Weekend With Ramesh: ಡಾ ಬ್ರೋ ಗಾಗಿ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮ ಕುರಿತು ಉರಿದು ಬಿದ್ದ ನೆಟ್ಟಿಗರು. ಅಷ್ಟಕ್ಕೂ ಆಗಿದ್ದೇನು?

Dr Bro ಸಾಮಾಜಿಕ ಜಾಲತಾಣವನ್ನು ಹೆಚ್ಚಾಗಿ ಬಳಸುವವರಿಗೆ ಕನ್ನಡದ ಪ್ರಖ್ಯಾತ ಯೂಟ್ಯೂಬರ್ ಡಾಕ್ಟರ್ ಬ್ರೋ(YouTuber Dr Bro) ಬಗ್ಗೆ ಪ್ರತಿಯೊಬ್ಬರು ಕೂಡ ತಿಳಿದಿರುತ್ತಾರೆ. ಭಾಷೆ ಹಾಗೂ ತಿಳಿಯದೆ ಇರುವಂತಹ ದೇಶಗಳಿಗೆ ಪ್ರವಾಸ ಹೋಗಿ ಅಲ್ಲಿನ ಸ್ಥಳಗಳ ಕುರಿತಂತೆ ನಮ್ಮ ಕನ್ನಡಿಗರಿಗೆ ಇಂಚಿಂಚು ಮಾಹಿತಿ ತಿಳಿಯುವಂತೆ ಅವರು ತಿಳಿಸುವಂತಹ ವಿಧಾನ ಪ್ರತಿಯೊಬ್ಬರಿಗೂ ಕೂಡ ಅಚ್ಚುಮೆಚ್ಚು. ಅವರ ವಿಡಿಯೋಗಳನ್ನು ನೋಡುವಂತಹ ದೊಡ್ಡ ಅಭಿಮಾನಿ ಬಳಗವೇ ಕನ್ನಡದಲ್ಲಿ ಹಾಗೂ ಕರ್ನಾಟಕ ರಾಜ್ಯದಲ್ಲಿ ಇದೆ ಎಂದರು ಕೂಡ ತಪ್ಪಾಗಲಾರದು. ಇನ್ನು ಇತ್ತೀಚಿಗಷ್ಟೇ ಅವರನ್ನು … Read more

Kirik Keerthi: ಕಿರಿಕ್ ಕೀರ್ತಿಯನ್ನು ಹೆಂಡತಿ ದೂರ ಮಾಡಿ ಹೋಗಿದ್ಯಾಕೆ ಗೊತ್ತಾ? ಇಲ್ಲಿದೆ ನೋಡಿ ಅಸಲಿ ಕಾರಣ!

Kirik Keerthi ಕಿರಿಕ್ ಕೀರ್ತಿ(Keerthi) ಅವರು ಮೊದಲಿಗೆ ಎಲ್ಲರಿಗೂ ಪರಿಚಿತರಾಗಿದ್ದು ಕನ್ನಡ ಪರ ಹೋರಾಟಗಾರನಾಗಿ. ಪ್ರತಿಯೊಬ್ಬರೂ ಕೂಡ ಮೆಚ್ಚು ವಂತಹ ವ್ಯಕ್ತಿತ್ವವನ್ನು ಅವರು ಹೊಂದಿದ್ದು ಅವರ ವೈಯಕ್ತಿಕ ಜೀವನವೂ ಕೂಡ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಯಾಕೆಂದರೆ ಅವರು ಸಿನಿಮಾ ಸ್ಟೋರಿಗಳಲ್ಲಿ ಕಂಡುಬರುವಂತೆ ಮನೆಯವರ ವಿರೋಧದ ನಡುವೆ ಕೂಡ ತಾನು ಪ್ರೀತಿಸಿದವರನ್ನೇ ಮದುವೆಯಾಗಿದ್ದರು. ಕಿರಿಕ್ ಕೀರ್ತಿ ಅವರ ಪತ್ನಿ ಅರ್ಪಿತ(Arpitha Keerthi) ರವರು ಒಳ್ಳೆ ಅನುಕೂಲತೆ ಕುಟುಂಬದಲ್ಲಿ ಜನಿಸಿದ್ದರು ಕೂಡ ಕಿರಿಕ್ ಕೀರ್ತಿಯವರನ್ನು ಮದುವೆಯಾದ ಎನ್ನುವ … Read more

