ವಿದ್ಯಾಭರಣ ಜೋತೆ ಎಂಗೇಜ್ಮೆಂಟ್ ಮುರಿದುಕೊಂಡ ಬೆನ್ನಲ್ಲೇ ಗಗನ್ ಜೋತೆ ಸಿಹಿ ಸುದ್ದಿ ಹಂಚಿಕೊಂಡ ವೈಷ್ಣವಿ ಗೌಡ

ಇತ್ತೀಚಿಗಷ್ಟೇ ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ಗೌಡ ಹಾಗೂ ವಿದ್ಯಾಭರಣ ಅವರು ಮದುವೆಯ ಸಿದ್ಧತೆಗಾಗಿ, ಬೊಟ್ಟಿಡುವ ಶಾಸ್ತ್ರವು ವೈಷ್ಣವಿ ಗೌಡ ಅವರ ಮನೆಯಲ್ಲಿ ನೆರವೇರಿತ್ತು. ಈ ಕಾರ್ಯಕ್ರಮದಲ್ಲಿ ಸುಮಾರು 75ರಿಂದ 80 ಜನ ಸೇರಿದ್ದರು. ಕಾರ್ಯಕ್ರಮದ ಫೋಟೋ ವೈರಲ್ ಆಗ್ತಿದ್ದ ಹಾಗೆ ಅನಾಮಧೇಯ ಹುಡುಗಿಯರ ಆಡಿಯೋ ರಿಲೀಸ್ ಆಗಿ, ದೊಡ್ಡ ರಾದ್ಧಾಂತವಾಯಿತು. ಮದುವೆಯ ಮೊದಲ ಹೆಜ್ಜೆಯಲ್ಲಿಯೇ ಈ ರೀತಿ ವಿಘ್ನ ಎದುರಾದ ಕಾರಣ ವೈಷ್ಣವಿ ಗೌಡ ಅವರು ಬೇಸರಗೊಂಡಿದ್ದರು. ವೈಷ್ಣವಿ ಗೌಡ ಅವರ ತಂದೆ ಮಾಧ್ಯಮಗಳಲ್ಲಿ ಪ್ರತಿಕ್ರಿಯಿಸಿದ್ದು, ವೈಷ್ಣವಿಯವರು … Read more

ವೈಷ್ಣವಿ ಗೌಡ ಅವರ ವಿವಾದದ ವಿವಾಹದ ಕುರಿತು ಅಚ್ಚರಿಯ ನುಡಿಗಳನ್ನಾಡಿದ ವೈಷ್ಣವಿ ಅವರ ತಾಯಿ! ವಿದ್ಯಾಭರಣ ಬಗ್ಗೆ ಹೇಳಿದ್ದೇನು?

ಅಗ್ನಿಸಾಕ್ಷಿ ಖ್ಯಾತಿಯ, ಸನ್ನಿಧಿ ಎಂದೇ ಜನಪ್ರಿಯಗೊಂಡಿರುವ, ವೈಷ್ಣವಿ ಗೌಡ ಅವರ ವಿವಾಹದ ವಿಚಾರವಾಗಿ ಬಿರುಗಾಳಿ ಎದ್ದಿದೆ. ಎಲ್ಲವೂ ಸರಿಯಾಗಿದೆ ಎಂದುಕೊಂಡೆ ಬೊಟ್ಟಿಡುವ ಶಾಸ್ತ್ರವನ್ನು ಮುಗಿಸಿದ ವೈಷ್ಣವಿ ಗೌಡ ಅವರ ಮನೆಯಲ್ಲಿ ಮಂದ ಆವರಿಸಿದೆ. ವೈಷ್ಣವಿ ಗೌಡ ಅವರು ವಿದ್ಯಾಭರಣ ಅವರೊಂದಿಗೆ ವಿವಾಹವಾಗುವ ವಿಚಾರವಾಗಿ ಒಂದು ಹೆಜ್ಜೆ ಮುಂದಿಟ್ಟು, ಬೊಟ್ಟಿಡುವ ಶಾಸ್ತ್ರವನ್ನು ಮುಗಿಸಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತಲೇ ಅನಾಮಧೇಯ ಹುಡುಗಿಯರಿಬ್ಬರು ಆಡಿಯೋ ರಿಲೀಸ್ ಮಾಡಿದ್ದರು. ‘ವಿದ್ಯಾಭರಣ ಅವರಿಗೆ ಕೆಲವು ಹುಡುಗಿಯರ ಜೊತೆ ಸಂಬಂಧವಿತ್ತು. ವೈಷ್ಣವಿ ಗೌಡ ಅವರು … Read more

