ಜ್ಯೋತಿಷಿ ಮಾತನ್ನು ನಂಬಿ ಹಾವಿಗೆ ನಾಲಗೆಯನ್ನು ಕೊಡಲು ಹೋಗಿ ಆಸ್ಪತ್ರೆಗೆ ಸೇರಿದ ವ್ಯಕ್ತಿ. ನಂತರ ಏನಾಯ್ತು?

ಗೊಬಿಚೆಟ್ಟಿಪಾಳ್ಯಂ ನಿವಾಸಿ 52 ವರ್ಷದ ವ್ಯಕ್ತಿ ಒಬ್ಬ ತನ್ನ ಕನಸನ್ನು ನನಸು ಮಾಡಲು ಹೋಗಿ ನಾಲಿಗೆಯನ್ನೇ ಕಳೆದುಕೊಂಡಿದ್ದಾನೆ. ಈ ವ್ಯಕ್ತಿಗೆ ಪ್ರತಿದಿನವೂ ಹಾವಿನ ಕನಸು ಬೀಳುತ್ತಿತ್ತಂತೆ. ಕನಸಿನಲ್ಲಿ ಹಾವು ಕಚ್ಚಿದಂತೆಯೇ ಕಂಡು ಬೆಚ್ಚಿ ಬೀಳುತ್ತಿದ್ದನಂತೆ. ನಾಗರ ದೋಷವಿರಬಹುದು ಎಂದು ಪರಿಗಣಿಸಿ, ವ್ಯಕ್ತಿಯು ಪರಿಹಾರಕ್ಕಾಗಿ ಜ್ಯೋತಿಷಿಯೊಬ್ಬರ ಬಳಿಯಲ್ಲಿ ತನ್ನ ಕಷ್ಟವನ್ನು ತೋಡಿಕೊಂಡಿದ್ದನಂತೆ. ಈ ಕನಸಿಗೆ ಪರಿಹಾರಾರ್ಥವಾಗಿ ಜ್ಯೋತಿಷಿಗಳು ಹಾವಿನ ಪೂಜೆಯನ್ನು ನೆರವೇರಿಸುವಂತೆ ಹೇಳಿದ್ದಾರಂತೆ. ಅಲ್ಲದೆ ಈತನ ಪೂಜೆಗೊಲಿದ ಹಾವು ಹುತ್ತದಿಂದ ಹೊರ ಬಂದಾಗ ವ್ಯಕ್ತಿಯು ತನ್ನ ನಾಲಿಗೆಯನ್ನು ಸುಳಿದು … Read more

ಮೇಕಪ್ ಮಹಿಮೆ 30ರ ತರುಣಿ ಎಂದು 54ರ ಆಂಟಿಯನ್ನು ಮದುವೆಯಾಗಿ ಮೋಸ ಹೋದ ವರ

ಮನುಷ್ಯನ ಆಂತರಿಕ ಸೌಂದರ್ಯಕ್ಕಿಂತ ಬಾಹ್ಯ ಸೌಂದರ್ಯ ಶಾಶ್ವತವೇನು ಅಲ್ಲ. ಹೀಗೆ ಮೇಕಪ್ ಮಾಡಿಕೊಂಡು ತಾನೇ ಸುಂದರಿ ಅಂತ ಮೆರೆಯುತ್ತಿದ್ದ ಮಹಿಳೆ ಇಂದು ಕಂಬಿ ಹಿಂದೆ ನಿಂತಿದ್ದಾಳೆ. ಹೌದು ಈಕೆಯ ಹೆಸರು ಶರಣ್ಯ ವಯಸ್ಸು ಸುಮಾರು ಹತ್ತತ್ರ 50. ಲೇಟಾಗಿ ಮದುವೆಯಾಗಿರೋರು ಅಥವಾ ಹೆಂಡತಿಯನ್ನು ಕಳೆದುಕೊಂಡಿರುವ ಗಂಡಸರೇ ಇವಳ ಟಾರ್ಗೆಟ್. ಈಗಾಗಲೇ ಎರಡು ಮದುವೆಗಳನ್ನು ಆಗಿ, ಮೂರನೇ ಮದುವೆಯನ್ನು ಅದ್ದೂರಿಯಾಗಿ ಆಗಿ ಕೊನೆಗೆ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾಳೆ. ಶರಣ್ಯ ಅವಳ ಮೊದಲನೆಯ ಗಂಡ ರವಿ. ರವಿ ಬಿಎಸ್ಎನ್ಎಲ್ … Read more

