Taraka Ratna: ಇತ್ತೀಚಿಗಷ್ಟೇ ಮರಣ ಹೊಂದಿರುವ ಸೋದರಳಿಯ ತಾರಕ್ ರಾಮ್ ಗಾಗಿ ಬಾಲಯ್ಯ ಮಾಡಲು ಹೊರಟಿರುವ ಕೆಲಸ ಏನು ಗೊತ್ತಾ?

Balayya ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇತ್ತೀಚಿಗಷ್ಟೇ ಹೃದಯಘಾತ ಕಾರಣದಿಂದಾಗಿ ಸಾಕಷ್ಟು ದಿನಗಳ ಜೀವನ್ಮರಣದ ಹೋರಾಟದ ನಂತರ ನಂದಮೂರಿ ವಂಶದ ಕುಡಿಯಾಗಿರುವ ತಾರಕ ರತ್ನ(Taraka Ratna) ಅವರು ಬೆಂಗಳೂರಿನ(Bangalore) ಆಸ್ಪತ್ರೆಯಲ್ಲಿ ಮರಣ ಹೊಂದಿರುವುದು ಈಗಾಗಲೇ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿ ಎಲ್ಲರೂ ಕಣ್ಣೀರು ಹಾಕಿದ್ದಾರೆ. ಈಗ ಇದೇ ಕಾರಣಕ್ಕಾಗಿ ತನ್ನ ಸೋದರಳಿಯನಿಗೆ ಹೀಗೆ ಆಗಿದೆ ಎಂದು ಅವರ ಮಾವ ಆಗಿರುವ ಬಾಲಯ್ಯ ಮಾಡಲು ಹೊರಟಿರುವ ಕೆಲಸ ನಿಜಕ್ಕೂ ಕೂಡ ಎಲ್ಲರನ್ನೂ ಮಂತ್ರ ಮುಗ್ದರನ್ನಾಗಿಸಿದೆ. ನಟ ಬಾಲಯ್ಯ ಯಾವತ್ತೂ ಕೂಡ ತಮ್ಮ … Read more

Salman Khan: ಸಲ್ಮಾನ್ ಖಾನ್ ಅವರ ಜೊತೆಗಿನ ಸಂಬಂಧದ ಕುರಿತಂತೆ ನಟಿ ಐಶ್ವರ್ಯ ರೈ ಹೇಳಿದ್ದೇನು? ಇಷ್ಟೊಂದೆಲ್ಲಾ ನಡೆದಿತ್ತಾ?

Aishwarya Rai ಕರಾವಳಿ ಮೂಲದ ಬಾಲಿವುಡ್ ಚಿತ್ರರಂಗದ ಖ್ಯಾತ ನಟಿ ಆಗಿರುವ ಐಶ್ವರ್ಯ ರೈ(Aishwarya Rai) ಅವರ ಬಗ್ಗೆ ಎಲ್ಲರಿಗೂ ಕೂಡ ತಿಳಿದಿದೆ. ಹುಟ್ಟಿದ್ದು ಕರಾವಳಿಯಾದರೂ ಕೂಡ ವಿಶ್ವಮಟ್ಟದಲ್ಲಿ ಭವನ ಸುಂದರಿಯಾಗಿ ಹೆಸರು ಮಾಡಿ ನಂತರ ಬಾಲಿವುಡ್ ಚಿತ್ರರಂಗದಲ್ಲಿ ಅನಭಿಷಕ್ತ ರಾಣಿಯಾಗಿ ಮಿಂಚಿ ಮರೆಯುತ್ತಾರೆ. ಇನ್ನು ಸದ್ಯಕ್ಕೆ ಅವರ ವಯಸ್ಸು 50 ಸಮೀಪಿಸಿದರು ಕೂಡ 30ರ ಹರೆಯದ ಯುವತಿಯಂತೆ ಕಾಣುವ ಇಂದಿನ ನಟಿಯರಿಗೂ ಕೂಡ ಕಾಂಪಿಟೇಶನ್ ನೀಡುತ್ತಿದ್ದಾರೆ. ಎಲ್ಲಕ್ಕಿಂತ ಪ್ರಮುಖವಾಗಿ ಅವರ ಬೇಡಿಕೆ ಎನ್ನುವುದು ಭಾರತೀಯ ಚಿತ್ರರಂಗದಲ್ಲಿ … Read more

Ajitha Kumar: ಪಿತ್ರವಿಯೋಗದ ದುಃಖದಲ್ಲಿ ತಮಿಳು ನಟ ಅಜಿತ್ ಕುಮಾರ್!

