Chikkanna: ಉಪಾಧ್ಯಕ್ಷ ಸಿನಿಮಾದ ಪ್ರಮೋಶನ್ ವೇಳೆ ದರ್ಶನ್ ಅವರನ್ನು ಭೇಟಿ ಮಾಡಿದ ಚಿಕ್ಕಣ್ಣ ಮತ್ತು ಮಲೈಕಾ

Chikkanna: ಸ್ನೇಹಿತರೆ ಕನ್ನಡ ಕಿರುತೆರೆಯ ಹಿಟ್ಲರ್ ಕಲ್ಯಾಣ ಎಂಬ ಧಾರಾವಾಹಿಯ ನಾಯಕ ನಟಿ ಮಲೈಕಾ ವಾಸುಪಾಲ್(Malaika Vasupal) ರವರು ಸದ್ಯ ಹಾಸ್ಯ ನಟ ಚಿಕ್ಕಣ್ಣ ಅವರ ಉಪಾಧ್ಯಕ್ಷ ಸಿನಿಮಾದ ನಾಯಕ ನಟಿಯಾಗಿ ಅಭಿನಯಿಸಿದ್ದು ಕಳೆದ ಶುಕ್ರವಾರ ಜನವರಿ 26 ನೇ ತಾರೀಕು 2024 ರಂದು ಉಪಾಧ್ಯಕ್ಷ ಸಿನಿಮಾ ರಾಜದಾದ್ಯಂತ ಬಿಡುಗಡೆಗೊಂಡಿದ್ದು ಎಲ್ಲಾ ಸಿನಿಮಾ ಮಂದಿರಗಳಲ್ಲಿಯೂ ಹೌಸ್ ಪುಲ್ ಪ್ರದರ್ಶನ ಕಾಣುತ್ತಾ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡುತ್ತಿದೆ. ಪಕ್ಕಾ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾ ಇದಾಗಿದ್ದು ಚಿಕ್ಕಣ್ಣನ ಪ್ರತಿಯೊಂದು ಡೈಲಾಗ್ಗಳು ಪ್ರೇಕ್ಷಕರಿಗೆ … Read more

Vijay Prakash: ಸಿಂಗಾರ ಸಿರಿಯೇ ಗಾಯಕ ವಿಜಯ್ ಪ್ರಕಾಶ್ ದಂಪತಿಗಳಿಗೆ 23 ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮ!

Vijay Prakash: ತಮ್ಮ ಅದ್ಭುತ ಕಂಠಸಿರಿಯಿಂದ ಮೂಡಿ ಬಂದಿರುವ ಹಾಡುಗಳ ಮೂಲಕ ಸಿನಿಮಾದ ಕ್ರೇಜನ್ನು ಮತ್ತಷ್ಟು ಹೆಚ್ಚಿಸುವಂತಹ ಹಲವಾರು ಗಾಯಕ ರಲ್ಲಿ ವಿಜಯ್ ಪ್ರಕಾಶ್ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ಎಂತಹ ಲಿರಿಕ್ಸ್ ಇರುವಂತಹ ಹಾಡುಗಳನ್ನು ನೀಡಿದರು ಅದಕ್ಕೆ ತಮ್ಮದೇ ಆದ ವಿಶೇಷ ಹಾಡುಗಾರಿಕೆಯ ಮೂಲಕ ಅದರ ವೈಶಿಷ್ಟ್ಯವನ್ನು ಇನ್ನಷ್ಟು ಹೆಚ್ಚಿಸುವ ಶಕ್ತಿಯುಳ್ಳ ವಿಜಯ ಪ್ರಕಾಶ್(Vijay Prakash) ಸಾವಿರಾರು ಹಾಡುಗಳಿಗೆ ತಮ್ಮ ಕಂಠದಾನ ಮಾಡಿ ಕನ್ನಡ ಸಿನಿಮಾ ರಂಗದ ಸಿಂಗರ್ಸ್ ಗಳಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಿಡುಗಡೆಯಾಗುವಂತಹ … Read more

