Gruha Jyothi: 200 ಯೂನಿಟ್ ಉಚಿತ ವಿದ್ಯುತ್ ಜನರಿಗೆ ಸಿಕ್ತು ಗುಡ್ ನ್ಯೂಸ್.

Gruha Jyothi ಈಗಾಗಲೇ ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರವನ್ನು ಸ್ವೀಕರಿಸಿದ್ದು ಸಿದ್ದರಾಮಯ್ಯ(Siddaramaiah) ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಜನರಿಗೆ ಪಾರದರ್ಶಕವಾಗಿರುವಂತಹ ಹಾಗೂ ಜನರ ಬಡತನವನ್ನು ನೀಗಿಸುವಂತಹ ಆಡಳಿತವನ್ನು ನೀಡುವ ಭರವಸೆಯನ್ನು ಅಧಿಕಾರಕ್ಕೂ ಮುಂಚೆ ವಾಗ್ದಾನ ಮಾಡಿತ್ತು. ಅದೇ ರೀತಿ ಈಗ ಗಮನಿಸುವುದಾದರೆ 200 ಯೂನಿಟ್ ಉಚಿತ ವಿದ್ಯುತ್ ಅನ್ನು ಜುಲೈ ತಿಂಗಳಿನಿಂದ ಪ್ರಾರಂಭಿಸಿ ಆಗಸ್ಟ್ ತಿಂಗಳಿಗೆ ಬಿಲ್ ಕಟ್ಟುವ ರೀತಿಯಲ್ಲಿ ರಾಜ್ಯದ ಜನರು ಈ ಗ್ರಹಜ್ಯೋತಿ ಯೋಜನೆಯನ್ನು ಆನಂದಿಸುವ ಬಗ್ಗೆ ಸಂಪೂರ್ಣ ಕಾರ್ಯ ಯೋಜನೆಗಳನ್ನು ರಾಜ್ಯ ಸರ್ಕಾರ ಈಗಾಗಲೇ … Read more

Mahindra: ಚಾಲಕನಿಲ್ಲದೆ ಸ್ವಯಂ ಚಾಲಿತವಾಗಿ ಓಡಾಡುವ ಕಾರನ್ನು ರಸ್ತೆಗಳಿಸಿದ ಮಹಿಂದ್ರ ಸಂಸ್ಥೆ! ಯಾವ ಕಾರು ಇದರ ವಿಶೇಷತೆಗಳೇನು ಇಲ್ಲಿದೆ ನೋಡಿ!

Mahindra Cars ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಹಲವಾರು ವಿವಿಧ ಕಂಪನಿಗಳ ಕಾರುಗಳು ಬಿಡುಗಡೆ ಕಾಣುತ್ತಿದ್ದು ಒಂದಕ್ಕೊಂದು ಪೈಪೋಟಿ ನೀಡುವಂತೆ ಮಾರುಕಟ್ಟೆಯಲ್ಲಿ ಕಂಡುಬರುತ್ತಿವೆ. ಇನ್ನು ಎಸ್ಯುವಿ(SUV) ಗಳ ವಿಚಾರದಲ್ಲಿ ಮಹೀಂದ್ರ ಸಂಸ್ಥೆ ಕೂಡ ಯಾವ ವಿದೇಶಿ ಕಂಪನಿಗಳಿಗೂ ಕೂಡ ಹಿಂದೆ ಬೀಳದಂತೆ ಉತ್ತಮ ಕಾರುಗಳನ್ನೇ ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಇನ್ನು ಇತ್ತೀಚಿಗಷ್ಟೇ ಸ್ವಯಂ ಚಾಲಿತ ಚಾಲಕ ರಹಿತ ಗಾಡಿಯನ್ನು ಕೂಡ ಮಹೇಂದ್ರ ಸಂಸ್ಥೆ ಮಾರುಕಟ್ಟೆಗೆ ಪರಿಚಯಿಸಿದೆ. ಮಹೀಂದ್ರಾ XUV700 ನಲ್ಲಿರುವಂತಹ ಆಟೋ ಪೈಲೆಟ್ ಮೋಡ್ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಂಚಲನವನ್ನು … Read more

Kgf Babu: ತನ್ನ ಸ್ವಂತ ದುಡ್ಡಿನಿಂದಲೇ ಸಿಲಿಂಡರ್ ಗ್ಯಾಸ್ ಲೈಫ್ ಲಾಂಗ್ ಫ್ರೀ ಕೊಡ್ತೀನಿ ಎಂದ ಕೆಜಿಎಫ್ ಬಾಬು! ಎಲ್ರೂ ಶಾ’ ಕ್!

