎಂದು ಹೇಳಬಹುದಾಗಿದೆ. ಇದು ಕೇರಳದ ರಮೇಶ್ ಅವರ … Read more

ರವಿಚಂದ್ರನ್ ಅವರು ಸಾಲ ಮಾಡಿ ಮನೆ ಮಾರಿರುವ ವಿಷಯ ಬಗ್ಗೆ ಅವರು ಪತ್ನಿ ಹೇಳಿದ್ದೇನು ಗೊತ್ತಾ?

ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಇತ್ತೀಚಿಗಷ್ಟೇ ತಾವು ಹುಟ್ಟಿ ಬೆಳೆದಿರುವ ಮನೆಯನ್ನು ಮಾಡಿರುವ ಕುರಿತಂತೆ ಸಾಕಷ್ಟು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿಮಾಧ್ಯಮಗಳಲ್ಲಿ ಅಪಸ್ವರ ಎನಿಸುವಂತಹ ಗಾಳಿ ಸುದ್ದಿಗಳು ಹರಿದಾಡತೊಡಗಿದವು. ಆಗ ರವಿಚಂದ್ರನ್ ಅವರು ಖಾಸಗಿ ವಾಹಿನಿಯ ರಿಯಾಲಿಟಿ ಶೋ ಒಂದರ ವೇದಿಕೆಯಲ್ಲಿ ಎಲ್ಲಾ ವಿಚೋರಗಳಿಗೆ ಪರದೆ ಎಳೆಯುವಂತೆ ಭಾವನಾತ್ಮಕವಾಗಿ ಮಾತನಾಡಿದ್ದು ಈಗ ಎಲ್ಲರಿಗೂ ಕಣ್ಣಂಚಿನಲ್ಲಿ ನೀರು ತರಿಸುವಂತೆ ಮಾಡಿದೆ. ಹೌದು ನಾನು ಮನೆ ಮಾರಿರುವುದು ನಿಜ ಹಲವಾರು ಸಿನಿಮಾಗಳಲ್ಲಿ ಸಾಲು ಸಾಲಾಗಿ ಸೋತಿದ್ದೇನೆ ಆದರೆ ಸೋತಿರುವುದು ನಿಮಗಾಗಿ. ನಾನು … Read more

ಮಲತಾಯಿಯನ್ನೇ ಮದುವೆಯಾದ ಮಗ. ಸತ್ಯ ತಿಳಿದ ಕೂಡಲೇ ತಂದೆ ಮಾಡಿದ್ದೇನು ನೋಡಿ

ಈಗಿನ ಕಾಲದಲ್ಲಿ ಸಂಬಂಧಕ್ಕೆ ಬೆಲೆಯೇ ಇಲ್ಲ. ಸಮಾಜದಲ್ಲಿ ಆಗುತ್ತಿರುವ ಬೆಳವಣಿಗೆಯನ್ನು ನೋಡಿದರೆ ಮುಂದೆ ಇದು ಯಾವ ಹಂತಕ್ಕೆ ಹೋಗಿ ತಲುಪುತ್ತೋ ಗೊತ್ತಿಲ್ಲ. ಮಕ್ಕಳಿಗೆ ತಂದೆ ತಾಯಿಯೇ ಸಂಬಂಧದ ಬೆಲೆ ಗೊತ್ತಿಲ್ಲ. ಚಿಕ್ಕಮ್ಮ ದೊಡ್ಡಮ್ಮ ಇವರೆಲ್ಲರೂ ತಾಯಿಗೆ ಸಮಾನರು ಮಲತಾಯಿಯಾದರೂ ಕೂಡ ಆಕೆ ತಾಯಿಯ ಸಮಾನ. ತನ್ನ ಮಲತಾಯಿಯ ಜೊತೆಗೆ ಸಂಬಂಧ ಬೆಳೆಸಿ ಮಲತಾಯಿಯನ್ನೇ ಮದುವೆಯಾದ ವಿಚಿತ್ರ ಮತ್ತು ಸಮಾಜವೇ ತಲೆ ತಗ್ಗಿಸುವಂತ ಘಟನೆಯೊಂದು ಉತ್ತರಾಖಂಡದಲ್ಲಿ ನಡೆದಿದೆ. ಉತ್ತರಾಖಂಡದ ಬಜ್ಪುರ್​ ಜಿಲ್ಲೆಯ ಇಂದ್ರರಾಮ್​ ಎಂಬಾತ ಎರಡು ಮದುವೆ ಆಗಿದ್ದ. … Read more

