ಬ್ರಾಹ್ಮಣನಾಗಿ ಶಿವನ ಪೂಜೆ ಮಾಡುವಾಗ ಜನಿವಾರ ಏಕೆ ಹಾಕಿಲ್ಲ ಎಂಬ ಪ್ರಶ್ನೆಗೆ ಮಾಸ್ಟರ್ ಆನಂದ್ ಕೊಟ್ಟ ಉತ್ತರವೇನು ಗೊತ್ತಾ

ಮಾಸ್ಟರ್ ಆನಂದ್ ಅವರು ಚಿಕ್ಕ ವಯಸ್ಸಿನಿಂದಲೂ ಕರ್ನಾಟಕಕ್ಕೆ ಚಿರಪರಿಚಿತ. ಗೌರಿ ಗಣೇಶ ಎಂಬ ಚಿತ್ರದ ಮೂಲಕ ಬಾಲನಟನಾಗಿ ಇಡೀ ಕರ್ನಾಟಕದ ಎಲ್ಲೆಡೆ ಮಾಸ್ಟರ್ ಆನಂದ್ ಅವರು ಪ್ರಸಿದ್ಧಿ ಪಡೆದಿದ್ದರು. 90 ರ ದಶಕದಲ್ಲಿ ಮಾಸ್ಟರ್ ಆನಂದ್ ಅವರು ಕರ್ನಾಟಕದ ಪ್ರಸಿದ್ಧ ಬಾಲನಟನಾಗಿ ದ್ದರು. ಅತಿ ಚಿಕ್ಕ ವಯಸ್ಸಿನಲ್ಲಿಯೇ ಮಾಸ್ಟರ್ ಆನಂದ್ ಅವರಿಗೆ ಅಭಿನಯ ಶಾರದೆ ಒಲಿದಿದ್ದಾಳೆ. ಬಾಲನಟನಾಗಿ ಅಭಿನಯಿಸಿ ಹಲವಾರು ರಾಜ್ಯಪ್ರಶಸ್ತಿಗಳನ್ನು ಕೂಡ ಮಾಸ್ಟರ್ ಆನಂದ್ ಅವರು ಗಳಿಸಿದ್ದಾರೆ. ವಿಪರ್ಯಾಸವೆಂದರೆ ಮಾಸ್ಟರ್ ಆನಂದ್ ಅವರಿಗೆ ಬಾಲನಟನಾಗಿ ಸಿನಿಮಾದಲ್ಲಿ … Read more

ದುಬಾರಿ ಮಾರುತಿ ಕಾರನ್ನು ಖರೀದಿ ಮಾಡಿದ್ದಾಳೆ ನಮ್ಮ ವಂಶಿಕಾ ಪುಟ್ಟಿ. ಈ ಕಾರಿನ ಬೆಲೆ ಎಷ್ಟು ಗೊತ್ತಾ

ಮಾಸ್ಟರ್ ಆನಂದ್ ಮಗಳು ವಂಶಿಕ ಇದೀಗ ಕರ್ನಾಟಕದ ಮನೆಮಾತಾಗಿದ್ದಾಳೆ. ಎಲ್ಲಿ ನೋಡಿದರೂ ವಂಶಿಕಾ ಅವಳದ್ದೇ ಹವಾ. ಇಂಟರ್ನೆಟ್ನಲ್ಲಿ ಟಿವಿಯಲ್ಲಿ ಎಲ್ಲಿ ನೋಡಿದರೂ ವಂಶಿಕಾ ಕಾಣುತ್ತಾಳೆ. ಕೇವಲ ಐದು ವರ್ಷದ ವಯಸ್ಸಿನ ವಂಶಿಕಾ ತನ್ನ ವಯಸ್ಸಿಗೂ ಮೀರಿದ ಸಾಧನೆಯನ್ನು ಮಾಡಿದ್ದಾಳೆ. ಈಕೆಯು ಚಿಕ್ಕವಯಸ್ಸಿಗೆ ಇಷ್ಟೊಂದು ಟ್ಯಾಲೆಂಟ್ ಬೆಳೆಸಿಕೊಂಡಿರೋದನ್ನಾ ಪ್ರತಿಯೊಬ್ಬರು ಇಷ್ಟಪಡುತ್ತಿದ್ದಾರೆ. ಹುಟ್ಟಿನಿಂದಲೇ ಈಕೆಗೆ ಕಲಾಸರಸ್ವತಿ ಒಲಿದು ಹೊಂದಿದ್ದಾಳೆ. ವಂಶಿಕ ಅವರ ತಂದೆ ಮಾಸ್ಟರ್ ಆನಂದ್ ಕೂಡ ಚಿಕ್ಕ ವಯಸ್ಸಿನಲ್ಲೇ ಅಭಿನಯದಲ್ಲಿ ಸೈ ಎನಿಸಿಕೊಂಡಿದ್ದರು ಇದೀಗ ಮಾಸ್ಟರ್ ಆನಂದ್ ಅವರ … Read more

ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ವಿನ್ನರ್ ವಂಶಿಕಾ ಗೆ ಸಿಕ್ಕ ಒಟ್ಟು ಹಣ ಮತ್ತು ಸಂಭಾವನೆ ಎಷ್ಟು ಗೊತ್ತಾ ಕೇಳಿದ್ರೆ ಶಾಕ್ ಆಗ್ತೀರಾ

ನನ್ನಮ್ಮ ಸೂಪರ್ ಸ್ಟಾರ್ ಎಂಬ ರಿಯಾಲಿಟಿ ಶೋ ಕಲರ್ಸ್ ಕನ್ನಡ ಚಾನೆಲ್ ನ ಅತಿ ಜನಪ್ರಿಯ ರಿಯಾಲಿಟಿ ಶೋ ಎಂಬ ಹೆಸರು ಗಳಿಸಿದೆ. ತಾಯಿ ಮತ್ತು ಮಕ್ಕಳ ಜುಗಲ್ ಬಂದಿಯಲ್ಲಿ ನಡೆಯುವ ಈ ಕಾರ್ಯಕ್ರಮ ಮನೆಮಂದಿಗೆಲ್ಲ ಒಳ್ಳೆಯ ಮನೋರಂಜನೆಯನ್ನು ನೀಡಿದೆ. ಈ ರಿಯಾಲಿಟಿ ಶೋನಲ್ಲಿ ಸೆಲೆಬ್ರಿಟಿ ತಾಯಂದಿರು ತಮ್ಮ ಮಕ್ಕಳೊಂದಿಗೆ ತಂಡವನ್ನು ಸೇರುತ್ತಾರೆ. ಮತ್ತು ಪ್ರೇಕ್ಷಕರನ್ನು ರಂಜಿಸಲು ಮತ್ತು ಬಹುಮಾನಗಳನ್ನು ಗೆಲ್ಲಲು ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ಇದೀಗ ನನ್ನಮ್ಮ ಸೂಪರ್ ಸ್ಟಾರ್ ಮೊದಲನೆಯ ಸೀಸನ್ ಕೊನೆಗೊಂಡಿದೆ. ನನ್ನಮ್ಮ … Read more

error: Content is protected !!