Trending News ಆಗಾಗ ನಮ್ಮ ಸೋಶಿಯಲ್ ಮೀಡಿಯಾದಲ್ಲಿ ಕೆಲವೊಂದು ವ್ಯಕ್ತಿಗಳ ಕುರಿತಂತೆ ನಮಗೆ ಮೊದಲ ಬಾರಿಗೆ ತಿಳಿದು ಬರುತ್ತದೆ. ಅವರ ಅಸಲಿಯತ್ತು ಏನಾಗಿರುತ್ತೋ ಗೊತ್ತಿಲ್ಲ ಆದರೆ ಅಲ್ಲಂತೂ ಅವರ ವೈಭವಿಕರಣ ನಡೆದಿರುತ್ತದೆ. ಅದೇ ರೀತಿಯ ವ್ಯಕ್ತಿಗಳ ಸಾಲಿಗೆ ಕೆಜಿಎಫ್ ಬಾಬು(KGF Babu) ಸೇರಿಕೊಳ್ಳುತ್ತಾರೆ. ಇವರು ಮೊದಲು ಸುದ್ದಿಯಾಗಿದ್ದು ಅಮಿತಾಬ್ ಬಚ್ಚನ್(Amitabh Bachchan) ರವರ ರೋಲ್ಸ್ ರಾಯ್ಸ್ ಕಾರನ್ನು ಖರೀದಿಸಿರುವ ವಿಚಾರಕ್ಕಾಗಿ. ಎಲ್ಲರೂ ಕೂಡ ಕೆಜಿಎಫ್ ಬಾಬು ಅಮಿತಾಬ್ ಬಚ್ಚನ್ ಅವರ ಬಳಿ ಕೋಟಿ ಹಣ ನೀಡಿ ಅವರ … Read more

ಅಪ್ಪನನ್ನು ಮನೆಯಿಂದ ಹೊರ ತಳ್ಳಿದ ಮಗ. ಮಗನಿಗೆ ಬುದ್ಧಿ ಕಲಿಸಲು ತಂದೆ ಮಾಡಿದ್ದೇನು ಗೊತ್ತಾ?

Kannada News ಮಕ್ಕಳನ್ನು ಸಾಕಿ ಬೆಳೆಸಿದ ತಂದೆ ತಾಯಿಯನ್ನು ಅವರ ಇಳಿಯ ವಯಸ್ಸಿನಲ್ಲಿ ಮಕ್ಕಳು ನೋಡಿಕೊಳ್ಳದೆ ಇರೋದು ಇತ್ತೀಚಿನ ದಿನಗಳಲ್ಲಿ ಕಾಮನ್ ಆಗಿಬಿಟ್ಟಿದೆ. ಉತ್ತರ ಪ್ರದೇಶದ(Uttar Pradesh) ಮುಜಫರ್ ನಗರದಲ್ಲಿ ಕೂಡ ಇದೇ ರೀತಿಯ ಘಟನೆ ಎಂದು ವರದಿಯಾಗಿದೆ. ಮಗನನ್ನು ಚೆನ್ನಾಗಿ ಓದಿಸಿ ಒಳ್ಳೆಯ ಕೆಲಸಕ್ಕೆ ಸೇರುವಂತೆ ಮಾಡಿ ಆತನಿಗೆ ಮದುವೆಯನ್ನು ಕೂಡ ಮಾಡಿಕೊಟ್ಟಿರುವ ತಂದೆಯನ್ನೇ ಈಗ ಅನಾರೋಗ್ಯ ಎಂಬ ನೆಪವನ್ನು ನೀಡಿ ಮನೆಯಿಂದ ಹೊರಹಾಕಿ ಅನಾಥಾಶ್ರಮಕ್ಕೆ ಸೇರಿಸಿದ್ದಾನೆ. ಆದರೆ ಅದರ ಪ್ರತಿಕಾರವಾಗಿ ತಂದೆ ನಡೆದುಕೊಂಡಿರುವ ನಡೆ … Read more

ಈ ಊರಲ್ಲಿ ಬಾಡಿಗೆಗೆ ಹೆಂಡತಿಯರು ಸಿಕ್ತಾರಂತೆ. ಅದೂ ಕೂಡ ಗಂಡಂದಿರೇ ಕಳ್ಸೋದು ಎಲ್ಲಿ ಗೊತ್ತಾ?