ಗಂಡನನ್ನು ಕಳೆದುಕೊಂಡು ಒಬ್ಬಂಟಿಯಾಗಿದ್ದ ಅಮ್ಮ ಮತ್ತು ಮಗಳ ನಿಗೂಢ ಸಾ’ವು’. ಕೊನೆಗೆ ಹೊರಬಿತ್ತು ಸ್ಫೋಟಕ ಮಾಹಿತಿ

ಉಡುಪಿ ಜಿಲ್ಲೆಯಲ್ಲಿ ಜೋಡಿ ಕೊ’ಲೆ’ಗಳನ್ನು ಮಾಡಿ ಪರಾರಿಯಾಗಿದ್ದ ಆರೋಪಿ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ಇತನ ಮಾಡಿದ ಕೆಲಸಕ್ಕೆ ಕಾರಣ ಕೇಳಿದ್ರೆ ನೀವು ನಿಜಕ್ಕೂ ದಂಗಾಗ್ತೀರಿ. ಪ್ರೀತಿಸಿದವರನ್ನೇ ಇಲ್ಲ ಸಲ್ಲದ ಕಾರಣಕ್ಕೆ ಕೊ’ಲೆ ಮಾಡುವಷ್ಟು ಕೆಟ್ಟ ಮನಸ್ಥಿತಿ ಮನುಷ್ಯಲ್ಲಿ ಹೇಗೆ ಹುಟ್ಟಿತು ಗೊತ್ತಿಲ್ಲ ಆದ್ರೆ, ಸಣ್ಣ ಸಣ್ಣ ಕಾರಣಗಳಿಗೆ ಜೀವ ವನ್ನು ತೆಗೆಯುವ ಹಲವಾರು ಕೇಸ್ ಗಳನ್ನು ನಾವು ದಿನವೂ ನೋಡುತ್ತೇವೆ. ಆದರೆ ಇಂಥ ಕೆಲಸಗಳನ್ನು ಮಾಡಿ ಸುಲಭವಾಗಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದು ಮಾತ್ರ ಕೊ’ಲೆ’ಗಾರನ ಮನಸ್ಸಿನಲ್ಲಿ ಮೂಡುವುದಿಲ್ಲವೇನೋ! ಈ … Read more

ತಾಳಿ ಕಟ್ಟಲು ಇನ್ನೇನು ಕೆಲವೇ ಸೆಕೆಂಡುಗಳು ಬಾಕಿ ಇದ್ದಾಗ ವಧುವಿಗೆ ಆಗಿದ್ದೇನು ನೋಡಿ ನಿಜಕ್ಕೂ ಶಾಕಿಂಗ್

