ಇದಕ್ಕೂ ಮುಂಚೆ ಗುರೂಜಿಯವರನ್ನು ಮುಗಿಸೋಕೆ ದೊಡ್ಡ ಸ್ಕೆಚ್ ನಡೆದಿತ್ತು! ಆದರೆ ಕೂದಲೆಳೆಯ ಅಂತರದಲ್ಲಿ ಗುರೂಜಿ ಬಚಾವಾಗಿದ್ದರು
ಸರಳ ವಾಸ್ತು ತಜ್ಞ ಗುರೂಜಿಯವರ ಪ್ರಕರಣ ದಿನಕ್ಕೆ ಹನ್ನೊಂದು ಹೊಸ ಹೊಸ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ದಿನದಿಂದ ದಿನಕ್ಕೆ ಹೊಸ ಸ್ಫೋಟಕ ಮಾಹಿತಿಗಳು ತಿಳಿಯುತ್ತಿದೆ. ಚಂದ್ರಶೇಖರ್ ಗುರೂಜಿ ಅವರನ್ನು ಹೋಟೆಲ್ ನಲ್ಲಿ ಬರ್ಬರವಾಗಿ ಮುಗಿಸಿರುವುದಕ್ಕೆ ಕಾರಣ ಆಸ್ತಿ ಮತ್ತು ಹಣಕಾಸಿನ ವಿಚಾರ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಕುತೂಹಲದ ವಿಷಯ ಏನೆಂದರೆ ಗುರೂಜಿ ಅವರನ್ನು ಮುಗಿಸುವ ಸಂಚು ಹಾಕಿ ಪ್ಲಾನ್ ಮಾಡಿದ್ದು ಗುರೂಜಿಯವರ ಆಪ್ತ ವರ್ಗದವರೇ. ಗುರೂಜಿಯವರ ಬಳಿ ಹತ್ತು ವರ್ಷಗಳ ಕಾಲ ಕೆಲಸ ಮಾಡಿದ ಸಹೋದ್ಯೋಗಿಗಳೇ ಸ್ಕೆಚ್ … Read more