Kannada News ಕೆಲವೊಂದು ಆಚರಣೆಗಳು ನಿಜಕ್ಕೂ ಕೂಡ ವಿಚಿತ್ರವೆನಿಸುತ್ತದೆ. ಅದರಲ್ಲೂ ಸಾಂಸ್ಕೃತಿಕವಾಗಿ ಮುಂದುವರೆದಿರುವಂತಹ ನಮ್ಮ ದೇಶದಲ್ಲಿಯೂ ಕೂಡ ಕೆಲವೊಂದು ಮೌಢ್ಯ ಆಚರಣೆಗಳು ನಡೆಯುತ್ತವೆ. ಅವುಗಳಲ್ಲಿ ಒಂದರ ಕುರಿತಂತೆ ಇಂದು ನಾವು ಹೇಳಲು ಹೊರಟಿದ್ದೇವೆ. ಆಚರಣೆಯ ಹೆಸರಿನಲ್ಲಿ ಮಹಿಳೆಯನ್ನು ಪುರುಷ ಮದುವೆಯಾಗುತ್ತಾನೆ(Marriage) ಆದರೆ ಮದುವೆಯಾದ ನಂತರ ಆತ ಆ ಹುಡುಗಿಯನ್ನು ಬೇರೆಯವರಿಗೆ ಬಾಡಿಗೆ ನೀಡುತ್ತಾನೆ. ನಿಜಕ್ಕೂ ಈ ಆಚರಣೆಯನ್ನು ಕೇಳಿದರೆ ನೀವು ಕೂಡ ಅ’ಸಹ್ಯ ಪಡುತ್ತೀರಾ. ಹೆಂಡತಿಯನ್ನು ಗಂಡಂದಿರೇ ಬಾಡಿಗೆ ನೀಡುವ ಈ ಪದ್ಧತಿ ನಿಜಕ್ಕೂ ಕೂಡ ಎಲ್ಲರೂ … Read more

Viral News: ಕೋರ್ಟ್ ನಿಂದಲೇ ಈ ವ್ಯಕ್ತಿಗೆ ಬೀದಿ ಬದಿಯಲ್ಲಿ ಬೆತ್ತಲೆ ಓಡಾಡಲು ಅವಕಾಶ! ಕೇಳಿ ಈ ವಿಚಿತ್ರ ಕಥೆಯನ್ನು.

Viral News: ಬಟ್ಟೆ ಇಲ್ಲದೆ ಬೀದಿಬದಿಯಲ್ಲಿ ಬೆತ್ತಲೆ ಓಡಾಡಿದರೆ ಖಂಡಿತವಾಗಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಜನರು ಹುಚ್ಚ ಎಂಬುದಾಗಿ ಅರಿತು ಧರ್ಮದೇಟು ಹಾಕುವುದಂತೂ ಖಚಿತ. ಆದರೆ ಇನ್ನೊಬ್ಬ ವ್ಯಕ್ತಿಗೆ ನ್ಯಾಯಾಲಯ ಇತರ ಓಡಾಡಲು ಅವಕಾಶ ನೀಡಿದೆ ಎಂದರೆ ಖಂಡಿತವಾಗಿ ನೀವು ಕೂಡ ಒಂದು ಕ್ಷಣ ಆಶ್ಚರ್ಯ ಚಕಿತರಾಗುತ್ತೀರಿ. ಇದು ನಡೆದಿರುವುದು ಸ್ಪೆನ್(Spain) ದೇಶದ ವ್ಯಾಲೆನ್ಸಿಯ ಎನ್ನುವ ಪ್ರದೇಶದಲ್ಲಿ. ಇತನ ಮೇಲೆ ದಂಡವನ್ನು ವಿಧಿಸಲಾಗಿತ್ತು ಆದರೆ ಹೈಕೋರ್ಟ್ ಆತನ ದಂಡವನ್ನು ರದ್ದುಗೊಳಿಸಿದೆ. ಪಟ್ಟಣದ ಬೀದಿಗಳಲ್ಲಿ 29 ವರ್ಷ ವಯಸ್ಸಿನ … Read more

error: Content is protected !!