Diggajaru: ದಿಗ್ಗಜರು ಸಿನಿಮಾದ ನಂತರ ವಿಷ್ಣು ಜೊತೆ ನಾನು ನಟಿಸುವುದಿಲ್ಲ ಎಂದು ಅಂಬಿ ಹೇಳಿದ್ದು ಯಾಕೆ ಗೊತ್ತಾ?

Vishnu Ambi ಕನ್ನಡ ಚಿತ್ರರಂಗದ ನಟರಲ್ಲಿ ರೆಬೆಲ್ ಸ್ಟಾರ್ ಅಂಬರೀಶ್(Rebel Star Ambareesh) ಹಾಗೂ ಸಾಹಸಸಿಂಹ ವಿಷ್ಣುವರ್ಧನ್ ರವರ ಸ್ನೇಹ ಎನ್ನುವುದು ಸದಾಕಾಲ ಉಳಿಯುವಂತೆ ಮಾಡಿರುವಂತಹ ವಿಚಾರವಾಗಿದೆ. ಅದಕ್ಕಾಗಿ ಅವರನ್ನು ಕನ್ನಡ ಚಿತ್ರರಂಗದ ದಿಗ್ಗಜರು(Diggajaru) ಎನ್ನುವುದಾಗಿ ಕರೆಯಲಾಗುತ್ತದೆ. ಅವರ ಸ್ನೇಹ ಅವರು ಇಂದು ಇಲ್ಲದಿದ್ದರೂ ಕೂಡ ಕನ್ನಡ ಚಿತ್ರರಂಗದಲ್ಲಿ ಶಾಶ್ವತವಾಗಿ ಉಳಿದುಕೊಂಡಿದೆ. ಇಬ್ಬರೂ ಕೂಡ ಪುಟ್ಟಣ್ಣ ಕಣಗಾಲ್(Puttanna Kanagal) ನಿರ್ದೇಶನದ ನಾಗರಹಾವು ಸಿನಿಮಾದ ಮೂಲಕ ಜೊತೆಯಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟವರು. ವಿಷ್ಣುವರ್ಧನ್(Vishnuvardhan) ರವರು ರಾಮಾಚಾರಿಯಾಗಿ ನಾಯಕ ನಟನಾಗಿ … Read more

Yajamana: ಅಂದಿನ ಕಾಲದಲ್ಲೇ ವಿಷ್ಣುವರ್ಧನ ನಟನೆಯ ಯಜಮಾನ ಸಿನಿಮಾ ಎಷ್ಟು ಕೋಟಿ ಗಳಿಸಿತ್ತು ಗೊತ್ತಾ? ಇಂದಿಗೂ ಮುರಿಯಲಾಗದ ದಾಖಲೆ!

Dr Vishnuvardhan ಅಭಿನಯ ಭಾರ್ಗವ ಡಾ ವಿಷ್ಣುವರ್ಧನ್(Abhinaya Bhargava) ರವರು ಕನ್ನಡ ಚಿತ್ರರಂಗ ಕಂಡಂತಹ ಶ್ರೇಷ್ಠ ವ್ಯಕ್ತಿತ್ವಗಳಲ್ಲಿ ಒಬ್ಬರಾಗಿದ್ದಾರೆ. ನಿಜ ಜೀವನ ಇರಲಿ ತೆರೆಯ ಮೇಲೆ ಇರುವಂತಹ ನಟನೆ ಇರಲಿ ಎರಡರಲ್ಲೂ ಕೂಡ ಅವರೊಬ್ಬ ಪರ್ಫೆಕ್ಟ್ ಮ್ಯಾನ್ ಎಂಬುದನ್ನು ಸಾಬೀತುಪಡಿಸಿದ್ದಾರೆ. ಇದಕ್ಕಾಗಿ ಇಂದು ಅವರಿಲ್ಲದಿದ್ದರೂ ಕೂಡ ಅವರ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅವರನ್ನು ಕನ್ನಡದ ಸಾಂಸ್ಕೃತಿಕ ರಾಯಭಾರಿಯನ್ನುದಾಗಿ ಅಷ್ಟಿಲ್ಲದೆ ಕರೆಯುತ್ತಾರೆ ನೀವೇ ಹೇಳಿ. 200 ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಸಾಹಸಸಿಂಹ ವಿಷ್ಣುವರ್ಧನ್(Sahasa simha Vishnuvardhan) ರವರನ್ನು ಭಾರತೀಯ … Read more

Vinod Raj: ಅಂದು ಯಾರೂ ಸಹಾಯ ಮಾಡಲಿದ್ದ ಸಂದರ್ಭದಲ್ಲಿ ವಿನೋದ್ ರಾಜ್ ಗೆ ಸಾಹಸಸಿಂಹ ಮಾಡಿದ ಸಹಾಯ ಏನು ಗೊತ್ತಾ?

