ಕಾಲೇಜಿಗೆ ಹೋದ ವಿದ್ಯಾರ್ಥಿನಿ ನಾಪತ್ತೆ. ಹುಡುಕಿ ಹುಡುಕಿಕೊಂಡು ಹೊರಟ ಪೊಲೀಸರಿಗೆ ಇನ್ಸ್ಟಗ್ರಾಮ್ ನಲ್ಲಿ ಸಿಕ್ಕಿತ್ತು ಸ್ಫೋಟಕ ಮಾಹಿತಿ

ಕಳೆದು ಹೋದ ಹುಡುಗಿಯನ್ನು ಹುಡುಕಿಕೊಟ್ಟ ಆಕೆಯ ಇನ್ಸ್ಟಾಗ್ರಾಮ್ ಖಾತೆ!. ಇಂದು ಸೋಶಿಯಲ್ ಮೀಡಿಯಾ ಇಲ್ಲದೆ ಯಾವ ಮನುಷ್ಯನಿಗೂ ಬದುಕೋದಕ್ಕೆ ಆಗಲ್ಲ ಕೆಟ್ಟ ತರ ವಿಷಯ ಆಗಿರಲಿ ನಾವು ಇಂದು ಸೋಶಿಯಲ್ ಮಾಡಿರುವ ಒಂದು ಅತ್ಯುತ್ತಮ ಕೆಲಸ ಕೊಟ್ಟಿದ್ದು ಆಕೆಯ ಇನ್ಸ್ಟಾಗ್ರಾಮ್ ಖಾತೆ. ಆಕೆಯ ಹೆಸರು ಸಖೀ ರೆಡ್ಡಿ ವರ್ಷಿಣಿ ಹೈದರಾಬಾದ್ ನ ಮೇಡ್ಚಲ್ ಜಿಲ್ಲೆಯ ಕೊಂಡ್ಲಕೊಯ ನಗರದಲ್ಲಿರುವ ಸಿಎಂಆರ್ ಟೆಕ್ನಿಕಲ್ ಕ್ಯಾಂಪಸ್ ನಲ್ಲಿ ಬಿ ಟೆಕ್ ಓದುತ್ತಿರುವ ವಿದ್ಯಾರ್ಥಿನಿ. ಒಂದು ದಿನ ಇದ್ದಕಿದ್ದ ಹಾಗೆ ಕಾಲೇಜಿನಿಂದ ನಾಪತ್ತೆಯಾಗುತ್ತಾಳೆ … Read more

ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಮಜಾ ಟಾಕೀಸ್ ನ ರೆಮೋ ಮಗಳ ಸಾಧನೆ; ರೆಮೋ ಮಗಳು ಪಡೆದ ಅಂಕ ಎಷ್ಟು ಗೊತ್ತಾ

ಎಲ್ಲರನ್ನು ನಕ್ಕು ನಗಿಸುವ ಕನ್ನಡದ ರಿಯಾಲಿಟಿ ಶೋ ‘ಮಜಾ ಟಾಕೀಸ್’. ಈ ಶೋನಲ್ಲಿ ರೆಮೋ ಹೆಸರನ್ನು ನೀವು ಕೇಳಿಯೇ ಇರ್ತೀರಿ. ಸುಶ್ರಾವ್ಯವಾಗಿ ಹಾಡುವ ರೆಮೋ ಸದ್ಯ ಭಾರೀ ಖುಷಿಯಲ್ಲಿದ್ದಾರೆ. ಇದಕ್ಕೆ ಕಾರಣ ಏನು ಗೊತ್ತಾ! ಮತ್ತೆ ಸದ್ಯದಲ್ಲೇ ಮಜಾ ಟಾಕೀಸ್ ಶುರುವಾಗುತ್ತಿದ್ಯಾ ಅಂತ ಕೇಳಬೇಡಿ. ಸದ್ಯ ರೆಮೋ ಖುಷಿಯಾಗಿರೋದಕ್ಕೆ ಕಾರಣ ಅವರ ಮಗಳು ಮೇದಿನಿ. ರಾಜ್ಯದಲ್ಲಿ 10ನೇ ತರಗತಿಯ ರಿಸಲ್ಟ್ ಬಂದಿರುವ ವಿಷಯ ನಿಮಗೆಲ್ಲರಿಗೂ ಗೊತ್ತು. ಮಜಾ ಟಾಕೀಸ್ ನಲ್ಲಿ ರೆಮೋ ಎಂದು ಖ್ಯಾತಿ ಆಗಿರುವ ರೇಖಾ … Read more

ಅಂದು ಭಿಕ್ಷುಕಿಯಾಗಿದ್ದವಳು ಇಂದು ಎಸ್ಎಸ್ಎಲ್ಸಿಯಲ್ಲಿ ಪಡೆದ ಅಂಕ ಎಷ್ಟು ಗೊತ್ತಾ ಕೇಳಿದ್ರೆ ಅಚ್ಚರಿ ಪಡ್ತೀರಾ!

