ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮಗನ ಸ್ಕೂಲ್ ಫೀಸ್ ಎಷ್ಟು ಗೊತ್ತಾ? ಏನ್ ಗುರು ಇಷ್ಟೊಂದಾ?

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಹಾಗೂ ಕ್ರಾಂತಿ ತಂಡ ನಿನ್ನೆ ಪ್ರೆಸ್ ಮೀಟ್ ಮಾಡಿ ಇದೇ ಜನವರಿ 26ರಂದು ಕ್ರಾಂತಿ ಸಿನಿಮಾ ಅದ್ದೂರಿಯಾಗಿ ತೆರೆ ಕಾಣಲಿದೆ ಎಂಬ ಅಧಿಕೃತ ಘೋಷಣೆಯನ್ನು ಮಾಡಿದ್ದಾರೆ. ಕೊನೆಗೂ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು ಕಾಯುತ್ತಿದ್ದ ಹಾಗೂ ಅವರು ವರ್ಷಗಳಿಂದ ಕೇಳಬೇಕು ಎಂಬುದಾಗಿ ಕಾತುರರಾಗಿದ್ದ ಸುದ್ದಿ ಅವರ ಕಿವಿಗೆ ಬಿದ್ದುಬಿಟ್ಟಿದೆ. ಇನ್ನೂ ಇದೇ ಪ್ರೆಸ್ ಮೀಟ್ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸಿನಿಮಾದ ಕುರಿತಂತೆ … Read more

ಉತ್ತರ ಪ್ರದೇಶದ ಶಿಕ್ಷಕಿ ವಿದ್ಯಾರ್ಥಿಯ ಬಳಿಯೇ ಮಸಾಜ್ ಮಾಡಿಸಿಕೊಳ್ಳುತ್ತಿರುವ ವಿಡಿಯೋ ನೋಡಿ

ಬಹುಶಃ ಗುರುವಿಗೆ ಭಾರತದಲ್ಲಿ ಇರುವಷ್ಟು ಪ್ರಾಮುಖ್ಯತೆ ಹಾಗೂ ಗುರುವಿಗೆ ಕೊಡುವಷ್ಟು ಮರ್ಯಾದೆ ಬೇರೆ ಯಾವ ದೇಶದಲ್ಲಿಯೂ ಕಾಣಲು ಸಿಗಲಿಕ್ಕಿಲ್ಲ. ಎಲ್ಲಾ ದೇವರಿಗಿಂತಲೂ ಗುರುವೇ ದೊಡ್ಡ ದೇವರು. ನಮಗೆ ಗುರುವೇ ಬ್ರಹ್ಮ ಗುರುವೇ ವಿಷ್ಣು. ವಿದ್ಯಾರ್ಥಿ ಏನು ತಪ್ಪು ಮಾಡಿದರು ಅದನ್ನ ತಿದ್ದಿ ಬುದ್ದಿ ಹೇಳೋದಕ್ಕೆ ಸಾಧ್ಯವಾಗುವುದು ಶಿಕ್ಷಕನಿಗೆ ಮಾತ್ರ. ಸಮಾಜಕ್ಕೆ ನೀಡುವ ಜವಾಬ್ದಾರಿ ಪ್ರತಿಯೊಬ್ಬ ಶಿಕ್ಷಕರ ಮೇಲಿದೆ. ಆದರೆ ಬೇಲಿಯೇ ಎದ್ದು ಹೊಲ ಮೈದಂತೆ ಎನ್ನುವ ಗಾದೆಯನ್ನು ನೀವು ಕೇಳಿರಬಹುದು. ಇಂದು ಕೆಲವು ಕಡೆ ಶಿಕ್ಷಣ ವ್ಯವಸ್ಥೆಯಲ್ಲಿ … Read more

ಕಂಠ ಪೂರ್ತಿ ಕುಡಿದು ಶಾಲೆಗೆ ಟೈಟಾಗಿ ಬಂದ ಶಿಕ್ಷಕಿ ಮಾಡಿದ್ದು ಎಂತಾ ಕೆಲಸ ನೋಡಿ

ಗುರುಬ್ರಹ್ಮ ಗುರುವಿಷ್ಣು ಗುರುರ್ದೇವೋ ಮಹೇಶ್ವರಾ ಎಂಬ ಶ್ಲೋಕವಿದೆ ಈ ಶ್ಲೋಕದ ಅರ್ಥ ಗುರು ದೇವರ ಸಮಾನ ಗುರುವಿನನ್ನು ನಾವು ದೇವರ ಜಾಗದಲ್ಲಿಟ್ಟು ನೋಡುತ್ತೇವೆ. ಶಾಲೆಯೆಂಬುದು ದೇವಸ್ಥಾನವಿದ್ದಂತೆ ಮತ್ತು ಶಿಕ್ಷಕರು ದೇವರಿದ್ದಂತೆ. ಈಗ ನಾವು ಈ ಶ್ಲೋಕ ಘಟನೆ ಹೇಳುವುದಕ್ಕೂ ಮುಂಚೆ ಯೋಚನೆ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಶಾಲೆಗೆ ಕುಡಿದ ಮತ್ತಿನಲ್ಲಿ ಶಾಲೆಗೆ ಶಿಕ್ಷಕಿ ಯೊಬ್ಬಳು ತರಗತಿ ಹೊಂದಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಛತ್ತೀಸ್‌ಗಢದ ಟಿಕಾಯತ್‌ಗಂಜ್‌ನಲ್ಲಿ ಈ ಘಟನೆ ನಡೆದಿದೆ. ಛತ್ತೀಸ್‌ಗಢದ ಟಿಕಾಯತ್‌ಗಂಜ್‌ ನ ಪ್ರಾಥಮಿಕ ಶಾಲೆಯ ಟೀಚರ್ … Read more

error: Content is protected !!