Dr Vishnuvardhan ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅಮ್ಮನವರ ಪುತ್ರ ವಿನೋದ್ ರಾಜ್(Vinod Raj) ಅವರು ನಿಮಗೆಲ್ಲ ತಿಳಿದಿರುವ ಹಾಗೆ ಚಿತ್ರರಂಗಕ್ಕೆ ಕಾಲಿಟ್ಟ ಆರಂಭಿಕ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ಆತ ದೊಡ್ಡ ಸ್ಟಾರ್ ಆಗಿ ಕಾಣಿಸಿಕೊಳ್ಳುತ್ತಾನೆ ಎಂಬುದಾಗಿ ಭಾವಿಸಿದ್ದರು. ಆದರೆ ಗಾಂಧಿನಗರದ ಕೆಲವೊಂದು ನಿರ್ದೇಶಕ ಹಾಗೂ ನಿರ್ಮಾಪಕರ ಕಾರಣದಿಂದಾಗಿ ಅವರು ಕೆಲವೇ ಕೆಲವು ಸಮಯಗಳಲ್ಲಿ ಚಿತ್ರರಂಗದಿಂದ ದೂರ ಉಳಿಯಬೇಕಾಗಿ ಬಂದಿತು. ಇದು ಅವರು ಹಾಗೂ ಅವರ ಕುಟುಂಬಕ್ಕೂ ಕೂಡ ಸಾಕಷ್ಟು ಬೇಸರವನ್ನು ಮೂಡಿಸುತ್ತದೆ. ಇನ್ನು ಅದೊಂದು … Read more

Vishnuvardhan: ಲೇಟೆಸ್ಟ್ ಟೆಕ್ನಾಲಜಿಯಲ್ಲಿ ಮೂಡಿಬಂತು ವಿಷ್ಣುದಾದ ಭಾವಚಿತ್ರ. ಫೋಟೋ ನೋಡಿ ಭಾವುಕರಾದ ಅಭಿಮಾನಿಗಳು.

Dr Vishnuvardhan ಅಭಿನಯ ಭಾರ್ಗವ ಸಾಹಸಸಿಂಹ ವಿಷ್ಣುವರ್ಧನ್(Sahahasa Simha Vishnuvardhan) ಅವರ ಅಭಿಮಾನಿ ಯಾರು ತಾನೆ ಇಲ್ಲ ಹೇಳಿ ನೋಡೋಣ. ತಮ್ಮ ಮೇರು ವ್ಯಕ್ತಿತ್ವದ ಮೂಲಕ ಕೇವಲ ಪರದೆಯ ಮೇಲೆ ಮಾತ್ರವಲ್ಲದೆ ನಿಜ ಜೀವನದಲ್ಲಿ ಕೂಡ ಎಲ್ಲರಿಂದ ಗೌರವಕ್ಕೆ ಒಳಗಾಗುವಂತಹ ಬಂಗಾರದ ಮನಸ್ಸಿನ ಮನುಷ್ಯ ಎಂದರೆ ತಪ್ಪಾಗಲ್ಲ. ಆದರೆ ಅಂತಹ ಮೇರು ವ್ಯಕ್ತಿತ್ವವನ್ನು ಹೊಂದಿದ್ದ ನಟ ವಿಷ್ಣುದಾದ(Vishnudada) ಅವರನ್ನು ಆ ದೇವರು ಬೇಗ ಕರೆದುಕೊಂಡುಬಿಟ್ಟ ಎನ್ನುವುದು ನಿಜಕ್ಕೂ ಬೇಸರದ ಸಂಗತಿ. ತಮ್ಮ ಜೀವಿತಾವಧಿಯಲ್ಲಿ ವಿಷ್ಣುವರ್ಧನ್(Vishnuvardhan) ಅವರವರು ಒಟ್ಟಾರೆಯಾಗಿ … Read more

Vishnu Dada: ಸಿನಿಮಾ ಸೋತಾಗ ವಿಷ್ಣುವರ್ಧನ್ ಅವರು ಏನು ಮಾಡುತ್ತಿದ್ದರಂತೆ ಗೊತ್ತಾ? ಬಯಲಾಯಿತು ನೋಡಿ ವಿಷ್ಣುದಾದಾ ಮತ್ತೊಂದು ಮುಖ.