Thala Ajith ಕನ್ನಡ ಚಿತ್ರರಂಗದ ನಟರ ಜೊತೆ ನಾವು ಪರಭಾಷೆ ನಟರನ್ನು ಕೂಡ ಸಾಕಷ್ಟು ಇಷ್ಟಪಡುತ್ತೇವೆ ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಅದರಲ್ಲೂ ವಿಶೇಷವಾಗಿ ಯಾವುದೇ ವಿವಾ’ ದಾತ್ಮಕ ವಿಚಾರಗಳಿಗೂ ಕೂಡ ಸಿಲುಕಿಕೊಳ್ಳದೆ ಕೇವಲ ತಮ್ಮ ಸಿನಿಮಾ ನಟನೆಯ ಮೂಲಕವೇ ಎಲ್ಲರ ಮನಸ್ಸನ್ನು ಗೆದ್ದಿರುವಂತಹ ತಲಾ ಅಜಿತ್(Thala Ajith) ಅವರ ಕುರಿತಂತೆ ಎಂದು ನಾವು ಮಾತನಾಡಲು ಹೊರಟಿದ್ದೇವೆ. ಹೌದು ಮಿತ್ರರೇ ನಟ ತಲಾ ಅಜಿತ್(Thala Ajith) ಅವರು ತಮಿಳು ಚಿತ್ರರಂಗದಲ್ಲಿ ಅತ್ಯಂತ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ … Read more

Aishwarya Rajinikanth: ಚಿನ್ನಾಭರಣ ಕಳವಾಗಿದೆ ಎಂದು ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ ರಜನಿಕಾಂತ್ ಪುತ್ರಿ. ಕದ್ದಿದ್ದು ಯಾರಂತೆ ಗೊತ್ತಾ?

Rajinikanth ಬೆಂಗಳೂರು ಮೂಲದ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಆಗಿರುವ ರಜನಿಕಾಂತ್(Rajinikanth) ಅವರು ವಯಸ್ಸು 70 ಆಗಿದ್ದರೂ ಕೂಡ ಎಂದಿಗೂ 35ರ ಹರೆಯದ ನಟನಂತೆ ಎನರ್ಜಿಟಿಕ್ ಆಗಿ ನಟಿಸುತ್ತಿರುವುದು ನಿಜಕ್ಕೂ ಕೂಡ ಇಂದಿನ ಯುವ ಕಲಾವಿದರಿಗೆ ಸ್ಪೂರ್ತಿ ನೀಡುವಂತದ್ದು. ಇನ್ನು ಅವರ ಮಗಳಾಗಿರುವ ಐಶ್ವರ್ಯ ರಜನಿಕಾಂತ್(Aishwarya Rajinikanth) ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇತ್ತೀಚಿಗಷ್ಟೇ ಅವರ ಪತಿಯಾಗಿರುವ ನಟ ಧನುಷ್(Dhanush) ಅವರಿಗೆ ವಿವಾಹ ವಿಚ್ಛೇದನವನ್ನು ನೀಡಿದ್ದಾರೆ. ಇದು ರಜನಿಕಾಂತ್ ಅವರಿಗೂ ಕೂಡ ಸಾಕಷ್ಟು ಬೇಸರವನ್ನು ಮೂಡಿಸಿದ್ದು ಇವರಿಬ್ಬರೂ ಒಂದಾಗಲಿ … Read more

Akshay Kumar: ಮಂಗಳೂರು ಮೂಲದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಗೆ ಮೋಸ ಮಾಡಿದ್ರಂತೆ ಕಿಲಾಡಿ ಅಕ್ಷಯ್ ಕುಮಾರ್! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.