Sangeetha Bhat: ಕಪ್ಪು ಬಣ್ಣದ ಸೀರೆಯುಟ್ಟು ನೆಟ್ಟಿಗರ ಹೃದಯ ಕ’ದ್ದ ಭಾಗ್ಯಲಕ್ಷ್ಮಿ ಸೀರಿಯಲ್ ತಾಂಡವ ಪತ್ನಿ ಸಂಗೀತ ಭಟ್

ಸ್ನೇಹಿತರೆ, ಕಳೆದ ಕೆಲ ತಿಂಗಳಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವಂತಹ ಭಾಗ್ಯಲಕ್ಷ್ಮಿ ಎಂಬ ಸೀರಿಯಲ್ ನಲ್ಲಿ ತಾಂಡವ ಪಾತ್ರ ನಿರ್ವಹಿಸುತ್ತಿರುವಂತಹ ನಟ ಸುದರ್ಶನ್ ರಂಗಪ್ರಸಾದ್(Sudarshan Rangaprasad) ಮನೋಜ್ಞ ನಟನೆಯಿಂದಾಗಿ ಸಾಕಷ್ಟು ಕಿರುತೆರೆ ಅಭಿಮಾನಿಗಳನ್ನು ಸಂಪಾದಿಸಿದ್ದು, ತಮಗೆ ನೀಡಿರುವಂತಹ ಪಾತ್ರಕ್ಕೆ ಬಹಳ ಶಿಸ್ತಿನಿಂದ ಜೀವ ತುಂಬುತ್ತ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಹೀಗೆ ಪತಿ ಸೀರಿಯಲ್ ನಲ್ಲಿ ಮಿಂಚಿದ್ರೆ ಅವರ ರಿಯಲ್ ಲೈಫ್ ನ ಧರ್ಮಪತ್ನಿ ಸಂಗೀತ ಭಟ್(Sangeetha Bhat) ರವರು ಸೋಶಿಯಲ್ ಮೀಡಿಯಾಗಳ ಮೂಲಕ ಕಮಲ್ ಮಾಡುತ್ತಿದ್ದು ಕಪ್ಪು ಬಣ್ಣದ … Read more

Chikkanna: ಚಿಕ್ಕಣ್ಣನನ್ನು ಮನೆಗೆ ಕರೆಸಿ ಸತ್ಕರಿಸಿದ ಯಶ್- ರಾಧಿಕಾ ಪಂಡಿತ್, ತಬ್ಬಿಕೊಂಡು ಶುಭಾಶಯ ಕೋರಿದ ಸುಂದರ ಫೋಟೋಗಳು ಇಲ್ಲಿದೆ

ಸ್ನೇಹಿತರೆ ಹಾಸ್ಯ ನಟ ಚಿಕ್ಕಣ್ಣ(Chikkanna) ಮತ್ತು ರಾಕಿಂಗ್ ಸ್ಟಾರ್ ಯಶ್(Yash) ಅವರಿಗೂ ಹಲವು ವರ್ಷಗಳಿಂದ ಆತ್ಮೀಯವಾದ ಬಾಂಧವ್ಯವಿದೆ. ಅಣ್ತಮ್ಮ ಅಣ್ತಮ್ಮ ಎನ್ನುತ್ತಲೆ ಮಾತನಾಡುವಂತಹ ರಾಕಿಂಗ್ ಸ್ಟಾರ್ ಯಶ್ ಅದೊಂದು ಕಾಲದಲ್ಲಿ ಚಿಕ್ಕಣ್ಣ ಅವರ ಬೆನ್ನೆಲುಬಾಗಿ ನಿಂತಿದ್ದಂತಹ ಕಲಾವಿದ. ತಮ್ಮ ಹಲವಾರು ಸಿನಿಮಾಗಳಲ್ಲಿ ಚಿಕ್ಕಣ್ಣ(Chikkanna) ಅವರಿಗೆ ಸಹನಟನಾಗಿ ಅಭಿನಯಿಸುವಂತಹ ಅವಕಾಶವನ್ನು ಕಲ್ಪಿಸಿಕೊಟ್ಟು ಅವರ ಸಿನಿ ಬದುಕಿಗೆ ಸಪೋರ್ಟ್ ಮಾಡಿದಂತಹ ರಾಕಿಂಗ್ ಸ್ಟಾರ್ ಯಶ್ ಚಿಕ್ಕಣ್ಣ ಅವರು ನಾಯಕನಟರಾಗಿ ಅಭಿನಯಿಸಿರುವಂತಹ ಉಪಾಧ್ಯಕ್ಷ ಸಿನಿಮಾ (Upadhyaksha cinema) ಬಿಡುಗಡೆಯಾಗಿರುವಂತಹ ಮಾಹಿತಿಯನ್ನು ತಿಳಿದು … Read more