ನಮ್ಮೆಲ್ಲರ ಜೀವನವೇ ಒಂದು ಮಾಯಾಜಾಲ ಯಾವಾಗ ಏನಾಗುತ್ತೆ ಎಂದು ಹೇಳೋಕೆ ಯಾರಿಂದಲೂ ಸಾಧ್ಯವಿಲ್ಲ ದೇವರ ಆಟವನ್ನು ಬಲ್ಲವರು ಯಾರೂ ಇಲ್ಲ. ಕೆಲವೊಮ್ಮೆ ನಾವು ಊಹಿಸಲೂ ಆಗದಂಥ ಘಟನೆಗಳು ನಡೆದು ಹೋಗುತ್ತವೆ. ಆಂಧ್ರಪ್ರದೇಶದ ವಿಶಾಖಪಟ್ಟಣ ಜಿಲ್ಲೆಯ ಮದುರವಾಡದಲ್ಲಿ ನಡೆದ ಒಂದು ಮದುವೆಯಲ್ಲಿ ಇನ್ನೇನು ತಾಳಿ ಕಟ್ಟಬೇಕು ಎನ್ನುವ ಸಂದರ್ಭದಲ್ಲಿ ವಧುವಿಗೆ ಆದ ಪರಿಸ್ಥಿತಿ ನೋಡಿ ಮದುವೆಗೆ ಬಂದಿದ್ದವರೆಲ್ಲ ಒಂದು ನಿಮಿಷ ಬೆಚ್ಚಿಬಿದ್ದರು.. ವಿಶಾಖಪಟ್ಟಣ ಜಿಲ್ಲೆಯ ಸೃಜನಾಳ ಮತ್ತು ಶಿವಾಜಿ ಎಂಬ ಜೋಡಿಗೆ ಮದುವೆ ಫಿಕ್ಸ್ ಆಗಿತ್ತು. ಮೇ 12 … Read more

ಗಂಡನ ಶ’ವ’ದ ಮುಂದೆ ಕೂತುಕೊಂಡು ಗಳಗಳನೆ ಅತ್ತು ಡವ್ ಮಾಡಿದ ಪತ್ನಿ ಕೊನೆಗೆ ಹೊರಬಿತ್ತು ನೋಡಿ ಅಸಲಿ ಸತ್ಯ

ಈಗಿನ ಕಾಲದಲ್ಲಿ ಸ್ವಂತ ಅಣ್ಣ ತಮ್ಮ ಅಕ್ಕ ತಂಗಿ ಗಂಡ ಹೆಂಡತಿ ಯಾರನ್ನು ಕೂಡ ನಂಬೋಹಾಗಿಲ್ಲ. ನಮ್ಮವರು ಯಾರು ನಮ್ಮ ಶತ್ರುಗಳು ಯಾರು ಎಂದು ಅರ್ಥ ಮಾಡಿಕೊಳ್ಳುವುದೇ ಕಷ್ಟವಾಗಿದೆ. ಕಲಿಯುಗದಲ್ಲಿ ಪ್ರತಿಯೊಬ್ಬ ಮನುಷ್ಯನು ಸ್ವಾರ್ಥಿಯಾಗಿದ್ದಾನೆ. ತಾನು ತನ್ನದು ತಾನು ಖುಷಿಯಾಗಿದ್ದರೆ ಸಾಕು ಎನ್ನುವುದು ಪ್ರತಿಯೊಬ್ಬರ ತತ್ತ್ವವಾಗಿ ಬಿಟ್ಟಿದೆ. ಚಿತ್ರದುರ್ಗದ ಗೋಪಾಲ ನಾಯ್ಕ್ ಮತ್ತು ಚಂದ್ರಕಲಾ ದಂಪತಿಗಳ ಕಥೆಯನ್ನು ಕೇಳಿ ಇದೀಗ ನಮ್ಮವರನ್ನೇ ನಾವು ನಂಬೋದಾ ಬಿಡೋದಾ ಅಂತ ಯೋಚನೆ ಬರಲಿಕ್ಕೆ ಶುರುವಾಗಿದೆ. ಗೋಪಾಲ್ ನಾಯ್ಕ್ ಎಂಬ ಪುರುಷ … Read more

ಪ್ರೀತಿ ಮಾಡಿ ಮದುವೆ ಆದ ಮೇಲೆ ಗಂಡನ ಮನೆಯಲ್ಲಿ ಶೌಚಾಲಯ ಇಲ್ಲ ಎಂಬ ಕಾರಣಕ್ಕೆ ಈ ಮಹಿಳೆ ಮಾಡಿದ ಕೆಲಸವೇನು ನೋಡಿ ನಿಜಕ್ಕೂ ಬೆಚ್ಚಿ ಬೀಳ್ತೀರಾ

