ಶಾರುಖ್ ಖಾನ್ ಮತ್ತು ಅಜಯ್ ದೇವಗನ್ ಗೆ ಐದು ರೂಪಾಯಿಯ ಮನೀ ಆರ್ಡರ್ ಕಳುಹಿಸಿದ ವಿದ್ಯಾರ್ಥಿನಿ ಕಾರಣ ಏನು ಗೊತ್ತಾ
ಕಳೆದ ಕೆಲವು ವರ್ಷಗಳಿಂದ ಬಾಲಿವುಡ್ ಚಿತ್ರರಂಗ ಕೆಟ್ಟ ಚಿತ್ರಗಳಿಂದ ಕಂಗೆಟ್ಟಿ ಹೋಗಿದೆ. ಬಾಲಿವುಡ್ ಚಿತ್ರರಂಗದ ಕಲಾವಿದರು ಒಳ್ಳೆಯ ಸಿನಿಮಾಗಳ ಕಡೆ ಗಮನ ಹರಿಸದೆ ಜಾಹೀರಾತುಗಳಲ್ಲಿ ಅಭಿನಯಿಸುವ ಮೂಲಕ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆ ಮಾಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಂತೂ ಅಲ್ಲವೇ ಅಲ್ಲ. ಬಾಲಿವುಡ್ ಹೀರೋಗಳ ಈ ಒಂದು ಬೆಳವಣಿಗೆ ನೋಡಿ ಜನರೆಲ್ಲಾ ಛೀಮಾರಿ ಹಾಕುತ್ತಿದ್ದಾರೆ. ಸೆಲೆಬ್ರಿಟಿಗಳಾದ ಮೇಲೆ ಸಮಾಜಕ್ಕೆ ಮಾದರಿಯಾಗಿರಬೇಕು ಎಂಬ ಸಣ್ಣ ಸೌಜನ್ಯತೆ ಕೂಡ ಈ ಬಾಲಿವುಡ್ ಹೀರೋ ಗಳಿಗಿಲ್ಲ. ಬಾಲಿವುಡ್ ಬಿಗ್ ಹೀರೋಗಳು ಎನಿಸಿಕೊಂಡಿರುವ … Read more