ಆಡಿಯೋ ರಿಲೀಸ್ ಆದ ಮೇಲೆ ವೈಷ್ಣವಿ ಗೌಡ ಊಟ ತಿಂಡಿ ಮಾಡದೆ ಕಣ್ಣೀರು ಹಾಕುತ್ತಿದ್ದಾರೆ ಎಂದ ವೈಷ್ಣವಿ ಗೌಡ ತಂದೆ. ವೈಷ್ಣವಿ ಗೌಡ ಅವರ ಪರಿಸ್ಥಿತಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ತಂದೆ

ಆಡಿಯೋ ರಿಲೀಸ್ ಆದ ಮೇಲೆ ವೈಷ್ಣವಿ ಗೌಡ ಊಟ ತಿಂಡಿ ಮಾಡದೆ ಕಣ್ಣೀರು ಹಾಕುತ್ತಿದ್ದಾರೆ ಎಂದ ವೈಷ್ಣವಿ ಗೌಡ ತಂದೆ. ವೈಷ್ಣವಿ ಗೌಡ ಅವರ ಪರಿಸ್ಥಿತಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ತಂದೆ.. ವೈಷ್ಣವಿ ಗೌಡ ಅವರು ವಿದ್ಯಾಭರಣ ಎಂಬುವವರ ಜೊತೆ ವಿವಾಹವಾಗುವ ವಿಚಾರ ಮಾಡಿ ಮನೆಯಲ್ಲಿಯೇ ಹೆಣ್ಣು ನೋಡುವ ಶಾಸ್ತ್ರ ಮುಗಿಸಿದ ಫೋಟೋಗಳು ವೈರಲ್ ಆಗುತ್ತಿದ್ದಂತೆಲೇ, ಅನಾಮಧೇಯ ಹೆಣ್ಣುಮಕ್ಕಳಿಬ್ಬರು ಆಡಿಯೋ ರಿಲೀಸ್ ಮಾಡಿದ್ದಾರೆ. ‘ನಾವು ವೈಷ್ಣವಿ ಗೌಡ ಅವರ ಜೀವನವನ್ನು ಹಾಳು ಮಾಡಲು ಕೊಡುವುದಿಲ್ಲ. ವೈಷ್ಣವಿಯವರು ತುಂಬಾ … Read more

ವೈಷ್ಣವಿ ಗೌಡ ಅವರನ್ನು ಮದುವೆ ಆಗೋಕೆ ಹೊರಟಿದ್ದ ವಿದ್ಯಾಭರಣ ಎನ್ನುವ ಪುರುಷನ ಚೆಲ್ಲಾಟದ ಬಗ್ಗೆ ತಿಳಿದು ಎಂಗೇಜ್ಮೆಂಟ್ ಮುರಿದುಕೊಂಡ ವೈಷ್ಣವಿ

ಬಿಗ್ ಬಾಸ್ ಹಾಗೂ ಅಗ್ನಿಸಾಕ್ಷಿ ಧಾರಾವಾಹಿಯ ಮೂಲಕ ಕನ್ನಡ ಕಿರುತೆರೆ ಹಾಗೂ ಮನೋರಂಜನ ಕ್ಷೇತ್ರದ ಪ್ರೇಕ್ಷಕರ ನೆಚ್ಚಿನ ನಟಿಯಾಗಿ ಕಾಣಿಸಿಕೊಂಡಿರುವ ವೈಷ್ಣವಿ ಗೌಡ ಅವರ ಬಗ್ಗೆ ಬಹುತೇಕ ನಿಮಗೆಲ್ಲರಿಗೂ ಗೊತ್ತಿರುವುದೇ. ಆದರೆ ಇತ್ತೀಚಿನ ದಿನಗಳಲ್ಲಿ ವೈಷ್ಣವಿ ಗೌಡ ಅವರ ಕುರಿತಂತೆ ಸಾಕಷ್ಟು ಊಹಾಪೋಹಗಳ ಸುದ್ದಿಗಳು ದೊಡ್ಡ ಮಟ್ಟದಲ್ಲಿ ಓಡಾಡುತ್ತಿವೆ. ಬಿಗ್ ಬಾಸ್ ಮನೆಯಿಂದ ಹೊರ ಬಂದಮೇಲೆ ವೈಷ್ಣವಿ ಗೌಡ ಅವರು ಯಾವಾಗ ಮದುವೆ ಆಗುತ್ತಾರೆ ಎಂಬುದಾಗಿ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಕೇಳಲು ಪ್ರಾರಂಭಿಸಿದ್ದರು. ಆದರೆ ಅದಕ್ಕೆ … Read more

ಮೋಸ ಮಾಡಿ ವೈಷ್ಣವಿ ಗೌಡ ಗೆ ಎಂಗೇಜ್ಮೆಂಟ್!ಮೋಸ ಹೋಗಿರುವುದು ವೈಷ್ಣವಿ ಗೌಡ ಅವರಿಗೆ ತಿಳಿದರೆ ಮುಖಕ್ಕೆ ಉಗಿಯುವುದು ಖಂಡಿತ..