Shilpa Shetty ನಮ್ಮ ಕರಾವಳಿ ಮೂಲದಿಂದ ಬಾಲಿವುಡ್ ಚಿತ್ರರಂಗಕ್ಕೆ ಹೋಗಿ ನಟಿಸಿದವರಲ್ಲಿ ನಟಿ ಶಿಲ್ಪ ಶೆಟ್ಟಿ(Shilpa Shetty) ಕೂಡ ಒಬ್ಬರಾಗಿದ್ದು ಬಾಲಿವುಡ್ ಸಿನಿಮಾ ರಂಗದಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಪಡೆದು ಸ್ಟಾರ್ ನಟಿಯಾಗಿ ಕೂಡ ಮಿಂಚಿದ್ದಾರೆ. ಇಂದಿಗೂ ಕೂಡ ವಯಸ್ಸು 50ನ್ನು ಸಮೀಪಿಸಿದ್ದರು ಕೂಡ ಯಾವುದೇ ಹದಿಹರೆಯದ ಯುವ ನಟಿಗೂ ಕಡಿಮೆ ಇಲ್ಲದಂತೆ ಸೌಂದರ್ಯವತಿಯಾಗಿದ್ದಾರೆ. ಇನ್ನು ಕನ್ನಡದಲ್ಲಿ ಕೂಡ ಹಲವಾರು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಶಿಲ್ಪ ಶೆಟ್ಟಿ(Shilpa Shetty) ಅವರ ಜೀವನದ ಒಂದು ಖಾಸಗಿ ವಿಚಾರವೊಂದು ಇತ್ತೀಚಿನ ದಿನಗಳಲ್ಲಿ … Read more

Samanth: ನಟ ನಾಗಚೈತನ್ಯ ನಿಗೆ ಸಮಂತಾ ಡಿವೋರ್ಸ್ ನೀಡಿದ್ದು ಯಾಕೆ ಗೊತ್ತಾ? ವಿಮರ್ಷಕ ಬಿಚ್ಚಿಟ್ರೂ ನೋಡಿ ಕರಾಳ ಸತ್ಯ!

Actress Samantha ನಟಿ ಸಮಂತ ಇತ್ತೀಚಿನ ದಿನಗಳಲ್ಲಿ ಇಡೀ ಭಾರತೀಯ ಚಿತ್ರರಂಗದಲ್ಲಿ ಪ್ರತಿಯೊಬ್ಬ ನಿರ್ದೇಶಕ ಹಾಗೂ ನಿರ್ಮಾಪಕರು ತಮ್ಮ ಸಿನಿಮಾಗಳಲ್ಲಿ ನಟಿಸಲಿ ಎಂದು ಹಾರೈಸುವಂತಹ ಅತ್ಯಂತ ಬಹು ಬೇಡಿಕೆಯ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಾವು ಹೇಳುವ ರೀತಿ ತಪ್ಪಾಗಿದ್ದರೂ ಕೂಡ ಒಂದು ಲೆಕ್ಕದಲ್ಲಿ ವಿವಾಹ ವಿಚ್ಛೇದನದ ನಂತರವೇ ಸಮಂತ(Samantha) ಅವರ ಬೇಡಿಕೆ ಹೆಚ್ಚಾಯ್ತು ಎಂದರೆ ತಪ್ಪಾಗಲಾರದು. ಕೆಲವು ವರ್ಷಗಳ ಹಿಂದೆ ಹೋದರೆ ನಟ ನಾಗ ಚೈತನ್ಯ(Naga Chaitanya) ಅವರನ್ನು ನಟಿ ಸಮಂತಾ ರವರು ಪ್ರೀತಿಸಿ ಮದುವೆಯಾಗಿದ್ದರು. ಆದರೆ ಮದುವೆಯಾದ … Read more

ಅಪ್ಪನನ್ನು ಮನೆಯಿಂದ ಹೊರ ತಳ್ಳಿದ ಮಗ. ಮಗನಿಗೆ ಬುದ್ಧಿ ಕಲಿಸಲು ತಂದೆ ಮಾಡಿದ್ದೇನು ಗೊತ್ತಾ?