Dr Vishnuvardhan ನಾಗರಹಾವು ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಆಂಗ್ರಿ ಯಂಗ್ ಮ್ಯಾನ್ ಆಗಿ ಕಾಲಿಟ್ಟವರು ನಮ್ಮೆಲ್ಲರ ಸಂಪತ್ ಕುಮಾರ್(Sampath Kumar) ನಂತರದ ದಿನಗಳಲ್ಲಿ ಜನರ ಪ್ರೀತಿಗೆ ಪಾತ್ರರಾಗಿ ವಿಷ್ಣುವರ್ಧನ್ ಆಗಿ ಬದಲಾಗುತ್ತಾರೆ. ಮೈಸೂರಿನ ಮೂಲದವರಾಗಿದ್ದರು ಕೂಡ ಇಡೀ ಕನ್ನಡ ಕರ್ನಾಟಕವೇ ಇವರನ್ನು ಇಷ್ಟಪಟ್ಟು ಅಭಿನಯ ಭಾರ್ಗವ(Abhinaya Bhargava) ಎನ್ನುವುದಾಗಿ ಕರೆಯುತ್ತಿತ್ತು. ಅಂದಿನ ಕಾಲದಲ್ಲಿ ಕನ್ನಡ ಚಿತ್ರರಂಗದಿಂದ ಹೊರಗೆ ಹೋಗಿ ಪರಭಾಷೆಗಳಲ್ಲಿ ಕೂಡ ಕನ್ನಡ ಚಿತ್ರರಂಗದ ಬಾವುಟವನ್ನು ಹಾರಿಸಿ ಭಾರತೀಯ ಚಿತ್ರರಂಗದ ಫೀನಿಕ್ಸ್ ಪಕ್ಷಿ ಎನ್ನುವ ಹೆಗ್ಗುರುತನ್ನು … Read more

Vishnuvardhan ಕೋಟ್ಯಾಂತರ ಖರ್ಚು ಮಾಡಿ ವಿಷ್ಣು ಸ್ಮಾರಕವನ್ನು ಕಟ್ಟಿಸಿದ್ರು ಕೂಡ ಸರ್ಕಾರದ ಮೇಲೆ ಫ್ಯಾನ್ಸ್ ಕೋಪ ಮಾಡ್ಕೊಂಡಿರೋದು ಯಾಕೆ ಗೊತ್ತಾ?

Dr Vishnuvardhan ಕನ್ನಡ ಚಿತ್ರರಂಗದ ಅಭಿನಯ ಭಾರ್ಗವ ಭಾರತೀಯ ಚಿತ್ರರಂಗದ ಫೀನಿಕ್ಸ್(Phoenix) ಎಂಬುದಾಗಿ ಅಭಿಮಾನಿಗಳ ಮನಸ್ಸಿನಲ್ಲಿ ಎಂದಿಗೂ ಕೂಡ ನೆಲೆ ನಿಂತಿರುವ ಕನ್ನಡ ಚಿತ್ರರಂಗದ ಸಾಂಸ್ಕೃತಿಕ ರಾಯಭಾರಿ ವಿಷ್ಣುವರ್ಧನ್ ಅವರ ಸ್ಮಾರಕವನ್ನು ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಎಚ್ ಡಿ ಕೋಟೆಯ ಸಮೀಪದಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಕಟ್ಟಲಾಗಿದೆ. ವಿಷ್ಣುವರ್ಧನ್ ಅವರನ್ನು ನೆನಪಿಸುವಂತಹ ಹಲವಾರು ವಸ್ತುಗಳನ್ನು ಅಲ್ಲಿ ಇಡಲಾಗಿದ್ದು ಆಡಿಟೋರಿಯಂ(Auditorium) ಸೇರಿದಂತೆ ಇನ್ನೂ ಹಲವಾರು ಕಣ್ಮನ ಸೆಳೆಯುವಂತಹ ವಸ್ತುಗಳನ್ನು ಕೂಡ ಅಲ್ಲಿ ಕಟ್ಟಲಾಗಿದೆ. ಎಲ್ಲಕ್ಕಿಂತ ಪ್ರಮುಖವಾಗಿ … Read more

ಹತ್ತಾರು ವರ್ಷಗಳ ಆಸೆಯನ್ನು ವಿಷ್ಣು ಸ್ಮಾರಕದ ಮೂಲಕ ಪೂರೈಸಿದ ಮುಖ್ಯಮಂತ್ರಿಗಳು ನೀಡಿದ್ರು ಮತ್ತೊಂದು ಆಶ್ವಾಸನೆ. ವಿಷ್ಣು ಅಭಿಮಾನಿಗಳು ಫುಲ್ ಖುಷ್ ಏನದು?

