Vijay Prakash: ಕರ್ನಾಟಕದ ಸೂಪರ್ ಸಿಂಗರ್ ವಿಜಯ್ ಪ್ರಕಾಶ್ ಒಂದು ಹಾಡಿಗೆ ಪಡೆಯುವ ಸಂಭಾವನೆ ಎಷ್ಟು ನೋಡಿ.

Vijay Prakash ಗಾಯಕ ವಿಜಯ್ ಪ್ರಕಾಶ್(Singer Vijay Prakash) ರವರು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕನ್ನಡ ಚಿತ್ರರಂಗದ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಗಾಯಕರಲ್ಲಿ ಒಬ್ಬರಾಗಿದ್ದು ಅವರ ಧ್ವನಿಗಿರುವ ಬೇಡಿಕೆ ಕೂಡ ಅಷ್ಟೇ ದೊಡ್ಡ ಮಟ್ಟದಲ್ಲಿದೆ. ಅದರಲ್ಲೂ ವಿಶೇಷವಾಗಿ ವಿಜಯ್ ಪ್ರಕಾಶ್ ಅವರು ಹಾಡಿರುವಂತಹ ಹಲವಾರು ಹಾಡುಗಳು, ಉದಾಹರಣೆಗೆ ಗಾಳಿಪಟ ಸಿನಿಮಾದ ಕವಿತೆ ಕವಿತೆ ಹಾಡು ಎಂದಿಗೂ ಕೂಡ ಕನ್ನಡಿಗರ ಮನಸ್ಸಿನ ಆಳದಲ್ಲಿ ಅಚ್ಚಳಿಯದಂತೆ ಹಸಿರಾಗಿ ಉಳಿದುಕೊಂಡಿದೆ. ಕನ್ನಡ ಚಿತ್ರರಂಗದಲ್ಲಿ ಕಿಚ್ಚ ಸುದೀಪ್(Kiccha Sideep) ರವರ ನೆಚ್ಚಿನ … Read more

Rajesh Krishnan: ಕನ್ನಡ ಚಿತ್ರರಂಗದ ಎವರ್ ಗ್ರೀನ್ ಸಿಂಗರ್ ರಾಜೇಶ್ ಕೃಷ್ಣನ್ ಒಂದು ಹಾಡನ್ನು ಹಾಡೋದಕ್ಕೆ ಪಡೆಯುವ ಸಂಭಾವನೆ ಎಷ್ಟು ಇಲ್ಲಿದೆ ನೋಡಿ ಡೀಟೇಲ್ಸ್!

Rajesh Krishnan ಕನ್ನಡ ಚಿತ್ರರಂಗದ ಅತ್ಯಂತ ಜನಪ್ರಿಯ ಗಾಯಕ ರಲ್ಲಿ ರಾಜೇಶ್ ಕೃಷ್ಣನ್ ಅವರು ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಕೇವಲ ಗಾಯಕರಾಗಿ ಮಾತೃಭಾಷೆಯಲ್ಲಿ ಒಬ್ಬ ನಟನಾಗಿ ಕೂಡ ರಾಜೇಶ್ ಕೃಷ್ಣನ್(Rajesh Krishnan) ಉತ್ತಮ ನಟನೆಯನ್ನು ಇದುವರೆಗೂ ತೋರ್ಪಡಿಸಿದ್ದಾರೆ. ಅದಕ್ಕೆ ಒಂದೊಳ್ಳೆ ಉದಾಹರಣೆ ಎಂದರೆ ಗೋಲ್ಡನ್ ಸ್ಟಾರ್ ಗಣೇಶ್(Golden Star Ganesh) ನಾಯಕ ನಟನಾಗಿ ಕಾಣಿಸಿಕೊಂಡಿರುವ ಗಾಳಿಪಟ ಸಿನಿಮಾ. ಒಬ್ಬ ಅನುಭವಸ್ಥ ಕಲಾವಿದನ ನಟನೆ ರಾಜೇಶ್ ಕೃಷ್ಣನ್ ಅವರಲ್ಲಿತ್ತು. ಅದರಲ್ಲೂ ವಿಶೇಷವಾಗಿ ಗಾಯನದ ವಿಚಾರಕ್ಕೆ ಬಂದರೆ ಕನ್ನಡ ಚಿತ್ರರಂಗದ … Read more

Vijay Prakash: ನೂರಾರು ಹಾಡುಗಳನ್ನು ಹಾಡಿರುವ ಸ್ಟಾರ್ ಗಾಯಕ ವಿಜಯ ಪ್ರಕಾಶ್ ಒಂದು ಹಾಡಿಗೆ ಪಡೆದುಕೊಳ್ಳುವ ಸಂಭಾವನೆ ಎಷ್ಟು?