ನಮಗೆಲ್ಲರಿಗೂ ತಿಳಿದಿರುವ ಹಾಗೆ ವೈಷ್ಣವಿ ಗೌಡ ಅವರು ಕರ್ನಾಟಕದ ಜನತೆಗೆ ಸನ್ನಿಧಿ ಎಂದೇ ಪರಿಚಿತರು. ಕಲರ್ಸ್ ಕನ್ನಡ ವಾಹಿನಿಯ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ವಿಜಯ್ ಸೂರ್ಯ ಅವರೊಂದಿಗೆ ತೆರೆ ಹಂಚಿಕೊಂಡಿರುವ ಇವರು ಸನ್ನಿಧಿಯ ಪಾತ್ರದಲ್ಲಿ ಅಭಿನಯಿಸಿದ್ದರು.ಬಿಗ್ ಬಾಸ್ ಸೀಸನ್ ಎಂಟರ ಸ್ಪರ್ಧೆಯಾಗಿ ಮನೆ ಒಳಹೊಕ್ಕು ಒಳ್ಳೆಯ ಆಟವಾಡುತ್ತಾ ‘ನನಗೆ ಮದುವೆಯಾಗಬೇಕೆಂಬ ಆಸೆ ಇದೆ’ ಎಂದು ಹಲವು ಬಾರಿ ಹೇಳಿದ್ದರು. ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಮದುವೆಗಾಗಿ ಬಹಳ ಆಫರ್ಸ್ ಬಂದಿತ್ತು.ಇತ್ತೀಚಿಗಷ್ಟೇ ‘ವೈಷ್ಣವಿ ಗೌಡ ಅವರು ವಿದ್ಯಾಭರಣ್ ಎಂಬುವವರ … Read more

ಸದ್ದಿಲ್ಲದೆ ಎಂಗೇಜ್ ಮೆಂಟ್ ಆದ ವೈಷ್ಣವಿ ಗೌಡ ಕೈ ಹಿಡಿದ ಗಂಡು ಯಾರು ಗೊತ್ತಾ ಇವರ ಬ್ಯಾಗ್ರೌಂಡ್ ಕೇಳಿದರೆ ನಡುಗುತ್ತೀರಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ ಅಗ್ನಿಸಾಕ್ಷಿ ಧಾರಾವಾಹಿಯ ಮುಖ್ಯ ಪಾತ್ರಧಾರಿಯಾಗಿ ಮಿಂಚಿದ್ದ ವೈಷ್ಣವಿ ಗೌಡ ಅವರು ಕರ್ನಾಟಕದ ಜನತೆಗೆ ಸನ್ನಿಧಿ ಎಂದೇ ಚಿರಪರಿಚಿತರು. ನಾಯಕಿಯ ಪಾತ್ರಕ್ಕೆ ಬಣ್ಣ ಹಚ್ಚಿದ ಇವರು ಕಿರುತೆರೆಯಲ್ಲಿ ಸಾಕಷ್ಟು ಹೆಸರುಗಳಿಸಿ, ಜನಪ್ರಿಯರಾಗಿದ್ದಾರೆ. ಅಗ್ನಿಸಾಕ್ಷಿ ಧಾರವಾಹಿಯ ಮೂಲಕ ದೂರದರ್ಶನದ ತೆರೆಯ ಮೇಲೆ ಸಿದ್ದಾರ್ಥ್ ಎಂದರೆ ವಿಜಯ್ ಸೂರ್ಯ ಅವರೊಂದಿಗೆ ಜೋಡಿಯಾಗಿ ಕಾಣಿಸಿದ್ದ ವೈಷ್ಣವಿ ಗೌಡ ಅವರ ಹೆಸರು ಈ ಮೊದಲು ವಿಜಯ್ ಸೂರ್ಯ ಹೆಸರಿನೊಂದಿಗೆ ತಗಲು ಹಾಕಿಕೊಂಡಿತ್ತು.  ವಿಜಯ್ ಸೂರ್ಯ ಅವರು ಮದುವೆಯಾಗಲಿದ್ದಾರೆ ಎಂಬ … Read more

error: Content is protected !!