ಕಂಠ ಪೂರ್ತಿ ಕುಡಿದು ಶಾಲೆಗೆ ಟೈಟಾಗಿ ಬಂದ ಶಿಕ್ಷಕಿ ಮಾಡಿದ್ದು ಎಂತಾ ಕೆಲಸ ನೋಡಿ
ಗುರುಬ್ರಹ್ಮ ಗುರುವಿಷ್ಣು ಗುರುರ್ದೇವೋ ಮಹೇಶ್ವರಾ ಎಂಬ ಶ್ಲೋಕವಿದೆ ಈ ಶ್ಲೋಕದ ಅರ್ಥ ಗುರು ದೇವರ ಸಮಾನ ಗುರುವಿನನ್ನು ನಾವು ದೇವರ ಜಾಗದಲ್ಲಿಟ್ಟು ನೋಡುತ್ತೇವೆ. ಶಾಲೆಯೆಂಬುದು ದೇವಸ್ಥಾನವಿದ್ದಂತೆ ಮತ್ತು ಶಿಕ್ಷಕರು ದೇವರಿದ್ದಂತೆ. ಈಗ ನಾವು ಈ ಶ್ಲೋಕ ಘಟನೆ ಹೇಳುವುದಕ್ಕೂ ಮುಂಚೆ ಯೋಚನೆ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಶಾಲೆಗೆ ಕುಡಿದ ಮತ್ತಿನಲ್ಲಿ ಶಾಲೆಗೆ ಶಿಕ್ಷಕಿ ಯೊಬ್ಬಳು ತರಗತಿ ಹೊಂದಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಛತ್ತೀಸ್ಗಢದ ಟಿಕಾಯತ್ಗಂಜ್ನಲ್ಲಿ ಈ ಘಟನೆ ನಡೆದಿದೆ. ಛತ್ತೀಸ್ಗಢದ ಟಿಕಾಯತ್ಗಂಜ್ ನ ಪ್ರಾಥಮಿಕ ಶಾಲೆಯ ಟೀಚರ್ … Read more