Vijay Prakash ಸ್ಟಾರ್ ನಟರಿಗೆ ಮಾತ್ರ ದೊಡ್ಡ ಮಟ್ಟದ ಅಭಿಮಾನಿ ಬಳಗ ಇರುತ್ತದೆ ಎಂಬುದಾಗಿ ಕೆಲವರು ಭಾವಿಸುತ್ತಾರೆ ಆದರೆ ಸಿನಿಮಾ ರಂಗದಲ್ಲಿರುವ ಬೇರೆ ವಿಭಾಗದ ಸೆಲೆಬ್ರಿಟಿಗಳು ಕೂಡ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಹೊಂದಿರುತ್ತಾರೆ ಅವರಲ್ಲಿ ಗಾಯಕರು(Singers) ಕೂಡ ಸೇರಿರುತ್ತಾರೆ. ಅವರಲ್ಲಿ ಇಂದು ನಾವು ಮಾತನಾಡಲು ಹೊರಟಿರುವುದು ಕನ್ನಡದ ನಂಬರ್ ಒನ್ ಗಾಯಕರ ಬಗ್ಗೆ. ಹೌದು ನಾವ್ ಮಾತನಾಡುತ್ತಿರುವುದು ಕನ್ನಡ ಸೇರಿದಂತೆ ಪರಭಾಷೆಗಳಲ್ಲಿ ಕೂಡ ತಮ್ಮ ಕಂಠಸಿರಿಯ ಮೂಲಕ ಜನರ ಮನಸ್ಸನ್ನು ಗೆದ್ದಿರುವ ಗಾಯಕ ವಿಜಯ್ ಪ್ರಕಾಶ್(Vijay prakash) … Read more

ನನ್ನ ಗಂಡನ ದುಡ್ಡಿನಲ್ಲಿ ನಾನು ಶೋಕಿ ಮಾಡಿದರೆ ನಿಮಗೇನು ಉರಿ ಎಂದು ಗರಂ ಆದ ನಿವೇದಿತಾ ಗೌಡ..

ಕನ್ನಡ ಕಿರುತೆರೆ ಅತ್ಯಂತ ಶ್ರೀಮಂತ ಹಾಗೂ ದೊಡ್ಡ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ನ ಸ್ಪರ್ಧಿಯಾಗಿ ಕಾಣಿಸಿಕೊಳ್ಳುವ ಮೂಲಕ ನಿವೇದಿತ ಗೌಡ ಅವರು ಸಾಕಷ್ಟು ದೊಡ್ಡ ಮಟ್ಟದಲ್ಲಿ ಜನಪ್ರಿಯತೆಗೆ ಬರುತ್ತಾರೆ. ಇನ್ನು ನಂತರದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಆಗಿರುವ ಚಂದನ್ ಶೆಟ್ಟಿ ಅವರನ್ನು ನಿವೇದಿತಾ ಗೌಡ ಮದುವೆಯಾಗುತ್ತಾರೆ. ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಅವರ ನಡುವೆ ವಯಸ್ಸಿನ ಅಂತರವಿದ್ದರೆ ಕೂಡ ಇವರಿಬ್ಬರು ಪ್ರೀತಿಸಿ ಮದುವೆಯಾಗಿ ಇಂದಿಗೂ ಕೂಡ ಸುಖ ಸಂತೋಷದಿಂದ ಸಂಸಾರ … Read more

ಹೊಸ ಮನೆಯನ್ನು ಖರೀದಿಸಿದ ಕನ್ನಡದ ಖ್ಯಾತ ಗಾಯಕ ನವೀನ್ ಸಜ್ಜು. ಈ ಐಷಾರಾಮಿ ಮನೆಯ ಬೆಲೆ ಎಷ್ಟು ಗೊತ್ತಾ