ಲಕ್ಷ್ಮೀ ಬಾರಮ್ಮ ಖ್ಯಾತಿಯ ಕವಿತಾ ಗೌಡ ಮತ್ತು ಚಂದನ್ ಕುಮಾರ್ ಜೋಡಿಗಳ ಕ್ಯೂಟೆಸ್ಟ್ ಫೋಟೋ

Kavitha Gowda Chandan: ಸ್ನೇಹಿತರೆ, ಕಳೆದ ಕೆಲವು ವರ್ಷಗಳ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮಿ ಬಾರಮ್ಮ (Lakshmi Baramma) ಎಂಬ ಸೀರಿಯಲ್ ಬಹುದೊಡ್ಡ ಮಟ್ಟದಲ್ಲಿ ಜನಮನ್ನಣೆ ಗಳಿಸಿತ್ತು. ಪ್ರತಿನಿತ್ಯ ಒಂದರ ಮೇಲೆ ಮತ್ತೊಂದು ಟ್ವಿಸ್ಟ್ ತೆಗೆದುಕೊಳ್ಳುತ್ತಾ ಸೀರಿಯಲ್ ಪ್ರಿಯರಲ್ಲಿ ದಿನೇ ದಿನೇ ಕುತೂಹಲವನ್ನು ಹೆಚ್ಚಿಸುತ್ತಿದ್ದಂತಹ ಈ ಧಾರಾವಾಹಿಯು ತನ್ನದೇ ಆದ ವಿಶೇಷ ಅಭಿಮಾನಿ ಬಳಗವನ್ನು ಗಳಿಸುವುದರ ಜೊತೆಗೆ ಟಿ ಆರ್ ಪಿ ರೇಟಿಂಗ್ ನಲ್ಲಿಯೂ ಅಗ್ರ ಸ್ಥಾನವನ್ನು ಅಲಂಕರಿಸಿದ್ದು, ಅದರಂತೆ ಈ ಧಾರವಾಹಿಯಲ್ಲಿ ಚಂದನ್ … Read more

Nagabushan Marriage: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟಗರು ಪಲ್ಯ ಸಿನಿಮಾ ನಟ ನಾಗಭೂಷಣ್, ಹುಡುಗಿ ಯಾರು ಗೊತ್ತಾ..

ಸ್ನೇಹಿತರೆ ಡಾಲಿ ಧನಂಜಯ್ ಅವರ ಸಿನಿಮಾಗಳಲ್ಲಿ ಸಹನಟನಾಗಿ ಅಭಿನಯಿಸುವ ಮೂಲಕ ಕನ್ನಡ ಚಲನಚಿತ್ರ ರಂಗದಲ್ಲಿ ಸ್ಥಾನ ಪಡೆದುಕೊಂಡು ಹಾಸ್ಯ ನಟನಾಗಿ ಯಶಸ್ಸನ್ನು ಪಡೆದಂತಹ ನಾಗಭೂಷಣ ಅವರು ತಮ್ಮ ಅದೃಷ್ಟ ಪರೀಕ್ಷೆ ಮಾಡಲು ಮಾಡಲು ಮುಂದಾಗಿದ್ದು, ಸಿನಿಮಾದಲ್ಲಿ ಬಹು ದೊಡ್ಡ ಮಟ್ಟದ ಹೆಸರನ್ನು ಪಡೆದಿದ್ದಾರೆ. ಹೀಗೆ ಮುಂದಿನ ಚಿತ್ರದ ಕುರಿತು ಸಿಹಿ ಸುದ್ದಿಯನ್ನು ಹಂಚಿಕೊಳ್ಳುವ ಮೊದಲೇ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಎಲ್ಲರಿಗೂ ಆಚಾರ್ಯಯನ್ನು ಉಂಟು ಮಾಡಿದ್ದಾರೆ. ಹೌದು ಗೆಳೆಯರೇ ತಮ್ಮ ಸ್ನೇಹಿತರ ಬಳಗದೊಂದಿಗೆ ಬಹಳ ಸಿಂಪಲ್ ಆಗಿ … Read more

