ಡುಬ್ಲಿಕೇಟ್ ಸಿಮ್ ಅನ್ನು ಖರೀದಿಸಲು ಹೋಗಿದ್ದ ನಟಿಗೆ ಶಟರ್ ಎಳೆದು ಅಂಗಡಿಯ ಉದ್ಯೋಗಿ ಮಾಡಿದ್ದೇನು ಗೊತ್ತಾ?

ಕೇರಳದ ಮೂಲದ ನಟಿ ಆಗಿರುವ ಅನ್ನಾ ರೇಷ್ಮಾ ರಾಜನ್ ಅವರು ಇತ್ತೀಚಿಗಷ್ಟೇ ಕೇರಳದ ಅಲುವಾದಲ್ಲಿರುವ ಟೆಲಿಕಾಂ ಸಂಸ್ಥೆಯ ಶೋರೂಂಗೆ ಹೋಗಿದ್ದಾಗ ಅಲ್ಲಿಯ ಉದ್ಯೋಗಿ ಅವರೊಂದಿಗೆ ನಡೆದುಕೊಂಡ ಅನುಚಿತ ವರ್ತನೆಯ ಕುರಿತಂತೆ ಈಗ ನಟಿ ಹೊರ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಆಕೆ ಆತನ ವಿರುದ್ಧ ಪೊಲೀಸ್ ಪ್ರಕರಣವನ್ನು ಕೂಡ ದಾಖಲಿಸಿದ್ದರಂತೆ. ಡುಬ್ಲಿಕೇಟ್ ಸಿಮ್ ಅನ್ನೋ ತರಲು ಹೋಗಿದ್ದ ಸಂದರ್ಭದಲ್ಲಿ ರೇಷ್ಮಾ ರಾಜನ್ ಅವರನ್ನು ಆ ಖಾಸಗಿ ಟೆಲಿಕಾಂ ಸಂಸ್ಥೆಯ ಉದ್ಯೋಗಿ ಶೋರೂಮ್ನಲ್ಲಿ ಕೂಡಿ ಹಾಕಿರುವ ಬಗ್ಗೆ ಈಗ ಅವರು … Read more

ಜನ್ಮ ಕೊಟ್ಟ ತಾಯಿಯನ್ನೇ ಮುಗಿಸಿದ ಪಾಪಿಷ್ಟ ಮಗ. ವಿಡಿಯೋ ಸಿಸಿ ಟಿವಿಯಲ್ಲಿ ಸೆರೆ

ಸ್ನೇಹಿತರೆ ತಾಯಿಯನ್ನು ದೇವರ ಮೊದಲ ಸ್ವರೂಪ ಎಂಬುದಾಗಿ ನಮ್ಮ ಪುರಾಣ ಗ್ರಂಥಗಳಲ್ಲಿ ಹಾಗೂ ಹಿರಿಯರು ತಮ್ಮ ಅನುಭವದ ಮೂಲಕ ಹೇಳುತ್ತಾರೆ. ತಾಯಿಯೇ ಮೊದಲ ಗುರು ತಾಯಿಯೇ ದೇವರು ತಾಯಿಗಿಂತ ದೊಡ್ಡ ಶಕ್ತಿ ಈ ಜಗತ್ತಿನಲ್ಲಿ ಯಾವುದು ಇಲ್ಲ ಎನ್ನುವ ಸಂಸ್ಕೃತಿ ನಮ್ಮದು. ಆದರೆ ಇಂತಹ ಪೂಜ್ಯರೂಪದ ತಾಯಿಯನ್ನು ವಯಸ್ಸಾದ ನಂತರ ಇನ್ನೊಬ್ಬ ಮಗ ಮಾಡಿರುವ ಕಾರ್ಯ ನೋಡಿದ್ರೆ ನಿಜಕ್ಕೂ ನೀವು ಕೂಡ ಕೋಪಗೊಳ್ಳುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಹೇಳಬಹುದಾಗಿದೆ. ಹೌದು ಗೆಳೆಯರೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ … Read more

ದೇವಸ್ಥಾನದ ಒಳಗೆ ಐಟಂ ಡ್ಯಾನ್ಸ್ ಮಾಡಿದ ಯುವತಿ. ಕೈ ಮುಗಿದು ತಪ್ಪಾಯಿತು ಎನ್ನುವಂತೆ ಮಾಡಿದ ಭಕ್ತರು

ಮಧ್ಯಪ್ರದೇಶದ ಛತ್ತರ್ಪುರ್ ಜಿಲ್ಲೆಯಲ್ಲಿ ನಡೆದಿರುವ ಒಂದು ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ. ಯುವತಿ ಒಬ್ಬಳು ಐಟಂ ಡ್ಯಾನ್ಸ್ ಹಾಡಿಗೆ ದೇವಸ್ಥಾನದ ಆವರಣದ ಒಳಗಡೆ ಡ್ಯಾನ್ಸ್ ಮಾಡುವ ಮೂಲಕ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದಾಳೆ. ಈ ವಿಡಿಯೋ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು ದೊಡ್ಡ ಹಂಗಾಮವನ್ನೇ ಸೃಷ್ಟಿಸಿದೆ. ನೇಹಾ ಎನ್ನುವ ಹುಡುಗಿ ಬಾಲಿವುಡ್ ಚಿತ್ರರಂಗದ ಆಲ್ ಟೈಮ್ ಸೂಪರ್ ಹಿಟ್ ಹಾಡು ಆಗಿರುವ ಮುನ್ನಿ ಬದ್ನಾಮ್ ಹುಯಿ ಎನ್ನುವ ಹಾಡಿಗೆ ದೇವಸ್ಥಾನದ ಆವರಣದಲ್ಲಿ ಡ್ಯಾನ್ಸ್ ಮಾಡಿರುವ … Read more

ಚೆನ್ನಾಗಿ ಓದಿಕೋ ಎಂದಿದ್ದಕ್ಕೆ ಈ ಹೆಣ್ಣು ಮಗಳು ಮಾಡಿಕೊಂಡಿದ್ದು ಏನು ಗೊತ್ತಾ? ಹಿಂಗು ಇರ್ತಾರಾ?

