Vishnu Smaraka ವಿಷ್ಣು ಸ್ಮಾರಕದ ಬಗ್ಗೆ ಡಿ ಬಾಸ್ ನೀಡಿದ ಹೇಳಿಕೆಯೇನು ಗೊತ್ತಾ? ವಿಡಿಯೋ ವೈರಲ್.

Dboss ಕನ್ನಡ ಚಿತ್ರರಂಗದಲ್ಲಿ ಕೆಲವು ನಟರು ಕೇವಲ ನಟರಾಗಿ ಉಳಿಯದೆ ಅವರ ಅಭಿಮಾನಿಗಳಿಗೆ ನೆಚ್ಚಿನ ಆರಾಧ್ಯ ದೈವವೂ(Demigod) ಕೂಡ ಆಗಿದ್ದಾರೆ. ಅಂತಹ ಕೆಲವೇ ಕೆಲವು ಬೆರಳೆಣಿಕೆಯ ನಟರಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅವರು ಕೂಡ ಒಬ್ಬರು. ಅವರ ವ್ಯಕ್ತಿತ್ವ ಕೇವಲ ಸಿನಿಮಾದಲ್ಲಿ ಮಾತ್ರವಲ್ಲ ನಿಜ ಜೀವನದಲ್ಲಿಯೂ ಕೂಡ ಪ್ರತಿಯೊಬ್ಬರಿಗೂ ಮಾರ್ಗದರ್ಶನದಂತೆ ಇತ್ತು. ಅಭಿಮಾನಿಗಳು ಅವರನ್ನು ದೇವರ ಕೋಣೆಯಲ್ಲಿ ಫೋಟೋ ಇಟ್ಟು ದೇವರಂತೆ ಪೂಜಿಸುತ್ತಿದ್ದರು. 200 ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಸಾಹಸಸಿಂಹ ಅಭಿನಯ ಭಾರ್ಗವ ವಿಷ್ಣುವರ್ಧನ್ ಕನ್ನಡ ಚಿತ್ರರಂಗದಲ್ಲಿ ಇದುವರೆಗೂ ಹಲವಾರು … Read more

Vishnu Smaraka ವಿಷ್ಣು ಸ್ಮಾರಕ ಕಟ್ಟಿದ್ದೇ ತಪ್ಪಂತೆ. ನಟ ಚೇತನ್ ಅಪಸ್ವರ, ರೊಚ್ಚಿಗೆದ್ದ ವಿಷ್ಣು ಅಭಿಮಾನಿಗಳು.

Vishnu Smaraka ಅಭಿನಯ ಭಾರ್ಗವ ಸಾಹಸಸಿಂಹ ವಿಷ್ಣುವರ್ಧನ್ ಅವರ ಮರಣ ನಂತರ ಅವರ ಅಭಿಮಾನಿಗಳ ಕೋರಿಕೆ ಅವರ ಸ್ಮಾರಕವಾಗಿತ್ತು. ಹಲವಾರು ವರ್ಷಗಳು ಕಳೆದು ಹಲವಾರು ಪಕ್ಷಗಳ ಸರ್ಕಾರ(Government) ಬಂದು ಉರುಳಿ ಹೋದರು ಕೂಡ ವಿಷ್ಣುವರ್ಧನ್ ಅವರ ಸ್ಮಾರಕದ ಕುರಿತಂತೆ ಯಾರು ಕೂಡ ಚಕಾರ ಎತ್ತಿರಲಿಲ್ಲ. ಕೊನೆಗೂ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಇತ್ತೀಚಿಗಷ್ಟೇ ಎಚ್ ಡಿ ಕೋಟೆಯ ಸಮೀಪದಲ್ಲಿ ವಿಷ್ಣುವರ್ಧನ ಅವರ ಭವ್ಯ ಸ್ಮಾರಕವನ್ನು ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಿ ನಿರ್ಮಿಸಿದ್ದು ಅಭಿಮಾನಿಗಳಿಗೆ ಸಂತೋಷವನ್ನು ತಂದಿದೆ. ಇನ್ನು … Read more

Vishnuvardhan ಕೋಟ್ಯಾಂತರ ಖರ್ಚು ಮಾಡಿ ವಿಷ್ಣು ಸ್ಮಾರಕವನ್ನು ಕಟ್ಟಿಸಿದ್ರು ಕೂಡ ಸರ್ಕಾರದ ಮೇಲೆ ಫ್ಯಾನ್ಸ್ ಕೋಪ ಮಾಡ್ಕೊಂಡಿರೋದು ಯಾಕೆ ಗೊತ್ತಾ?