Jaggesh: ಕುಟುಂಬಸ್ಥರೊಂದಿಗೆ ಶ್ರೀ ಕಾಮಾಕ್ಯ ದೇವಿಯ ಆಶೀರ್ವಾದ ಪಡೆದ ನವರಸ ನಾಯಕ ಜಗ್ಗೇಶ್ ಈ ದೇವಸ್ಥಾನದ ಮಹಿಮೆ ತಿಳಿಸಿದರೆ ಅಚ್ಚರಿಯಾಗುತ್ತೀರಾ

ಸ್ನೇಹಿತರೆ ನವರಸ ನಾಯಕ ಜಗ್ಗೇಶ್ ಅವರು ತಮ್ಮ ಸಿನಿಮಾ ಕೆಲಸಗಳ ಬಿಡುವಿನ ಸಮಯಗಳಲ್ಲಿ ಗುಡಿ ಗೋಪುರಗಳಿಗೆ, ಶಕ್ತಿ ಪೀಠಗಳಿಗೆ ತೆರಳುತ್ತಾ ದೈವಾನುಗ್ರಹವನ್ನು ಪಡೆದುಕೊಳ್ಳುತ್ತಾರೆ. ದೇವರ ಮೇಲೆ ಅಪಾರವಾದ ನಂಬಿಕೆ ಹಾಗೂ ಭಕ್ತಿಯನ್ನು ಹೊಂದಿರುವಂತಹ ನವರಸ ನಾಯಕ ಜಗ್ಗೇಶ್ (Jaggesh) ಅವರು ಜನವರಿ 24 ನೇ ತಾರೀಕು ತಮ್ಮ ಕುಟುಂಬ ಸಮೇತರಾಗಿ ಅಸ್ಸಾಂನ ಗೌವ್ಹಟ್ಟಿಯಲ್ಲಿ ಇರುವಂತಹ ಶಕ್ತಿಪೀಠ ಶ್ರೀ ಕಾಮಕೀಯ ದೇವಿ ದೇವಸ್ಥಾನಕ್ಕೆ (Sri kamakhya temple):ಭೇಟಿ ನೀಡಿದ್ದು ಈ ಕುರಿತಾದ ಮಾಹಿತಿಯನ್ನು ತನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು … Read more

ಡಿ ಬಾಸ್ ಪಾಂಡವಪುರ ಮೆರವಣಿಗೆಯಲ್ಲಿ ಆ ಸುಂದರ ಕ್ಷಣಗಳು ಹೇಗಿತ್ತು ನೋಡಿ!

ಸ್ನೇಹಿತರೆ ಕಳೆದ ಜನವರಿ 26, 2024ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಪಾಂಡವಪುರಕ್ಕೆ ಆಗಮಿಸಿದ್ದರು ದರ್ಶನ್ ಮತ್ತು ಕಾಟೇರ ಸಿನಿಮಾ ತಂಡದವರಿಗೆ ಕರ್ನಾಟಕ ರಾಜ್ಯದ ರೈತ ಸಂಘ ಅಭಿನಂದನ ಸಮಾರಂಭವನ್ನು ಅಲ್ಲಿ ಏರ್ಪಡಿಸಲಾಗಿತ್ತು. ಲಕ್ಷಾಂತರ ರೂಪಾಯಿ ಹಣವನ್ನು ಖರ್ಚು ಮಾಡಿ ವೇದಿಕೆ ಸಜ್ಜು ಮಾಡಲಾಗಿತ್ತು. ಹೀಗೆ ಪಾಂಡವಪುರದ ತುಂಬಾ ರೈತರೊಂದಿಗೆ ಹಸಿರು ಶಾಲನ್ನು ಹೊದುಕೊಂಡು ಮೆರವಣಿಗೆ ಬಂದ ದರ್ಶನವರ ಎಂಟ್ರಿ ಹೇಗಿತ್ತು ಕಾರ್ಯಕ್ರಮವನ್ನು ಉದ್ದೇಶಿಸಿ ದಾಸ ಮಾತನಾಡಿದ್ದೇನು ಎಂಬ ಎಲ್ಲ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ. … Read more