ಕಿರುತೆರೆಯ ನಟಿ ಸುಕೃತಾ ಜೊತೆ ನನಗೆ ಮದುವೆ ಫಿಕ್ಸ್ ಆಗಿದೆ’ ಎಂದ ಬಿಗ್ ಬಾಸ್ 7 ವಿನ್ನರ್ ಶೈನ್ ಶೆಟ್ಟಿ!

1991 ಏಪ್ರಿಲ್ 4ರಂದು ಕುಂದಾಪುರದಲ್ಲಿ ಶರ ಚಂದ್ರ ಶೆಟ್ಟಿ ಹಾಗೂ ಇಂದಿರಾ ಶೆಟ್ಟಿಯವರ ಮಗನಾಗಿ ಜನಿಸಿ, ಇಂದು ಕರ್ನಾಟಕದ ಮನೆ ಮಗನಾಗಿ ಶೈನ್ ಆಗುತ್ತಿರುವ ಶೈನ್ ಶೆಟ್ಟಿ ಅವರಿಗೀಗ 31 ವರ್ಷ. ಚಿಕ್ಕಂದಿನಿಂದಲೂ ಗಾಯನದಲ್ಲಿ, ಅಭಿನಯದಲ್ಲಿ ಆಸಕ್ತಿಯನ್ನು ತೋರಿಸಿದ ಶೈನ್ ಶೆಟ್ಟಿ ಅವರು ಬಿಬಿಎಂ ಕೋರ್ಸ್ ಅನ್ನು ಓದುತ್ತಿರುವಾಗಲೇ ಸ್ಥಳೀಯ ವಾಹಿನಿವೊಂದರಲ್ಲಿ ನಿರೂಪಕರಾಗಿ ಕಾಣಿಸಿಕೊಳ್ಳುತ್ತಾರೆ. ನಂತರ ಮುಂಬೈನಲ್ಲಿ ನಟನೆಗೆ ಬೇಕಾದ ಕೋರ್ಸ್ ಅನ್ನು ಮುಗಿಸಿ ಬೆಂಗಳೂರಿಗೆ ಬಂದು ಧಾರವಾಹಿಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ನಿರ್ವಹಿಸುತ್ತಾರೆ. 2013ರಲ್ಲಿ ಲಕ್ಷ್ಮಿ ಬಾರಮ್ಮ … Read more

ಚಂದನ್ ಶೆಟ್ಟಿ ದುಡಿದ ದುಡ್ಡಿನಲ್ಲಿ ನಾನು ಬದುಕುತ್ತಿಲ್ಲ. ನಾನು ಚಂದನ್ ಶೆಟ್ಟಿ ಅಷ್ಟೆ ದುಡಿಯುತ್ತೇನೆ ಎಂದ ನಿವೇದಿತಾ ಗೌಡಾಳ ಒಂದು ತಿಂಗಳ ಸಂಬಳ ಎಷ್ಟು ಗೊತ್ತಾ

ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಇಬ್ಬರು ಕರ್ನಾಟಕದ ಮನೆ ಮಾತಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರ ಸಂಬಂಧ ತುಂಬ ಗಾಢವಾಗಿ ಬೆಳೆದಿತ್ತು ಇಬ್ಬರು ಕೂಡ ಒಬ್ಬರನ್ನೊಬ್ಬರು ಅನ್ಯೋನ್ಯವಾಗಿ ಅರ್ಥಮಾಡಿಕೊಂಡಿದ್ದರು. 2019 ರಲ್ಲಿ ದಸರಾ ಕಾರ್ಯಕ್ರಮದ ವೇದಿಕೆಯ ಮೇಲೆ ಎಲ್ಲರ ಸಮ್ಮುಖದಲ್ಲಿ ನಿವೇದಿತಾ ಗೌಡ ಚಂದನ್ ಶೆಟ್ಟಿ ಪ್ರಪೋಸ್ ಮಾಡಿದ್ದರು. ಹಾಗೆ ನಿವೇದಿತಾ ಚಂದನ್ ಶೆಟ್ಟಿಯನ್ನು ಒಪ್ಪಿಕೊಂಡಿದ್ದರು. ನಂತರ 2020 ಫೆಬ್ರವರಿ ತಿಂಗಳಿನಲ್ಲಿ ಚಂದನ್ … Read more

