ತಂದೆ ಬಾರದ ಲೋಕಕ್ಕೆ ಹೋಗಿದ್ದರು ಅವನ ಚಿಕ್ಕ ಮಗು ಪ್ರತಿದಿನ ಮಾಡ್ತಿರೋದನ್ನ ನೋಡಿದ್ರೆ ನೀವೂ ಕೂಡ ಕಣ್ಣೀರು ಹಾಕ್ತೀರ.

Real Story ಗೆಳೆಯರೇ ನಾವಿಂದು ನಿಮಗೆ ಹೇಳಲು ಹೊರಟಿರುವ ನೈಜ ಘಟನೆಯನ್ನು ಕೇಳಿದರೆ ಖಂಡಿತವಾಗಿ ನಿಮ್ಮ ಕಣ್ಣಲ್ಲಿ ಕೂಡ ನೀರು ಬರೋದ್ರಲ್ಲಿ ಅನುಮಾನಾನೇ ಇಲ್ಲ. ಯಾಕೆಂದರೆ ಈ ಕಹಾನಿ ಅಷ್ಟೊಂದು ಭಾವುಕತೆಯನ್ನು ಒಳಗೊಂಡಿದೆ. ತಂದೆಯನ್ನು ಕಳೆದುಕೊಂಡಿರುವ ಚಿಕ್ಕ ಮಗುವಿನ ಬಗ್ಗೆ ಇಂದು ನಾವು ನಿಮಗೆ ಹೇಳಲು ಹೊರಟಿರೋದು. ಬನ್ನಿ ಈ ನೈಜ ಘಟನೆಯನ್ನು(Real Incident) ವಿವರವಾಗಿ ತಿಳಿದು ಕೊಳ್ಳೋಣ. ಈ ಹೃದಯ ತಟ್ಟುವಂತಹ ಘಟನೆ ನಡೆದಿರುವುದು ನಮ್ಮ ಮಲೆನಾಡಿನ ತಪ್ಪಲಿನಲ್ಲಿ ಇರುವ ಶಿವಮೊಗ್ಗದಲ್ಲಿ. ಖಾಸಗಿ ಕಂಪನಿಯಲ್ಲಿ ಕೆಲಸ … Read more

ಅಮ್ಮನ ಬರ್ತಡೆಗೆ ವಿಶ್ ಮಾಡೋಕೆ ಆಗಿಲ್ಲ ಅಂತ 14 ವರ್ಷದ ವಿದ್ಯಾರ್ಥಿ ಮಾಡಿಕೊಂಡ ಕೆಲಸವೇನು ನೋಡಿ

ದುರಂತಗಳು ಹೇಗೆ ಯಾವ ರೂಪದಲ್ಲಿ ನಮ್ಮ ಕಣ್ಮುಂದೆ ಬರುತ್ತೆ ಅಂತ ಹೇಳೋಕೆ ಸಾಧ್ಯವಿಲ್ಲ. ಅದರಲ್ಲೂ ಈ ಚಿಕ್ಕ ವಯಸ್ಸಿನ ವಿದ್ಯಾರ್ಥಿಗಳು ತೆಗೆದುಕೊಳ್ಳುವ ಕೆಲವು ನಿರ್ಧಾರಗಳು ಅವರ ಪೋಷಕರ ಪಾಲಿಗಂತೂ ದುಸ್ವಪ್ನವಾಗಿ ಕಾಡುತ್ತೆ. ಇಲ್ಲೊಬ್ಬ 14 ವರ್ಷದ ವಿದ್ಯಾರ್ಥಿ ಆತ್ಮಹ’ತ್ಯೆ ಮಾಡಿಕೊಂಡು ಆತನ ಪೋಷಕರಿಗೆ ಜೀವನಪರ್ಯಂತ ದುಃಖವನ್ನು ನೀಡಿ ಹೋಗಿದ್ದಾನೆ. ಈ ಘಟನೆ ನಡೆದಿದ್ದು ಮಂಗಳೂರಿನಲ್ಲಿ. ಮಂಗಳೂರಿನ ತಲಪಾಡಿಯ ಕೆಸಿ ರೋಡ್ ಬಳಿ ಇರುವ ಶಾರದಾ ವಿದ್ಯಾನಿಕೇತನ ಶಾಲೆಯ ಹಾಸ್ಟೆಲ್ ನಲ್ಲಿ ಈ ಘಟನೆ ವರದಿಯಾಗಿದೆ. ಆತ್ಮಹ’ತ್ಯೆ ಮಾಡಿಕೊಂಡ … Read more

error: Content is protected !!