ಹತ್ತಾರು ವರ್ಷಗಳ ಆಸೆಯನ್ನು ವಿಷ್ಣು ಸ್ಮಾರಕದ ಮೂಲಕ ಪೂರೈಸಿದ ಮುಖ್ಯಮಂತ್ರಿಗಳು ನೀಡಿದ್ರು ಮತ್ತೊಂದು ಆಶ್ವಾಸನೆ. ವಿಷ್ಣು ಅಭಿಮಾನಿಗಳು ಫುಲ್ ಖುಷ್ ಏನದು?
Dr Vishnuvardhan ಕನ್ನಡ ಚಿತ್ರರಂಗ ಕಂಡಂತಹ ಅಭಿನಯ ಭಾರ್ಗವ ಸಾಹಸಸಿಂಹ ವಿಷ್ಣುವರ್ಧನ್ ಅವರ ಸ್ಮಾರಕದ(Monument) ಕನಸು ಹತ್ತಾರು ವರ್ಷಗಳಿಂದ ಯಾವುದೇ ಸರ್ಕಾರಗಳು ಕೂಡ ಈಡೇರಿಸಲಿಲ್ಲ. ಆದರೆ ಕೊನೆಗೂ ಈ ವರ್ಷ ನಿನ್ನೆಯಷ್ಟೇ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಕೊನೆಗೂ ವಿಷ್ಣುವರ್ಧನ ಅಭಿಮಾನಿಗಳ ಹತ್ತಾರು ವರ್ಷದ ಕನಸನ್ನು ಈಡೇರಿಸಿದೆ. ವಿಷ್ಣುವರ್ಧನ್ ಅವರ ಸ್ಮಾರಕ ಎಚ್ ಡಿ ಕೋಟೆ ನಲ್ಲಿರುವ ಹಾಲಾಳು ಎನ್ನುವ ಗ್ರಾಮದಲ್ಲಿ ಭವ್ಯವಾಗಿ ಎದ್ದು ನಿಂತಿದೆ. ಎರಡುವರೆ ಎಕರೆ ಜಾಗದಲ್ಲಿ 11 ಕೋಟಿಗೂ ಅಧಿಕ ವೆಚ್ಚದಲ್ಲಿ … Read more