ಮಗಳ ವಿದ್ಯಾಭ್ಯಾಸ ಹಾಳಾಗುತ್ತಿದೆ! ಮಾಸ್ಟರ್ ಆನಂದ್ ವಂಶಿಕಾಳ ಬಗ್ಗೆ ಹೀಗೆ ಹೇಳಿದ್ದೇಕೆ

ಮಾಸ್ಟರ್ ಆನಂದ್ ಅವರ ಮಗಳು ವಂಶಿಕ ಇಂದು ಕನ್ನಡಿಗರ ಮನೆ ಮಾತಾಗಿದ್ದಾಳೆ. ಮಾಸ್ಟರ್ ಆನಂದ್ ಅವರು ಬಾಲ ನಟರಾಗಿ ಸಿನಿಮಾದಲ್ಲಿ ನಟಿಸುತ್ತಾ ಇದ್ದರೆ ಅವರ ಅಭಿನಯವನ್ನು ನೋಡೋದಕ್ಕೆ ಎಲ್ಲರೂ ಇಷ್ಟಪಡುತ್ತಿದ್ದರು. ಅವರ ಚುರುಕಾದ ಮಾತು ನಡೆ-ನುಡಿ ಎಲ್ಲರಿಗೂ ಇಷ್ಟವಾಗುತ್ತಿತ್ತು. ಈಗ ಅವರ ಮಗಳು ಕೂಡ ಅದೇ ದಾರಿಯಲ್ಲಿ ಸಾಗುತ್ತಿದ್ದಾಳೆ. ಅಪ್ಪನಂತೆ ಮಗಳು ಕೂಡ ಈಗಾಗಲೇ ಸಿನಿಮಾ ರಂಗವನ್ನು ಪ್ರವೇಶಿಸಿದ್ದಾಳೆ. ಹೌದು ಮಾಸ್ಟರ್ ಆನಂದ್ ಹಾಗೂ ತೇಜಸ್ವಿನಿ ಅವರ ಮಗಳು ವಂಶಿಕ ಈಗಾಗಲೇ ನಮ್ಮಮ್ಮ ಸೂಪರ್ ಸ್ಟಾರ್ ವೇದಿಕೆಯ … Read more

ಮತ್ತೋರ್ವ ಕಿರುತೆರೆ ನಟಿಯ ನಿಗೂಢ ಸಾ’ವು’ ಕೆಲವೇ ಸೆಕೆಂಡುಗಳ ಹಿಂದೆ ಇನ್ಸ್ಟಾಗ್ರಾoನಲ್ಲಿ ಫೋಟೋ ಹಂಚಿಕೊಂಡಿದ್ದ ನಟಿ. ಬಾಯ್ ಫ್ರೆಂಡ್ ಜೊತೆ ನಿಜಕ್ಕೂ ಆಗಿದ್ದೇನು

