ಡಿ ವೋರ್ಸ್ ಕೊಡೋಕೆ ಸಿದ್ಧವಾದ್ರಾ ನಟ ತಲಪತಿ ವಿಜಯ್? ವಿಜಯ್ ದಾಂಪತ್ಯ ಹಾಳಾಗಲು ಕಾರಣವಾದ ನಟಿ ಯಾರು?

Actor Thalapathy Vijay Divorce: ತಮಿಳು ಚಿತ್ರರಂಗದ ಖ್ಯಾತ ನಟ ಆಗಿರುವ ತಲಪತಿ ವಿಜಯ್ ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಾಲಿವುಡ್(Kollywood) ಚಿತ್ರರಂಗದ ಅತ್ಯಂತ ಹೆಚ್ಚು ಸಂಭಾವನೆ ಹಾಗೂ ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಮೊದಲ ಪಂಕ್ತಿಯಲ್ಲಿ ಕಾಣಿಸುತ್ತಾರೆ. ಇನ್ನು ಇವರ ದಾಂಪತ್ಯ ಜೀವನದ ಸ್ಟೋರಿಯೂ ಕೂಡ ಸಾಕಷ್ಟು ವಿಶೇಷವಾಗಿದೆ. ಬನ್ನಿ ಹಾಗಿದ್ದರೆ ಮೊದಲಿಗೆ ಇವರ ದಾಂಪತ್ಯ ಜೀವನದ ಕುರಿತಂತೆ ತಿಳಿಯೋಣ. Actor Thalapathy Vijay Divorce (Thalapathy vijay) ತಲಪತಿ ವಿಜಯ್ ಸಿನಿಮಾ (Cinema) ಕರಿಯರ್ ನ … Read more

ಅಪ್ಪುಗೆ ಆರತಿ ಎತ್ತಿದ ತಮಿಳಿನ ಖ್ಯಾತ ನಟ ವಿಜಯ್

ನಾವೆಲ್ಲ ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡು ಸುಮಾರು 4 ತಿಂಗಳು ಕಳೆಯುತ್ತಾ ಬಂದಿದೆ. ಆದರೆ ಅವರ ನೆನಪು ಮಾತ್ರ ಇನ್ನೂ ಅಳಿಸಿಹೋಗಿಲ್ಲ. ಪುನೀತ್ ಅವರ ಸಿನಿಮಾಗಳನ್ನು ನೋಡಿದಾಗ ನಿಜಕ್ಕೂ ಪುನೀತ್ ಅವರು ಇಲ್ಲವಾ ಎಂದು ಆಶ್ಚರ್ಯ ಎನಿಸುತ್ತದೆ. ಅಪ್ಪು ಇಲ್ಲದೆ ಕನ್ನಡ ಚಿತ್ರರಂಗ ದೊಡ್ಡ ನಷ್ಟವನ್ನು ಅನುಭವಿಸುತ್ತಿದೆ. ಸಾವಿರಾರು ಕಲಾವಿದರಿಗೆ ಕೆಲಸ ಇಲ್ಲದಂತಾಗಿದೆ. ಪುನೀತ್ ರಾಜ್ ಕುಮಾರ್ ಅವರ ಅಂತಿಮ ದರ್ಶನಕ್ಕೆ ಇಪ್ಪತ್ತು ಲಕ್ಷಕ್ಕೂ ಅಧಿಕ ಮಂದಿ ಸೇರಿದ್ದರು. ಇದು ಭಾರತ ದೇಶದ ಒಂದು ದೊಡ್ಡ … Read more

ದಕ್ಷಿಣ ಭಾರತದ ಈ ಅದ್ಬುತನ ಕಲಾವಿದ ನೆನಪಿದ್ದಾರಾ? ಇವರ ಬಾಳಲ್ಲಿ ಆಗಿದ್ದೇನು ಗೊತ್ತೇ

ರಘುವರನ್ ವೇಲಾಯುಥಮ್ರವರು ಹಿರಿಯ ನಾಲ್ಕು ಮಕ್ಕಳಲ್ಲಿ 1958 ರಲ್ಲಿ ಜನಿಸಿದರು .ಪಾಲಕ್ಕಾಡ್ ಜಿಲ್ಲೆಯ ಕೇರಳ . ಅವರು ಶ್ರೀ ಎನ್. ರಾಧಾಕೃಷ್ಣನ್ ನಾಯರ್ ಅವರ ಮೊಮ್ಮಗ ಮತ್ತು ಚುಂಕಮನ್ನಾಥ ಎನ್.ಆರ್.ವೇಲಯುಥಮ್ ನಾಯರ್ ಮತ್ತು ಕಸ್ತೂರಿ ಚಕ್ಕುಂಗಲ್ ಅವರ ಪುತ್ರರಾಗಿದ್ದರು. ತನ್ನ ತಂದೆಯಿಂದ ತನ್ನ ಹೋಟೆಲ್ ಉದ್ಯಮ ತೆರಳಿದಾಗ ಮಾಥುರ್ ಗೆ ಕೊಯಿಮತ್ತೂರು , ಕುಟುಂಬ ಕೊಯಿಮತ್ತೂರು ಸ್ಥಳಾಂತರಿಸಲಾಯಿತು. ಅವರು ಪ್ರಾಥಮಿಕ ಶಿಕ್ಷಣವನ್ನು ಸೇಂಟ್ ಆನ್ಸ್ ಮೆಟ್ರಿಕ್ ನಿಂದ ಪಡೆದರು. ಹೈಯರ್ ಸೆಕೆಂಡರಿ ಶಾಲೆ, ಕೊಯಮತ್ತೂರು. ಲಂಡನ್‌ನ ಟ್ರಿನಿಟಿ ಕಾಲೇಜಿನಿಂದ ಪಿಯಾನೋ ಕೂಡ ಕಲಿತರು . ನಟನೆಯ ವೃತ್ತಿಯನ್ನು ಮುಂದುವರಿಸಲು ಅವರು ಕೊಯಮತ್ತೂರು (ಸರ್ಕಾರಿ ಕಲಾ ಕಾಲೇಜು) ಯಿಂದ ಇತಿಹಾಸದಲ್ಲಿ … Read more

error: Content is protected !!