Dr Vishnuvardhan ಕನ್ನಡ ಚಿತ್ರರಂಗ ಕಂಡಂತಹ ಅಭಿನಯ ಭಾರ್ಗವ ಸಾಹಸಸಿಂಹ ವಿಷ್ಣುವರ್ಧನ್ ಅವರ ಸ್ಮಾರಕದ(Monument) ಕನಸು ಹತ್ತಾರು ವರ್ಷಗಳಿಂದ ಯಾವುದೇ ಸರ್ಕಾರಗಳು ಕೂಡ ಈಡೇರಿಸಲಿಲ್ಲ. ಆದರೆ ಕೊನೆಗೂ ಈ ವರ್ಷ ನಿನ್ನೆಯಷ್ಟೇ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಕೊನೆಗೂ ವಿಷ್ಣುವರ್ಧನ ಅಭಿಮಾನಿಗಳ ಹತ್ತಾರು ವರ್ಷದ ಕನಸನ್ನು ಈಡೇರಿಸಿದೆ. ವಿಷ್ಣುವರ್ಧನ್ ಅವರ ಸ್ಮಾರಕ ಎಚ್ ಡಿ ಕೋಟೆ ನಲ್ಲಿರುವ ಹಾಲಾಳು ಎನ್ನುವ ಗ್ರಾಮದಲ್ಲಿ ಭವ್ಯವಾಗಿ ಎದ್ದು ನಿಂತಿದೆ. ಎರಡುವರೆ ಎಕರೆ ಜಾಗದಲ್ಲಿ 11 ಕೋಟಿಗೂ ಅಧಿಕ ವೆಚ್ಚದಲ್ಲಿ … Read more

ಬಂಧನ ಸಿನಿಮಾ ಗೆ ಮೊದಲು ನಾಯಕನಾಗಿ ಆಯ್ಕೆಯಾಗಿದ್ದು ವಿಷ್ಣು ದಾದಾ ಅಲ್ಲ. ಹಾಗಿದ್ರೆ ಯಾರು ಗೊತ್ತಾ?

Actor vishnuvardhan bandana movie: ಬಂಧನ ಸಿನಿಮಾ ಸಾಹಸಸಿಂಹ ಅಭಿನಯ ಭಾರ್ಗವ ವಿಷ್ಣುವರ್ಧನ್ ಅವರ ಸಿನಿಮಾ ಕರಿಯರ್ ನಲ್ಲಿ ಒಂದು ಮೈಲಿಗಳನ್ನು ಅಂತಹ ಸಿನಿಮಾ ಆಗಿದೆ ಎಂದರೆ ತಪ್ಪಾಗಲಾರದು ಯಾಕೆಂದರೆ ಅಷ್ಟೊಂದು ದೊಡ್ಡ ಮಟ್ಟದಲ್ಲಿ ಜನರಿಂದ ಮೆಚ್ಚುಗೆಗೆ (Appreciation ) ಒಳಗಾಗಿತ್ತು. ಬಂಧನ ಸಿನಿಮಾದಲ್ಲಿ ವಿಷ್ಣುವರ್ಧನ್ ಅವರ ನಟನೆ ಹಾಗೂ ಅವರ ಪಾತ್ರವನ್ನು ಪ್ರತಿಯೊಬ್ಬ ಕನ್ನಡ ಪ್ರೇಕ್ಷಕನು ಕೂಡ ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದಾನೆ. ಆದರೆ ನಿಜ ಹೇಳಬೇಕೆಂದರೆ ಬಂಧನ ಸಿನಿಮಾ ಗೆ ನಾಯಕನಟನಾಗಿ ಆಯ್ಕೆಯಾಗಿದ್ದು ಮೊದಲು ವಿಷ್ಣುವರ್ಧನ್ … Read more

ವಿದೇಶಿ ಮಹಿಳಾ ಪತ್ರಕರ್ತೆಯೊಬ್ಬರು , ವಿಷ್ಣುವರ್ಧನ್ ಅವರ ಕುರಿತಾಗಿ ಏನೇನೆಲ್ಲಾ ಬರೆದಿದ್ದರೆಂದು ಗೊತ್ತಾ? ನಿಜಕ್ಕೂ ಕನ್ನಡಿಗನು ಯೋಚಿಸಲೇಬೇಕಾದ ಸಂಗತಿ…!

