ನಾನು ತೀರಿ ಹೋದ ಮೇಲೆ ನನ್ನ ದೇಹ ನೋಡಲು ಬನ್ನಿ. ಇಲ್ಲ ಅಂದ್ರೆ ದೆವ್ವ ಆಗಿ ಬರ್ತೀನಿ ಎಂಬುದಾಗಿ ಜೀವ ಕಳೆದುಕೊಂಡ ಆಕೆ ಪತ್ರದಲ್ಲಿ ಏನು ಬರೆದಿದ್ದಳು ಗೊತ್ತಾ?
ನಮ್ಮದೇ ರಾಜ್ಯದ ರಾಯಚೂರಿನಲ್ಲಿ ನಡೆದಿರುವ ಘಟನೆ ಒಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸುದ್ದಿಯಾಗುತ್ತಿದೆ. 16 ವರ್ಷ ವಯಸ್ಸಿನ ಸಾರಿಕ ಎನ್ನುವ ಹುಡುಗಿ ಗಣೇಶೋತ್ಸವ ಕಾರ್ಯಕ್ರಮದ ಗಣಪತಿ ವಿಸರ್ಜನೆಗಾಗಿ ತಯಾರಾಗಿದ್ದ ಕೆರೆಗೆ ಹಾರಿ ತನ್ನ ಪ್ರಾಣವನ್ನು ಕಳೆದುಕೊಂಡಿರುವುದು ನಿಜಕ್ಕೂ ಕೂಡ ಈಗ ಎಲ್ಲರ ಕಣ್ಣಂಚಿನಲ್ಲಿ ನೀರನ್ನು ತರಿಸುತ್ತಿದೆ. ಅಷ್ಟಕ್ಕೂ ಏನು ನಡೆದಿತ್ತು ಹಾಗೂ ಮರಣ ಹೊಂದುವುದಕ್ಕಿಂತ ಮುಂಚೆ ಆಕೆ ಪತ್ರದಲ್ಲಿ ಏನು ಬರೆದಿದ್ದಳು ಎನ್ನುವ ಕುರಿತಂತೆ ಈಗ ಎಲ್ಲರಲ್ಲೂ ಕುತೂಹಲ ಮನೆ ಮಾಡಿದೆ. ಹೌದು ಮಿತ್ರರೇ ಸಾರಿಕಾ, … Read more