ಇದೊಂದು ಸ್ಪೂರ್ತಿದಾಯಕ ಕಥೆ. ನಾವಿಂದು ನೋಡುತ್ತಿರುವ ಹಾಗೆ ಅದೆಷ್ಟೋ ಮಕ್ಕಳಿಗೆ ತಂದೆ-ತಾಯಿಯರು ಅವರ ವಿದ್ಯಾಭ್ಯಾಸಕ್ಕಾಗಿ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಾರೆ. ತಮ್ಮ ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆಯಲಿ ಎಂಬ ಕಾರಣಕ್ಕೆ ನಗರದಲ್ಲಿರುವ ಅತ್ಯಂತ ಪ್ರತಿಷ್ಠಿತ ಶಾಲಾ-ಕಾಲೇಜುಗಳಿಗೆ ಸೇರಿಸುತ್ತಾರೆ. ಕಷ್ಟವೋ ಸುಖವೋ ತಮ್ಮ ಮಕ್ಕಳ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು ಎನ್ನುವ ಕಾರಣಕ್ಕೆ ತಂದೆ-ತಾಯಿ ಸಾಕಷ್ಟು ಕಷ್ಟಪಡುತ್ತಾರೆ. ಆದರೆ ಇವುಗಳ ಪರಿವೆಯೇ ಇಲ್ಲದೆ ತಂದೆ ತಾಯಿಯ ಪ್ರೀತಿಯನ್ನು ದುರುಪಯೋಗಗೊಳಿಸಿಕೊಳ್ಳುವ ಮಕ್ಕಳೂ ಇದ್ದಾರೆ. ಆದರೆ ಇಂತಹ ಎಲ್ಲಾ ಸೌಲಭ್ಯಗಳು ಇದ್ದೂ, ಯಾವ … Read more

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿರುವ ಅಮಿತ್ ಕೂಲಿ ಕೆಲಸದಾಕೆಯ ಮಗ. ಇಲ್ಲಿದೆ ನೋಡಿ ಕೂಲಿ ಕೆಲಸದಾಕೆಯ ಮಗನ ಇನ್ಸ್ ಸ್ಪೈರಿಂಗ್ ಸ್ಟೋರಿ

ಪದವಿ ಪೂರ್ವ ಕಾಲೇಜಿನಲ್ಲಿ ಕೂಲಿ ಕೆಲಸ ಮಾಡುವ ಮಹಿಳೆಯ ಮಗ ಇಂದು ಕರ್ನಾಟಕ ರಾಜ್ಯಕ್ಕೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾನೆ. ಮನಸ್ಸಿದ್ದರೆ ಮಾರ್ಗ ಉಂಟು. ಪರಿಶ್ರಮ ಮತ್ತು ಗುರಿ ಇದ್ದರೆ ಮನುಷ್ಯನಿಗೆ ಬಡತನ ಅಡ್ಡಿಯಾಗುವುದಿಲ್ಲ ಎಂದು ಈ ಹುಡುಗ ಸಾಬೀತು ಮಾಡಿದ್ದಾನೆ. ಇಂದು (19 ಮೇ) ರಂದು ಹತ್ತನೇ ತರಗತಿಯ ಫಲಿತಾಂಶ ಹೊರಬಿದ್ದಿದೆ ಕರ್ನಾಟಕ ರಾಜ್ಯದಲ್ಲಿ 145 ವಿದ್ಯಾರ್ಥಿಗಳು 625 ಕ್ಕೆ 625 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ. ಈ 145 ವಿದ್ಯಾರ್ಥಿಗಳಲ್ಲಿ ಅಮಿತ್ ಕೂಡ … Read more