ಅನುಕೂಲಕ್ಕೆ ತಕ್ಕಂತೆ ಮತ್ತು ಆಸೆಗೆ ತಕ್ಕಂತೆ ಜೀವನ ಸಿಗಲಿಲ್ಲವೆಂದರೆ ಮನುಷ್ಯ ಬದುಕಿನ ಮೇಲೆ ಇರುವ ಆಸೆಯನ್ನೇ ಬಿಟ್ಟು ಬಿಡುತ್ತಾನೆ. ತಮಿಳುನಾಡಿನ ಕುಡ್ಡಾಲೋರ್ ಜಿಲ್ಲೆಯ ರಮ್ಯಾ ಎಂಬ ಮಹಿಳೆ ತನ್ನ ಗಂಡನ ಮನೆಯಲ್ಲಿ ಶೌಚಾಲಯವಿಲ್ಲ ಎಂಬ ಕಾರಣಕ್ಕೆ ತೆಗೆದುಕೊಂಡ ನಿರ್ಧಾರ ಊಹೆಗೂ ಮೀರಿದ್ದು. ಇದು ತಮಿಳುನಾಡಿನ ಕಡಲೂರು ಜಿಲ್ಲೆಯ ಅರಿಸಿಪೆರಿಯಂಕುಪ್ಪಂನ ರಮ್ಯ ಎಂಬ ಮಹಿಳೆಯ ನೈಜ ಕಥೆ. ರಮ್ಯಾ ಎಂಎಸ್ ಸಿ ಪದವಿ ಪಡೆದಿದ್ದಳು.ಮತ್ತು ಖಾಸಗಿ ವೈದ್ಯಕೀಯ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಳು. ಈಕೆಗೆ 27 ವರ್ಷ ವಯಸ್ಸಾಗಿತ್ತು. ಮತ್ತು … Read more

ಮದುವೆಯಲ್ಲಿ ಇನ್ನೇನು ತಾಳಿ ಕಟ್ಟುವ ಸಂದರ್ಭದಲ್ಲಿ ಕರೆಂಟ್ ಹೋದಾಗ ಮದುವೆ ಗಂಡು ಮಾಡಿದ ಯಡವಟ್ಟು ನೋಡಿ ಮದುವೆಗೆ ಬಂದವರೆಲ್ಲಾ ಶಾಕ್

ಮದುವೆ ಮನೆಯಲ್ಲಿ ಯಡವಟ್ಟುಗಳು ಆಗುವುದು ಸರ್ವೇಸಾಮಾನ್ಯ. ಇನ್ನೇನು ಮದುವೆಯಾಗಬೇಕು ಅನ್ನುವ ಸಂದರ್ಭದಲ್ಲಿ ಮದುವೆ ಗಂಡು ಓಡಿ ಹೋಗುವುದು ಅಥವಾ ಮದುವೆ ಹೆಣ್ಣು ಬೇರೊಬ್ಬ ಹುಡುಗನ ಜೊತೆ ಓಡಿ ಹೋಗುವುದು ಇಂತಹ ಘಟನೆಗಳು ನಡೆಯುತ್ತವೆ. ಆದರೆ ಮದುವೆ ಮನೆಯಲ್ಲಿ ಕರೆಂಟ್ ಹೋಯ್ತು ಎಂಬ ಕಾರಣಕ್ಕೆ ಎಡವಟ್ಟು ಉಂಟಾದ ಹಾಸ್ಯ ಘಟನೆ ಇದೇ ಮೊದಲ ಬಾರಿಗೆ ಬೆಳಕಿಗೆ ಬಂದಿದೆ. ಈ ಘಟನೆಯನ್ನು ಕೇಳಿ ನಾವೆಲ್ಲ ಅಳಬೇಕೋ ಗೊತ್ತಾಗುತ್ತಿಲ್ಲ. ಮಧ್ಯಪ್ರದೇಶದ ಉಜ್ಜೈನಿ ಜಿಲ್ಲೆಯ ಅಸ್ಲಾನಾ ತಾಲ್ಲೂಕಿನ ರಮೇಶ್‍ಲಾಲ್ ಎಂಬುವವನಿಗೆ ನಿಕಿತಾ ಮತ್ತು … Read more

error: Content is protected !!