ಡಾಕ್ಟರ್ ವಿಷ್ಣುವರ್ಧನ್(Vishnuvardhan) ಅವರು ಕನ್ನಡ ಚಿತ್ರರಂಗಕ್ಕೆ ದೊರೆತ ಸಂಪತ್ತು ಎಂದರೆ ತಪ್ಪಾಗಲಾರದು. ಸಂಪತ್ ಕುಮಾರ ಎಂಬ ಹೆಸರಿನ ಕಲಾವಿದ, ರಾಷ್ಟ್ರಪ್ರಶಸ್ತಿ ವಿಜೇತ ಚಲನಚಿತ್ರ ‘ವಂಶವೃಕ್ಷ’ದ ಮೂಲಕ ಕನ್ನಡ ಚಿತ್ರರಂಗದಲ್ಲಿ ಚೊಚ್ಚಲ ಹೆಜ್ಜೆ ಇಟ್ಟು, ಪುಟ್ಟಣ್ಣ ಕಣಗಾಲ್ ಅವರ ‘ನಾಗರಹಾವು’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿ ವಿಷ್ಣುವರ್ಧನ್ ಎಂದೇ ಜನಪ್ರಿಯಗೊಂಡರು. ದಕ್ಷಿಣ ಭಾರತದ ಫಿಲಂ ಫೇರ್ ಪ್ರಶಸ್ತಿ, ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿರುವ ಡಾಕ್ಟರ್ ವಿಷ್ಣುವರ್ಧನ್, ಕರ್ನಾಟಕ ಜನತೆಯ ಅಚ್ಚಳಿಯದ ನಟರು. ವಿಷ್ಣುವರ್ಧನ್ ಅವರು ಮೈಸೂರಿನಲ್ಲಿ ಎಚ್.ಎಲ್.ನಾರಾಯಣ … Read more

ಕಿರುತೆರೆಯಿಂದ ಬ್ಯಾನ್ ಆಗಿ ಮತ್ತೆ ವಾಪಸ್ಸು ಬಂದ ಅನಿರುದ್ಧ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ ಕಿರುತೆರೆ ಲೋಕವೇ ಶಾಕ್

ಜೀ ಕನ್ನಡ ವಾಹಿನಿಯ ಜೊತೆ ಜೊತೆಯಲಿ ಧಾರವಾಹಿಯಲ್ಲಿ 40 ವರ್ಷದ ನಾಯಕ, ಆರ್ಯವರ್ಧನ್ ನ ಪಾತ್ರದಲ್ಲಿ ಕಾಣಿಸಿಕೊಂಡು, ತನ್ನದೇ ಆದ ಅದ್ಭುತ ನಟನೆ ಹಾಗೂ ವಾಕ್ಶೈಲಿಯ ಮೂಲಕ ಕರ್ನಾಟಕದ ಸಮಸ್ತ ಜನತೆಯ ಮನಸ್ಸನ್ನು ಗೆದ್ದು, ಕಾಲೇಜು ಹುಡುಗಿಯರಿಂದ ಹಿಡಿದು 80ರ ವಯಸ್ಸಿನ ಅಜ್ಜಿಯರೂ ಮೆಚ್ಚಿ, ಅನಿರುದ್ಧ್(Aniruddh) ಅವರನ್ನು ನೋಡಲೆಂದೇ ದಾರವಾಹಿಯನ್ನು ವೀಕ್ಷಿಸುವ ಅಭಿಮಾನಿಗಳನ್ನು ಕೂಡಾ ಗಳಿಸಿಕೊಂಡಿದ್ದರು. ಆದರೆ ಎಲ್ಲವೂ ಸರಿಯಾಗಿ ಹೋಗುತ್ತಿರುವಾಗ ಕೆಲ ತಿಂಗಳ ಹಿಂದೆ ಜೊತೆ ಜೊತೆಯಲಿ ಧಾರವಾಹಿಯ ತಂಡದೊಂದಿಗೆ ಅನಿರುದ್ಧ ಅವರು ಮನಸ್ತಾಪ ಮಾಡಿಕೊಂಡು, … Read more

error: Content is protected !!