ಎಂಬಿಎ ಮುಗಿಸಿದ್ರೂ ಕೆಲಸ ಸಿಗಲಿಲ್ಲ ಅನ್ನೋ ಕಾರಣಕ್ಕೆ ಯುವತಿ ಮಾಡಿಕೊಂಡ ಕೆಲಸ ನೋಡಿ! ಏನು ಹೇಳೋದು ಈಗಿನ ಮಕ್ಕಳಿಗೆ

ಇವತ್ತಿನ ಯುವಕ ಯುವತಿಯರ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಲುವುದೇ ಕಷ್ಟ. ಯಾಕಂದ್ರೆ ಯಾವ ಕಷ್ಟದ ಪರಿಸ್ಥಿತಿಯನ್ನೂ ಎದುರಿಸಲಾಗದ ಸೂಕ್ಷ್ಮ ಮನಸ್ಥಿತಿ ಕೆಲವರದ್ದು. ತಮ್ಮ ಯಾವುದೇ ಪರಿಸ್ಥಿತಿಯನ್ನು ಯಾರ ಬಳಿಯೂ ಕೇಳಿಕೊಳ್ಳದೇ ಒಳಗೊಳಗೇ ಎಲ್ಲವನ್ನೂ ಅನುಭವಿಸುತ್ತಾ ನಂತರ ಖಿನ್ನತೆಗೆ ಒಳಗಗುತ್ತಾರೆ. ಕೊನೆಗೆ ಸಾ’ಯು’ವಂಥ ಕೆಟ್ಟ ನಿರ್ಧಾರವನ್ನು ಮಾಡಿಯೇ ಬಿಡುತ್ತಾರೆ. ಇಂಥ ಒಂದು ಬುದ್ದಿಗೇಡಿ ಕೆಲಸವನ್ನು ಮಾಡಿ ಜೀವವನ್ನೇ ತೆಗೆದುಕೊಂಡಿದ್ಡಾಳೆ ಒಬ್ಬಳು ಯುವತಿ. ಈ ಘಟನೆ ನಡೆದಿದ್ದು ಉಡುಪಿಯ ಕಾಪುವಿನಲ್ಲಿ. 23 ವರ್ಷದ ಸಹನಾ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಮೂಲದವರು. … Read more

ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿನಿ ತನ್ನ ತಾಯಿಯ ಎದುರೇ ಪ್ರಿಯಕರನ ಜೋತೆ ಮಾಡಿದ ಕೆಲಸವೇನು ನೋಡಿ ?

ಪ್ರೀತಿ, ಪ್ರೇಮ, ಪ್ರಣಯ ಎಲ್ಲ ಪುಸ್ತಕದ ಬದನೆಕಾಯಿ ಅಂತ ಉಪ್ಪಿ ದಾದ ಏನೋ ಹೇಳಿಬಿಟ್ರು, ಆದ್ರೆ ಯುವಕರಿಗೆಲ್ಲ ಇದು ಎಲ್ಲಿ ಅನ್ವಯವಾಗುತ್ತೆ? ಅದರಲ್ಲೂ ಪಿಯುಸಿ ಹಂತದಲ್ಲಿ ಪ್ರೀತಿ ಕುರುಡು ಅನ್ಣೋದನ್ನ ಸಾಬೀತು ಮಾಡಿಬಿಡ್ತಾರೆ ಯುವಕ ಯುವತಿಯರು! ಒಮ್ಮೆ ಪ್ರೀತಿಯಲ್ಲಿ ಬಿದ್ದರೆ, ಅಪ್ಪ ಅಮ್ಮ, ತಮ್ಮ ಮುಂದಿನ ಭವಿಷ್ಯ ಇದ್ಯಾವುದರ ಬಗ್ಗೆಯೂ ಅರಿವಿಲ್ಲದೇ ಪ್ರೇಮ ಪರೀಕ್ಷೆ ಬರೆಯೋಕೆ ಸಿದ್ದವಾಗಿಬಿಡ್ತಾರೆ. ಇನ್ನೊಬ್ಬ ಹುಡುಗಿ ಪಿಯುಸಿ ಪರೀಕ್ಷೆ ಬರೆಯೋಕೆ ಬಂದು ಪ್ರಿಯಕರನೊಂದಿಗೆ ಓಡಿ ಪರಾ’ರಿಯಾಗಿದ್ದಾರೆ. ಈ ಘಟನೆಯ ಬಗ್ಗೆ ಇಲ್ಲಿದೆ ಹೆಚ್ಚಿನ … Read more