Dr Vishnuvardhan ಕನ್ನಡ ಚಿತ್ರರಂಗದ ಅಭಿನಯ ಭಾರ್ಗವ ಭಾರತೀಯ ಚಿತ್ರರಂಗದ ಫೀನಿಕ್ಸ್(Phoenix) ಎಂಬುದಾಗಿ ಅಭಿಮಾನಿಗಳ ಮನಸ್ಸಿನಲ್ಲಿ ಎಂದಿಗೂ ಕೂಡ ನೆಲೆ ನಿಂತಿರುವ ಕನ್ನಡ ಚಿತ್ರರಂಗದ ಸಾಂಸ್ಕೃತಿಕ ರಾಯಭಾರಿ ವಿಷ್ಣುವರ್ಧನ್ ಅವರ ಸ್ಮಾರಕವನ್ನು ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಎಚ್ ಡಿ ಕೋಟೆಯ ಸಮೀಪದಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಕಟ್ಟಲಾಗಿದೆ. ವಿಷ್ಣುವರ್ಧನ್ ಅವರನ್ನು ನೆನಪಿಸುವಂತಹ ಹಲವಾರು ವಸ್ತುಗಳನ್ನು ಅಲ್ಲಿ ಇಡಲಾಗಿದ್ದು ಆಡಿಟೋರಿಯಂ(Auditorium) ಸೇರಿದಂತೆ ಇನ್ನೂ ಹಲವಾರು ಕಣ್ಮನ ಸೆಳೆಯುವಂತಹ ವಸ್ತುಗಳನ್ನು ಕೂಡ ಅಲ್ಲಿ ಕಟ್ಟಲಾಗಿದೆ. ಎಲ್ಲಕ್ಕಿಂತ ಪ್ರಮುಖವಾಗಿ … Read more

ಹತ್ತಾರು ವರ್ಷಗಳ ಆಸೆಯನ್ನು ವಿಷ್ಣು ಸ್ಮಾರಕದ ಮೂಲಕ ಪೂರೈಸಿದ ಮುಖ್ಯಮಂತ್ರಿಗಳು ನೀಡಿದ್ರು ಮತ್ತೊಂದು ಆಶ್ವಾಸನೆ. ವಿಷ್ಣು ಅಭಿಮಾನಿಗಳು ಫುಲ್ ಖುಷ್ ಏನದು?

Dr Vishnuvardhan ಕನ್ನಡ ಚಿತ್ರರಂಗ ಕಂಡಂತಹ ಅಭಿನಯ ಭಾರ್ಗವ ಸಾಹಸಸಿಂಹ ವಿಷ್ಣುವರ್ಧನ್ ಅವರ ಸ್ಮಾರಕದ(Monument) ಕನಸು ಹತ್ತಾರು ವರ್ಷಗಳಿಂದ ಯಾವುದೇ ಸರ್ಕಾರಗಳು ಕೂಡ ಈಡೇರಿಸಲಿಲ್ಲ. ಆದರೆ ಕೊನೆಗೂ ಈ ವರ್ಷ ನಿನ್ನೆಯಷ್ಟೇ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಕೊನೆಗೂ ವಿಷ್ಣುವರ್ಧನ ಅಭಿಮಾನಿಗಳ ಹತ್ತಾರು ವರ್ಷದ ಕನಸನ್ನು ಈಡೇರಿಸಿದೆ. ವಿಷ್ಣುವರ್ಧನ್ ಅವರ ಸ್ಮಾರಕ ಎಚ್ ಡಿ ಕೋಟೆ ನಲ್ಲಿರುವ ಹಾಲಾಳು ಎನ್ನುವ ಗ್ರಾಮದಲ್ಲಿ ಭವ್ಯವಾಗಿ ಎದ್ದು ನಿಂತಿದೆ. ಎರಡುವರೆ ಎಕರೆ ಜಾಗದಲ್ಲಿ 11 ಕೋಟಿಗೂ ಅಧಿಕ ವೆಚ್ಚದಲ್ಲಿ … Read more

error: Content is protected !!