ಲಕ್ಷ ಲಕ್ಷ ಸ್ಯಾಲರಿ ಸಿಗುವ ಇಂಜಿನಿಯರಿಂಗ್ ಕೆಲಸ ಬಿಟ್ಟು ವ್ಯವಸಾಯದಲ್ಲಿ ತೊಡಗಿಕೊಂಡಿರುವ ಇಬ್ಬರು ಹೆಣ್ಣು ಮಕ್ಕಳು…ಇವರು ಮಾಡುತ್ತಿರುವ ಒಳ್ಳೆಯ ಆದಾಯದ ಕೃಷಿ ಯಾವುದು ಗೊತ್ತಾ?

Gagana megha inspirational story : ಆಧುನಿಕ ಯುಗದಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿದ ಕೂಡಲೇ ಒಳ್ಳೊಳ್ಳೆ company, lab ಗಳನ್ನು ಅರಿಸಿಕೊಂಡು ಪಟ್ಟಣದತ್ತ ಮುಖ ಮಾಡಿ ನಿಲ್ಲುವವರು ಸರ್ವೇ ಸಾಮಾನ್ಯವಾಗಿ ಕಾಣಸಿಗುತ್ತಾರೆ. ಇನ್ನು ಇಂಜಿನಿಯರಿಂಗ್(engeenering), ಮಾಸ್ಟರ್ಸ್ ಡಿಗ್ರಿ(master’s degree) ಕಂಪ್ಲೀಟ್ ಆದವರು, ನವಯುಗ ತಂತ್ರಜ್ಞಾನದ ಕಡೆಗೆ ಆಕರ್ಷಿತಗೊಳ್ಳುತ್ತಾರೆಯೇ ಹೊರತು, ವ್ಯವಸಾಯ ಭೂಮಿಯಲ್ಲಿ ಕೃಷಿ ಮಾಡಲು ಉತ್ಸಾಹ ತೋರುವುದಿಲ್ಲ. ಇಂತಹ ಕಾಲದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡ ಎರಡು ಹೆಣ್ಣು ಮಕ್ಕಳ ಕೃಷಿ ಕತೆಯನ್ನು ಓದಿ. ಇಂಜಿನಿಯರಿಂಗ್ ಮುಗಿಸಿಯೂ ಕೂಡ ವ್ಯವಸಾಯದಲ್ಲಿ ತಮ್ಮನ್ನು … Read more

ತುಳಸಿ ಪೂಜೆ ಮಾಡಿ ಅರಿಶಿಣ ಕುಂಕುಮ ಹಚ್ಚಿ ನಂತರ ಕಾರ್ ಶೆಡ್ ಗೆ ಹೋಗಿ ಈ ನವ ವಿವಾಹಿತೆ ಮಾಡಿಕೊಂಡಿದ್ದು ಏನು ಗೊತ್ತಾ ನಿಜಕ್ಕೂ ಶಾಕಿಂಗ್

ಇತ್ತೀಚಿನ ವರ್ಷಗಳಲ್ಲಿ ನಮ್ಮ ದೇಶದಲ್ಲಿ ಯುವಜನತೆ ತಮ್ಮ ಜೀವವನ್ನು ತಮ್ಮ ಕೈಯಾರೆ ತಾವೇ ಮುಗಿಸಿಕೊಳ್ಳುವ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ ಎಂದರೆ ತಪ್ಪಾಗಲಾರದು. ಯಾವುದೇ ಸಮಸ್ಯೆ ಆಗಲಿ ಅದನ್ನು ಎದುರಿಸುವ ಗಟ್ಟಿತನ ಎನ್ನುವುದು ಇತ್ತೀಚಿನ ದಿನಗಳಲ್ಲಿ ಯುವಜನತೆಯಲ್ಲಿ ಕಾಣೆಯಾಗುತ್ತಿದೆ ಎಂದರೆ ಅತಿಶಯೋಕ್ತಿ ಅಲ್ಲ. ಈಗ ಅದೇ ರೀತಿಯ ಒಂದು ಘಟನೆ ಈಗ ಶಿವಮೊಗ್ಗದಲ್ಲಿ ನಡೆದಿದೆ ಎಂಬುದಾಗಿ ಬೆಳಕಿಗೆ ಬಂದಿದೆ. ಈಗ ಸುದ್ದಿಗೆ ಬರುತ್ತಿರುವ ನವ ವಿವಾಹಿತೆಯ ಹೆಸರು ನವ್ಯಶ್ರೀ ಎನ್ನುವುದಾಗಿ. ಐದು ತಿಂಗಳ ಹಿಂದೆಯಷ್ಟೇ ಆಕಾಶ್ ಎನ್ನುವವನನ್ನು ಮದುವೆಯಾಗುವ … Read more

error: Content is protected !!