ಇನ್ಮೇಲೆ ಕಿಸ್ಸಿಂಗ್ ಮತ್ತು ಬೆಡ್ ರೂಂ ಸೀನ್ ಗಳಲ್ಲಿ ನಟಿಸಲ್ಲ ಎಂದು ಹೇಳಿದ ನಯನತಾರಾ ಕಾರಣವೇನು ಗೊತ್ತಾ

ಲೇಡೀಸ್ ಸೂಪರ್ ಸ್ಟಾರ್ ಮಾಡಿದ ನಿರ್ಧಾರ ಕೇಳಿ ಕಳವಳಗೊಂಡ ಕಾಲಿವುಡ್! ತಮಿಳು ಸಿನಿ ರಂಗದಲ್ಲಿ ನಟಿ ನಯನತಾರ ಅವರದು ಬಹಳ ದೊಡ್ಡ ಹೆಸರು. ಲೇಡಿ ಸೂಪರ್ ಸ್ಟಾರ್ ಎಂದೇ ಖ್ಯಾತರಾಗಿರುವ ನಯನತಾರಾ ಇತ್ತೀಚಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೇ ತಿಂಗಳ ಜೂನ್ 9ರಂದು ನಯನತಾರಾ ಅವರು ತಾವು ಬಹುಕಾಲದಿಂದ ಪ್ರೀತಿಸುತ್ತಿದ್ದ, ಚಲನಚಿತ್ರ ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ಮದುವೆಯಾದರು. ಮಹಾಬಲಿಪುರಂನಲ್ಲಿ ಬಹಳ ಅದ್ದೂರಿಯಾಗಿ ನಯನತಾರಾ ಹಾಗೂ ವಿಘ್ನೇಶ್ ಶಿವನ ಅವರ ವಿವಾಹ ಮಹೋತ್ಸವ ಜರುಗಿತ್ತು. ಇನ್ನು ಈ … Read more

ಹಾಲು ಮಾರುವ ಸಾಮಾನ್ಯ ಮಹಿಳೆ ಬ್ಯಾಂಕಿನಲ್ಲಿ ಸಾಲ ಕೇಳಿದಾಗ ಬ್ಯಾಂಕ್ ಮ್ಯಾನೇಜರ್ ಮಾಡಿದ ಕೆಲಸವೇನು ಗೊತ್ತಾ

ಶ್ಯಾಮಲಾ ಎಂಬ ಮಹಿಳೆ ಬಡ ಕುಟುಂಬದಲ್ಲಿ ಹುಟ್ಟು ಬೆಳೆದವಳು. ವಿದ್ಯಾಭ್ಯಾಸ ಕಲಿಯದೆ ವ್ಯವಸಾಯ ಮತ್ತು ಹಾಲು ಮಾರುವ ವ್ಯಾಪಾರವನ್ನು ಶುರು ಮಾಡಿದ್ದಳು. ಹೊಸ ವ್ಯಾಪಾರವನ್ನು ಶುರು ಮಾಡಲು ಶ್ಯಾಮಲಾಗೆ ಎರಡು ಲಕ್ಷ ರೂಪಾಯಿ ಸಾಲ ಬೇಕಿತ್ತು. ತನ್ನ ಆಪ್ತರ ಬಳಿ ಶ್ಯಾಮಲಾ ಸಾಲವನ್ನು ಕೇಳಲು ಶುರು ಮಾಡಿದಳು. ಆಗ ಶ್ಯಾಮಲಾಳ ಆಪ್ತನೊಬ್ಬ ಬ್ಯಾಂಕ್ ಗೆ ಹೋದರೆ ನಿನಗೆ ಬೇಕಾದಷ್ಟು ಸಾಲ ಕೊಡುತ್ತಾರೆ ಎಂದು ಸಲಹೆ ಕೊಡುತ್ತಾನೆ. ಸ್ನೇಹಿತನ ಮಾತನು ಕೇಳಿ ಶ್ಯಾಮಲಾ ಬ್ಯಾಂಕ್ ಗೆ ಹೋಗುತ್ತಾಳೆ. ಬ್ಯಾಂಕ್ … Read more

ಹಸೆಮಣೆ ಏರಿದ ಕೆಲವೇ ಗಂಟೆಗಳಲ್ಲಿ ಪೊಲೀಸ್ ಸ್ಟೇಷನ್ ಮೆಟ್ಟಿಲು ಏರಿದ ನಯನತಾರಾ! ಶಾಕ್ ಅದ ಲೇಡಿ ಸೂಪರ್ ಸ್ಟಾರ್!