Kannada News ಮಕ್ಕಳನ್ನು ಸಾಕಿ ಬೆಳೆಸಿದ ತಂದೆ ತಾಯಿಯನ್ನು ಅವರ ಇಳಿಯ ವಯಸ್ಸಿನಲ್ಲಿ ಮಕ್ಕಳು ನೋಡಿಕೊಳ್ಳದೆ ಇರೋದು ಇತ್ತೀಚಿನ ದಿನಗಳಲ್ಲಿ ಕಾಮನ್ ಆಗಿಬಿಟ್ಟಿದೆ. ಉತ್ತರ ಪ್ರದೇಶದ(Uttar Pradesh) ಮುಜಫರ್ ನಗರದಲ್ಲಿ ಕೂಡ ಇದೇ ರೀತಿಯ ಘಟನೆ ಎಂದು ವರದಿಯಾಗಿದೆ. ಮಗನನ್ನು ಚೆನ್ನಾಗಿ ಓದಿಸಿ ಒಳ್ಳೆಯ ಕೆಲಸಕ್ಕೆ ಸೇರುವಂತೆ ಮಾಡಿ ಆತನಿಗೆ ಮದುವೆಯನ್ನು ಕೂಡ ಮಾಡಿಕೊಟ್ಟಿರುವ ತಂದೆಯನ್ನೇ ಈಗ ಅನಾರೋಗ್ಯ ಎಂಬ ನೆಪವನ್ನು ನೀಡಿ ಮನೆಯಿಂದ ಹೊರಹಾಕಿ ಅನಾಥಾಶ್ರಮಕ್ಕೆ ಸೇರಿಸಿದ್ದಾನೆ. ಆದರೆ ಅದರ ಪ್ರತಿಕಾರವಾಗಿ ತಂದೆ ನಡೆದುಕೊಂಡಿರುವ ನಡೆ … Read more

Chanakya Neethi: ವಯಸ್ಸಿನ ಹುಡುಗರು ಆಂಟಿಯರನ್ನು ಇಷ್ಟಪಡೋದು ಯಾಕೆ ಗೊತ್ತಾ? ಇಲ್ಲಿದೆ ನೋಡಿ ನಿಜವಾದ ಕಾರಣ.

Chanakya Neethi ವಯಸ್ಸಿನ ಹುಡುಗರಿಗೆ ಮಹಿಳೆಯರ ಮೇಲೆ ಆಕರ್ಷಣೆ ಬರೋದು ಸರ್ವೇಸಾಮಾನ್ಯ ಆದರೆ ಕೆಲವೊಂದು ಹುಡುಗರಿಗೆ ತಮಗಿಂತಲೂ ಅಧಿಕ ವಯಸ್ಸಿನ ಮಹಿಳೆಯರ ಮೇಲೆ ಆಕರ್ಷಣೆ ಹೆಚ್ಚಾಗಿ ಬರುತ್ತದೆ ಹಾಗೂ ಅವರ ಜೊತೆಗೆ ಸಂಬಂಧವನ್ನು ಹೊಂದಲು ಇಷ್ಟ ಪಡುತ್ತಾರೆ. ಇದರ ಕುರಿತಂತೆ ಆಚಾರ್ಯ ಚಾಣಕ್ಯರು(Acharya Chanakya) ತಮ್ಮ ಚಾಣಕ್ಯ ನೀತಿ ಗ್ರಂಥದಲ್ಲಿ ಕೂಡ ಉಲ್ಲೇಖಿಸಿದ್ದು ಏನಿದರ ಗುಟ್ಟು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿಯೋಣ ಬನ್ನಿ. ಹೌದು ತಮಗಿಂತ ಹೆಚ್ಚಿನ ವಯಸ್ಸಿನ ಮಹಿಳೆಯರು, ಈಗಾಗಲೇ ವಿವಾಹಿತರಾಗಿರುವ ಮಹಿಳೆಯರು(Married Women) ಅಥವಾ … Read more

ಪ್ರೇಮಿಯ ಜೊತೆಗೆ ಹೋಟೆಲ್ ನಲ್ಲಿ ಸಿಕ್ಕಿಬಿದ್ದ ಮಗಳು. ನಂತರ ನಡೀದಿದ್ದೇ ಬೇರೆ.