ತಾನು ಓದುತ್ತಿದ್ದ ಕಾಲೇಜಿನ ಬಸ್ ಡ್ರೈವರ್ ನನ್ನು ಪ್ರೀತಿಸಿ ಮದುವೆಯಾದ ಎಂಜಿನಿಯರಿಂಗ್ ವಿದ್ಯಾರ್ಥಿನಿಗೆ ನಂತರ ಕಾದಿತ್ತು ದೊಡ್ಡ ಶಾಕ್

ಶಾಲೆಗೆ ಹೋಗುವ ವಿದ್ಯಾರ್ಥಿನಿ ಮೆಕ್ಯಾನಿಕ್ ನನ್ನು ಪ್ರೀತಿಸಿ ಮದುವೆಯಾಗುವುದು ಮತ್ತು ಚಪ್ಪಲಿ ಹೊಲಿಯುವವನನ್ನು ಮದುವೆಯಾಗೋದು ಇಂತಹ ಘಟನೆಗಳನ್ನು ಸಿನಿಮಾಗಳಲ್ಲಿ ಮಾತ್ರ ನೋಡಿದ್ದೆವು. ಇದೀಗ ಇಂಥಹದ್ದೇ ಒಂದು ಘಟನೆ ನಿಜ ಜೀವನದಲ್ಲೂ ಕೂಡ ನಡೆದಿದೆ ಅಂದರೆ ನೀವೆಲ್ಲಾ ನಂಬಲೇ ಬೇಕು. ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ತಾನು ಓದುತ್ತಿದ್ದ ಕಾಲೇಜಿನ ಬಸ್ ಡ್ರೈವರ್ ನನ್ನು ಪ್ರೀತಿಸಿ ಮದುವೆಯಾಗಿದ್ದಾಳೆ. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಕೊಲ್ಲಿಪರ ಮಂಡಲದ ಲಕ್ಷ್ಮೀ ಪೂಜಿತ ಎಂಬಾಕೆ ತೆನಾಲಿ ಬಳಿಯ ಇಂಜಿನಿಯರ್​ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಈ … Read more

ಸಿನೆಮಾ ಗ್ರೂಪ್ ಡ್ಯಾನ್ಸರ್ ನನ್ನು ನಂಬಿ ಹೊಟೇಲ್ ರೂಮ್ ಗೆ ಒಂಟಿಯಾಗಿ ಹೋದ 14 ವರ್ಷದ ಹುಡುಗಿ. ನಂತರ ಕಾದಿತ್ತು ಈ ಹುಡುಗಿಗೆ ದೊಡ್ಡ ಶಾಕ್

ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಸರಿ ಯಾವುದು ತಪ್ಪು ಯಾವುದು ಎಂಬ ಅರಿವಿಲ್ಲದ ವಯಸ್ಸು ಆಗಿರುತ್ತೆ. ಇಂಥ ಸಮಯದಲ್ಲಿ ಅಪರಿಚಿತ ವ್ಯಕ್ತಿಗಳನ್ನು ಬಹಳಷ್ಟು ಬೇಗನೆ ನಂಬಿಬಿಡುತ್ತಾರೆ . ಈಗಿನ ಕಾಲದಲ್ಲಂತೂ ಗುರುತು ಪರಿಚಯ ಇರುವವರೇ ಮೋಸ ಮಾಡೋದು ಹೆಚ್ಚು. ಅದರಲ್ಲೂ ವಿದ್ಯಾರ್ಥಿನಿಯರನ್ನು ದಾರಿತಪ್ಪಿಸೋಕೆ ಹಲವಾರು ಪೋ’ಲಿ’ ಹುಡುಗರು ಯಾವಾಗಲೂ ಒಂದು ಕಣ್ಣು ಇಟ್ಟಿರುತ್ತಾರೆ. 15 -19 ವರ್ಷದ ವಿದ್ಯಾರ್ಥಿನಿಯರು ಬಹಳ ಸುಲಭವಾಗಿ ಮೋಸ ಹೋಗುತ್ತಾರೆ. ಚೆನ್ನೈನ ಅರುಂಬಕ್ಕಮ್ ನಲ್ಲಿ 14 ವರ್ಷದ ವಿದ್ಯಾರ್ಥಿನಿಯ ಘಟನೆಯೊಂದು ಇದೀಗ ಸದ್ದು ಮಾಡುತ್ತಿವೆ. … Read more

error: Content is protected !!