ತಮಿಳಿನಲ್ಲಿ ತಮ್ಮ ಅತ್ಯುತ್ತಮ ನಟನೆಯಿಂದ ಲೇಡಿ ಸೂಪರ್ ಸ್ಟಾರ್ ಎನಿಸಿಕೊಂಡಿರುವ ನಟಿ ನಯನತಾರಾ. ನಯನತಾರಾ ಅಂದ್ರೆ ಅವರ ಅಭಿಮಾನಿಗಳು ಹೆಚ್ಚೆದ್ದು ಕುಣಿತಾರೆ. ಎರಡು ದಶಕಗಳಿಂದಲೂ ತಮಿಳು ಚಿತ್ರರಂಗವನ್ನು ಆಳುತ್ತಾ ಬಂದಿರುವ ನಟಿ ನಯನತಾರಾ. ಇವರು ಎಲ್ಲಾ ಸ್ಟಾರ್ ನಟರ ಜೊತೆಗೂ ಅಭಿನಯಿಸಿದ್ದಾರೆ. ಇಷ್ಟು ವರ್ಷ ವೃತ್ತಿ ಜೀವನಕ್ಕೇ ಹೆಚ್ಚಿನ ಮಹತ್ವ ಕೊಟ್ಟಿದ್ದ ನಟಿ ಇದೀಗ ವಯಕ್ತಿಕ ಜೀವನದಲ್ಲಿ ವಿಶೇಷ ಬದಲಾವಣೆಯನ್ನು ಅನುಭವಿಸುತ್ತಿದ್ದಾರೆ. ಹೌದು, ನಿಮಗೆಲ್ಲಾ ಗೊತ್ತಿರುವ ಹಾಗೆ ನಯನತಾರಾ ಕಳೆದ ಎರಡು ದಿನಗಳ ಹೊಂದೆಯಷ್ಟೇ, ತಾನು ಪ್ರೀತಿಸಿದ … Read more

ಮದುವೆಯಾದ ಖುಷಿಯಲ್ಲಿ ಗಂಡ ವಿಘ್ನೇಶ್ ಶಿವನ್ ಗೆ ನಯನತಾರಾ ಕೊಟ್ಟ ದುಬಾರಿ ಉಡುಗೊರೆಗಳು ಏನೇನು ಗೊತ್ತಾ?

ತಮಿಳಿನ ಲೇಡಿ ಸೂಪರ್ ಸ್ಟಾರ್ ಹಾಗೂ ಸ್ಟಾರ್ ಡೈರೆಕ್ಟರ್ ವಿವಾಹ ಮಹೋತ್ಸವಕ್ಕೆ ಬೇರೆ ಬೇರೆ ಚಿತ್ರರಂಗದ ಸೆಲೆಬ್ರಿಟಿಗಳು ಸಾಕ್ಷಿಯಾಗಿದ್ದಾರೆ. ಇದೇ ತಿಂಗಳು ಒಂಬತ್ತು ನೇ ತಾರೀಖಿನಂದು ನಟಿ ನಯನತಾರಾ ಹಾಗೂ ವಿಘ್ನೇಶ್ ಶಿವನ್ ವಿವಾಹ ಮಹೋತ್ಸವ ನಿರ್ವಿಘ್ನವಾಗಿ ನೆರವೇರಿದೆ. ಇನ್ನೂ ಈ ಮದುವೆ ಸಮಾರಂಭವನ್ನು ಇನ್ನಷ್ಟು ನೆನಪಾಗಿಸಿದ್ದು ಮದುವೆ ಸಮಾರಂಭಕ್ಕೆ ಬಂದ ಅಭಿಮಾನಿಗಳು ಹಾಗೂ ಸೆಲೆಬ್ರೆಟಿಗಳು. ಹೌದು ಸ್ಟಾರ್ ನಟ ಅಥವಾ ನಟಿಯ ಮದುವೆ ಅಂದರೆ ಅಲ್ಲಿ ಸಾಕಷ್ಟು ಕಲಾವಿದರ ಉಪಸ್ಥಿತಿ ಇದ್ದೇ ಇರುತ್ತದೆ. ಅದರಲ್ಲೂ ನಟಿ … Read more