ಸಿನಿಮಾ ರಂಗಕ್ಕೆ ಅದ್ಯಾರ ದೃಷ್ಟಿ ತಾಗಿದ್ಯೋ ಏನೋ, ಒಂದಾದ ಮೆಲೆ ಒಂದರಂತೆ ಕೆಟ್ಟ ಸುದ್ದಿಯನ್ನೇ ಕೇಳುತ್ತಿದ್ದೇವೆ. ಈಗಾಗಲೇ ಕೆಲ ಯುವ ನಟ ನಟಿಯರೂ ಕೂಡ ಆ’ತ್ಮಹ’ತ್ಯೆ’ಗೆ ಶರಣಾಗಿದ್ದಾರೆ. ಇದಕ್ಕೆ ಕಾರಣವನ್ನ ಹುಡುಕಲು ಹೊರಟರೆ ಅತ್ಯಂತ ಸಣ್ಣ ಕಾರಣಗಳೇ ಆಗಿರುತ್ತವೆ. ಇದಕ್ಕೇಲ್ಲಾ ಪ್ರಾಣವನ್ನೇ ಬಲಿಕೊಡಬೇಕಿತ್ತಾ ಅಂತ ಅನ್ನಿಸುತ್ತದೆ. ಆದರೂ ಸಾ’ಯುವಂಥ ನಿರ್ಧಾರವನ್ನ ಏಕೆ ಮಾಡುತ್ತಾರೋ ಗೊತ್ತಿಲ್ಲ. ಈಗಾಗಲೇ ಬಾಲಿವುಡ್ ನಲ್ಲಿ ಸುಶಾಂತ್ ರಜಪೂತ್, ಶ್ರೀದೇವಿ, ಕನ್ನಡದಲ್ಲಿ ಬಿಗ್ ಬಾಸ್ ನಟಿ ಮೊದಲಾದವರನ್ನ ನಾವು ಕಳೆದುಕೊಂಡಿದ್ದೇವೆ ಇದಕ್ಕೇಲ್ಲಾ ಕಾರಣ ನೋಡಿದರೆ … Read more

ಕನ್ನಡದ ಖ್ಯಾತ ಧಾರಾವಾಹಿ ನಟಿ ದೇಹ ಸೌಂದರ್ಯವನ್ನು ಹೆಚ್ಚಿಸಿಕೊಳ್ಳೋಕೆ ಹೋಗಿ ತನ್ನ ಜೀವವನ್ನೇ ಕಳೆದುಕೊಂಡಿದ್ದಾಳೆ ಬೇಕಿತ್ತಾ ಇಂತಹ ಶೋಕಿ ಎಲ್ಲಾ

ಕಲಾವಿದರು ಅಥವಾ ಸೆಲೆಬ್ರಿಟಿಗಳು ಯಾವಾಗಲು ಗ್ಲಾಮರ್ ಲೋಕದಲ್ಲಿ ಬದುಕುತ್ತಾರೆ. ಆರೋಗ್ಯಕ್ಕಿಂತ ಹೆಚ್ಚಾಗಿ ತಮ್ಮ ದೇಹ ಸೌಂದರ್ಯದ ಮೇಲೆ ಹೆಚ್ಚಿನ ಗಮನ ನೀಡುತ್ತಾರೆ. ಪ್ರೇಕ್ಷಕರಿಗೆ ತಾವು ಚೆನ್ನಾಗಿ ಕಾಣಿಸಿಕೊಳ್ಳಬೇಕು ಅಂತ ಯಾವ ಕೆಲಸ ಮಾಡೋಕೆ ಕೂಡ ರೆಡಿ ಇರುತ್ತಾರೆ. ಅದರಲ್ಲೂ ಈಗಿನ ಯುವ ನಟನಟಿಯರು ಅತಿ ಬೇಗನೇ ಜನಪ್ರಿಯತೆ ಗಳಿಸಬೇಕೆಂದು ಶಾರ್ಟ್ ಕಟ್ ಹುಡುಕುತ್ತಾರೆ. ಇದೀಗ ಕನ್ನಡ ಕಿರುತೆರೆಯ ಪ್ರಖ್ಯಾತ ನಟಿ ಚೇತನರಾಜ್ ತನ್ನ ದೇಹ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಮಾಡಿಕೊಂಡ ಅವಾಂತರದಿಂದ ಇದೀಗ ತನ್ನ ಜೀವವನ್ನೇ ಕಳೆದುಕೊಂಡಿದ್ದಾಳೆ. ಬೆಂಗಳೂರು … Read more

error: Content is protected !!