ಗಾಯಕನೊಬ್ಬ ಬೆಳೆದ್ರೆ ಹೀಗೆ ಬೆಳಿಬೇಕು ಅಂತ ಜನರ ಬಾಯಲ್ಲಿ ಶಹಬ್ಬಾಸ್ ಗಿಟ್ಟಿಸಿಕೊಂಡ ನವೀನ್ ಸಜ್ಜು, ಇಂದು ಹೊಸ ಮನೆಯ ಪ್ರವೇಶದ ಸಂಭ್ರಮದಲ್ಲಿದ್ದಾರೆ. ಹಿನ್ನೆಲೆ ಗಾಯಕ ನವೀನ್ ಸಜ್ಜು ಅವರ ಬಗ್ಗೆ ಸಾಕಷ್ಟು ಜನರಿಗೆ ಗೊತ್ತಿದೆ. ಬಿಗ್ ಬಾಸ್ ಸೀಸನ್ 6 ರಲ್ಲಿ ಮೊದಲ ರನ್ನರ್ ಅಪ್ ಆಗಿದ್ದ ನವೀನ್ ಸಜ್ಜು ತಾವು ಬಿಗ್ ಬಾಸ್ ಮನೆಯಲ್ಲಿ ಇರುವಷ್ಟು ದಿನ ಸಾಕಷ್ಟು ಮನರಂಜನೆಯನ್ನು ಕೊಟ್ಟಿದ್ರು. ತಮ್ಮ ಅದ್ಭುತ ಕಂಠ ಸಿರಿಯಿಂದ ಎಲ್ಲರನ್ನೂ ರಂಜಿಸಿದರು. ನವೀನ್ ಸಜ್ಜು ಕನ್ನಡ ಸಿನಿಮಾಗಳಿಗೆ … Read more

ಹಾಡುತ್ತಲೇ ವೇದಿಕೆಯ ಮೇಲೆ ಪ್ರಾಣವನ್ನು ಬಿಟ್ಟ ಖ್ಯಾತ ಸಂಗೀತ ಗಾಯಕ. ಇಲ್ಲಿದೆ ನೋಡಿ ವಿಡಿಯೋ

ಕೆಲವರ ಕಲಾರಾಧನೆ, ಎಷ್ಟುರುತ್ತದೆ ಎನ್ನುವುದನ್ನು ಈ ಘಟನೆಯನ್ನು ನೋಡಿದರೆ ನಿಮಗೆ ಅರಿವಾಗಬಹುದು. ಕೆಲವರು ಕಲಾಸರಸ್ವತಿಗೆ ತಮ್ಮನ್ನು ತವು ಅರ್ಪಿಸಿಕೊಂಡಿರುತ್ತಾರೆ. ಇವರು ಎಷ್ಟರ ಮಟ್ಟಿಗೆ ಕಲೆಯನ್ನ ಆರಾಧಿಸುತ್ತಾರೆ ಎಂದರೆ, ಕಲೆಯಲ್ಲಿ ತೊಡಗಿರುವಗಲೇ ಕೊನೆಯುಸಿರೆಳೆಯುವ ಮಟ್ಟಿಗೆ. ಸಾಮಾನ್ಯವಾಗಿ ಪುರಾತನ ಕಾಲದಲ್ಲೂ ಧ್ಯಾನಾಸಕ್ತರಾಗಿದ್ದ ಋಷಿಮುನಿಗಳು ಸ್ಥಳದಲ್ಲೇ ಜೀವ ತ್ಯಜಿಸಿದ ಬಗ್ಗೆ ನಾವು ಕೇಳಿದ್ದೇವೆ, ಓದಿದ್ದೇವೆ. ಅಂತೆಯೇ ವೇದಿಕೆಯಲ್ಲಿ ತಮ್ಮ ಪರ್ಫಾರ್ಮೆನ್ಸ್ ಕೊಡುವಗಲೇ ಪ್ರಾಣ ಬಿಟ್ಟ ಹಲವು ಕಲಾವಿದರ ಉದಾಹರಣೆಯೂ ಇದೆ. ಉತ್ತರ ಕನ್ನಡದ ಖ್ಯಾತ ಯಕ್ಷಗಾನ ಕಲಾವಿದ ಚಿಟ್ಟಾಣಿ ರಮಚಂದ್ರ ಹೆಗಡೆ … Read more

error: Content is protected !!