Nenapirali Prem: ಪ್ರೇಮ ಮಗಳಿಗೆ ಹುಟ್ಟು ಹಬ್ಬದ ಸಂಭ್ರಮ, ಅದ್ದೂರಿಯದ ಬರ್ತಡೇ ಸೆಲೆಬ್ರೇಶನ್ ಫೋಟೋಗಳು ಇಲ್ಲವೆ

Nenapirali Prem: ಸ್ನೇಹಿತರೆ ಕನ್ನಡ ಸಿನಿಮಾ ರಂಗದ ಹೆಮ್ಮೆಯ ನಟ ನೆನಪಿರಲಿ ಪ್ರೇಮ್ ಅವರ ಮಗಳು ಅಮೃತ ಪ್ರೇಮ್(Amrutha Prem) ಅವರು ಜನವರಿ 23 2024ರಂದು ತಮ್ಮ 22ನೇ ವರ್ಷದ ಹುಟ್ಟುಹಬ್ಬವನ್ನು ಕುಟುಂಬಸ್ಥರು ಹಾಗೂ ಸ್ನೇಹಿತರ ಜೊತೆಗೆ ಬಹಳ ಅದ್ದೂರಿಯಾಗಿ ಆಚರಿಸಿಕೊಂಡಿದ್ದು ಈ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಹುಟ್ಟು ಹಬ್ಬದ ಶುಭ ಕೋರಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಬರ್ತಡೆಯ ವಿಶೇಷದಿನದಂದು ನಟಿ ಅಮೃತ ಪ್ರೇಮಾ ಅವರು ಬಿಳಿ ಬಣ್ಣದ ಪುಟ್ಟ ಫ್ರಾಕ್ … Read more

ನಟಿ ಅನುಷಾ ರಂಗನಾಥ್ ಅವರ ಅದ್ದೂರಿ ಮದುವೆ ಸಂಭ್ರಮ ಮದುವೆಗೆ ಯಾರೆಲ್ಲಾ ಸೆಲೆಬ್ರಿಟಿಗಳು ಆಗಮಿಸಿದ್ದರೂ ನೋಡಿ

ಸ್ನೇಹಿತರೆ ಕನ್ನಡ ಸಿನಿಮಾ ರಂಗದ ಪ್ರಖ್ಯಾತ ನಟಿ ಆಶಿಕಾ ರಂಗನಾಥ್ ಅವರು ತಮ್ಮ ಸಹೋದರಿಯ ಅದ್ದೂರಿ ಮದುವೆ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟಿದ್ದು ಸಾಮಾಜಿಕ ಜಾಲತಾಣದ ತುಂಬೆಲ್ಲ ಅನುಷಾ ರಂಗನಾಥ್ ಅವರ ಈ ಶುಭ ಸಂದರ್ಭದ ಫೋಟೋಗಳು ಭಾರಿ ವೈರಲ್ ಆಗುತ್ತವೆ. ತಮ್ಮ ಬಹುಕಾಲದ ಗೆಳೆಯನನ್ನು ಪ್ರೀತಿಸಿ ಮನೆಯವರೆಲ್ಲರ ಒಪ್ಪಿಗೆ ಪಡೆದು ಬಹಳ ಅದ್ದೂರಿಯಾಗಿ ಸ್ನೇಹಿತರು ಕುಟುಂಬಸ್ಥರು ಹಾಗೂ ಕನ್ನಡ ಸಿನಿಮಾ ರಂಗದ ಸೆಲೆಬ್ರಿಟಿಗಳ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅನುಷಾ ರಂಗನಾಥ್, ಸದ್ಯ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮದುವೆಯ … Read more

error: Content is protected !!