Kannada News ಫೆಬ್ರವರಿ 14 ಬಂತೆಂದರೆ ಸಾಕು ಯುವ ಪ್ರೇಮಿಗಳು ಪಾರ್ಕ್ ಹೋಟೆಲ್ ಹೀಗೆ ಸಿಕ್ಕ ಸಿಕ್ಕಲ್ಲಿ ಚೆಲ್ಲಾಟ ಆಡುತ್ತಿರುತ್ತಾರೆ. ಆದರೆ ಕೆಲವೊಮ್ಮೆ ಪೋಷಕರ ಕಣ್ತಪ್ಪಿಸಿಯು ಕೂಡ ಕೆಲವೊಮ್ಮೆ ಸಿಕ್ಕಿ ಬಿದ್ದು ಅವಾಂತರಗಳು ನಡೆಯುವಂತಹ ಪರಿಸ್ಥಿತಿಗಳು ಉಂಟಾಗುತ್ತವೆ. ಇಂದು ಹೇಳ ಹೊರಟಿರುವ ಕಥೆ ಕೂಡ ಅದೇ ರೀತಿ ನಡೆದಿರುವಂತಹ ಘಟನೆಯಾಗಿದೆ. ತನ್ನ ಬಾಯ್ ಫ್ರೆಂಡ್ ಜೊತೆಗೆ ರೆಸ್ಟೋರೆಂಟ್ ನಲ್ಲಿ ಇದ್ದ ಸಂದರ್ಭದಲ್ಲಿ ತಾಯಿಯ ಕೈಗೆ ಸಿಕ್ಕಿ ಬಿದ್ದು ಆ ವಿಡಿಯೋ ವೈರಲ್(Video Viral) ಆಗಿರುವ ವಿಚಾರ ಈಗ … Read more

Raghuveer: ಖ್ಯಾತ ದಿವಂಗತ ನಟ ರಘುವೀರ್ ಅವರ ಸಮಾಧಿಯ ಈಗಿನ ಪರಿಸ್ಥಿತಿ ನೋಡಿದ್ರೆ ನೀವು ಕೂಡ ಕಣ್ಣೀರು ಹಾಕ್ತಿರಾ. ಇಷ್ಟೇ ಜೀವನ.

Raghuveer ಕನ್ನಡ ಚಿತ್ರರಂಗದಲ್ಲಿ ನಟಿಸಿದ್ದು ಬೆರಳೆಣಿಕೆಯಷ್ಟು ವರ್ಷಗಳೇ ಆದರೂ ಕೂಡ ತಾವು ಇದ್ದಷ್ಟು ದಿನ ಚಿತ್ರರಂಗದಲ್ಲಿ ಉತ್ತಮ ನಾಯಕ ಎಂಬುದಾಗಿ ಹೆಸರನ್ನು ಪಡೆದವರು ನಟ ರಘುವೀರ್(Raghuveer). ಇವರ ತಂದೆ ಬೆಂಗಳೂರು ಕಂಡಂತಹ ಆಗರ್ಭ ಶ್ರೀಮಂತ ಕಾಂಟ್ರಾಕ್ಟರ್ ಗಳಲ್ಲಿ ಒಬ್ಬರಾಗಿದ್ದರು ಕೂಡ ಅವರ ಇಂದಿನ ಸಮಾಧಿಯ ಸ್ಥಿತಿ ನೋಡಿದರೆ ಖಂಡಿತವಾಗಿ ನೀವು ಕೂಡ ಕಣ್ಣೀರು ಹಾಕ್ತಿರಾ. ಹೌದು ಗೆಳೆಯರೇ ಆಗರ್ಭ ಶ್ರೀಮಂತನ ಮಗನಾಗಿದ್ದರೂ ಕೂಡ ನಟ ರೆಬೆಲ್ ಸ್ಟಾರ್ ಅಂಬರೀಶ್(Rebel Star Ambareesh) ಅವರ ಮಾತನ್ನು ಕೇಳಿ ಸಿನಿಮಾದಲ್ಲಿ … Read more

error: Content is protected !!