ತಂದೂರಿ ಚಿಕನ್ ತಿನ್ನೋಕು ಮುಂಚೆ ಇದನ್ನೊಮ್ಮೆ ಓದಿ. ತಂದೂರಿ ಚಿಕನ್ ತಿಂದು ಜೀವವನ್ನೇ ಕಳೆದುಕೊಂಡ 17 ವರ್ಷ ವಯಸ್ಸಿನ ವಿದ್ಯಾರ್ಥಿ

ಹೋಟೆಲ್ ಆಹಾರಗಳನ್ನು ಸೇವಿಸುವುದಕ್ಕೂ ಮುಂಚೆ ನಾವೀಗ ಒಂದೆರಡು ಸಲ ಯೋಚನೆ ಮಾಡುವಂಥ ಪರಿಸ್ಥಿತಿ ಬಂದಿದೆ. ತಮಿಳುನಾಡಿನಲ್ಲಿ ಹೋಟೆಲ್ ನಲ್ಲಿ ಆಹಾರ ಸೇವನೆ ಮಾಡಿ ಜೀವ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತೀಚೆಗಷ್ಟೇ ಪುಟ್ಟ ಬಾಲಕ ಪರೋಟ ತಿಂದು ಜೀವವನ್ನು ಕಳೆದುಕೊಂಡಿದ್ದ. ಹಾಗೆ ಚಿಕನ್ ಶವರ್ಮ ತಿಂದು 15 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದರು ಹಾಗೆ ಒಂದು ವಿದ್ಯಾರ್ಥಿನಿ ತನ್ನ ಜೀವವನ್ನೇ ಕಳೆದುಕೊಂಡರು. ಇಂಥ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಆಪಲ್ ತಿಂಡಿಗಳನ್ನು ತಿಂದು ಜೀವ ಕಳೆದುಕೊಂಡವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ … Read more

ಮೂರು ದಶಕಗಳ ಕಾಲ ಗಂಡಾಗಿ ಬದುಕಿದ ಹೆಣ್ಣು; ಇದರ ಹಿಂದಿನ ಕಾರಣ ಕೇಳಿದರೆ ಅಚ್ಚರಿ ಪಡುತ್ತೀರಿ

ಮನುಷ್ಯ ಜೀವನವನ್ನ ಸಾಗಿಸುವುದಕ್ಕಾಗಿ ಯಾವೆಲ್ಲಾ ಮಾರ್ಗವನ್ನು ಅನುಸರಿಸಬೇಕಾಗುತ್ತದೆ, ಯಾವೆಲ್ಲಾ ವೇಷಗಳನ್ನು ಧರಿಸಬೇಕಾಗುತ್ತದೆ ಹೇಳುವುದೇ ಕಷ್ಟ. ತನಗಾಗಿ ತನ್ನ ಕುಟುಂಬದವರಿಗಾಗಿ ಕೆಲವರಂತೂ ಪಡಬಾರದ ಕಷ್ಟ ಪಡುತ್ತಾರೆ. ಹೊತ್ತು ಕೂಳಿಗಾಗಿಯೂ ಪರದಾಡುವವರಿದ್ದಾರೆ. ಮರ್ಯಾದೆಗಾಗಿ ಅಂಜಿ ಬದುಕುವವರಿದ್ದಾರೆ. ಹೀಗೆ ಜೀವನವನ್ನ ಸವೆಸುವವರ ನಡುವೆ ಈಕೆಯದು ನಿಜವಾಗಿಯೂ ಸ್ಪೂರ್ತಿದಾಯಕ ಕಥೆ, ರೋಚಕ ಕಥೆ. ಇದನ್ನು ಕೇಳಿದ್ರೆ ನೀವು ಬಾಯಿಯ ಮೇಲೆ ಬೆರಳಿಟ್ಟುಕೊಳ್ಳುತ್ತೀರಿ. ಬನ್ನಿ ಆ ರೋಚಕ ಕಥೆಯನ್ನ ನಾವಿಲ್ಲಿ ತಿಳಿಸುತ್ತೇವೆ. ಆಕೆಯ ನಿಜವಾದ ಹೆಸರು ಪೇಚಿಯಮ್ಮಾಳ್. ಆಕೆ ತಮಿಳುನಾಡಿನ ತೂತುಕುಡಿ ಜಿಲ್ಲೆಯ ನಿವಾಸಿ. … Read more

error: Content is protected !!