ಇತ್ತೀಚಿನ ಜಮಾನದ ಯುವಜನತೆಯಲ್ಲಿ ನಿಜಕ್ಕೂ ಕೂಡ ಯಾವುದನ್ನು ಸಹಿಸಿಕೊಳ್ಳುವ ಶಕ್ತಿ ಇಲ್ಲ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಯಾಕೆಂದರೆ ಚಿಕ್ಕ ಪುಟ್ಟ ಮಾತಿಗೂ ಕೂಡ ತಮ್ಮ ಜೀವವನ್ನೇ ಕಳೆದುಕೊಳ್ಳುವ ನಿರ್ಧಾರದತ್ತ ಮುಖ ಮಾಡುತ್ತಾರೆ ಇಂದಿನ ಯುವ ಜನತೆ. ದಿನ ಕಳೆದರೆ ನಾವು ಈ ರೀತಿ ಹಲವಾರು ಸುದ್ದಿಗಳನ್ನು ಕೇಳಿ ತಿಳಿಯುತ್ತೇವೆ. ಅದರಲ್ಲೂ ವಿಶೇಷವಾಗಿ ಒಂದು ವೇಳೆ ಕಡಿಮೆ ಮಾರ್ಕ್ಸ್ ಅನ್ನು ಪಡೆಯುತ್ತಿದ್ದರೆ ಮನೆಯವರು ಚೆನ್ನಾಗಿ ಓದಿಕೋ ಉತ್ತಮ ಅಂಕ ತೆಗೆಯಲು ಪ್ರಯತ್ನ ಪಡು ಎಂದು ಹೇಳಿದರೆ ಸಾಕು … Read more

ಹಾವು ಹಿಡಿಯುತ್ತಿದ್ದಂತೆ ಮಹಿಳೆಯರ ಮೈ ಮೇಲೆ ಬಂದ ನಾಗದೇವ. ವಿಚಿತ್ರವಾಗಿ ಡಾನ್ಸ್ ಮಾಡಿದ ಮಹಿಳೆಯರು

ಸ್ನೇಕ್ ಕಿರಣ್ ಇವರು ಮಲೆನಾಡಿನ ಪ್ರಸಿದ್ಧ ಹಾವು ತಜ್ಞರು. ಸಾರ್ವಜನಿಕ ಸ್ಥಳಗಳಲ್ಲಿ, ಮನೆಗಳಲ್ಲಿ, ಹೊಲಗಳಲ್ಲಿ ಹಾವನ್ನು ಕಂಡಾಗ ಇವರನ್ನು ಕರೆಸುತ್ತಾರೆ. ಇವರು ಆ ಹಾವನ್ನು ಹಿಡಿದು ಕಾಡಿಗೆ ಬಿಟ್ಟು ಅದರ ಸಂರಕ್ಷಣೆ ಮಾಡುತ್ತಾರೆ. ಹೀಗೆ ಹೊನ್ನಾಳಿಯ ಬಳಿ ನರ್ಸರಿ ಒಂದರಲ್ಲಿ ಹಾವು ಹಿಡಿಯಲು ಹೋದಾಗ ಮಹಿಳೆಯ ಮೇಲೆ ನಾಗದೇವರು ಬಂದು ಅಚ್ಚರಿ ಮೂಡಿಸಿದೆ. ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ಬಳಿಯ ಫಾರೆಸ್ಟ್ ನರ್ಸರಿಯವರು ನಾಗರ ಹಾವು ಒಂದನ್ನು ಕಂಡು ಅದರ ರಕ್ಷಣೆಗಾಗಿ ಹಾವು ತಜ್ಞರಾದ ಸ್ನೇಕ್ ಕಿರಣ್ ಅವರನ್ನು … Read more

ಪತಿಯ ಸಾ ವಿಗೆ ನ್ಯಾಯ ಸಿಗದ ಹಿನ್ನೆಲೆಯಲ್ಲಿ ನೊಂದುಕೊಂಡು ರಿ ಪತ್ನಿ ಪುಷ್ಪಾ ಪತ್ರ ಬರೆದಿಟ್ಟು ಇಹ ಲೋಕ ತ್ಯಜಿಸಿದ್ದಾರೆ!

ಹುಬ್ಬಳ್ಳಿಯ ಗ್ರಾಮ ಪಂಚಾಯತ್ ಸದಸ್ಯ ಆಗಿದ್ದ ಹಾಗೂ ಇತ್ತೀಚಿಗಷ್ಟೇ ಮರಣವನ್ನು ಹೊಂದಿದ್ದ ದೀಪಕ್ ಪಟದಾರಿ ಪತ್ನಿ ಪುಷ್ಪ ಅವರು ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ. ತನ್ನ ಪತಿಯ ಮರಣಕ್ಕೆ ನ್ಯಾಯ ಸಿಗದ ಹಿನ್ನೆಲೆಯಲ್ಲಿ ಹೀಗೆ ಮಾಡಿಕೊಂಡಿದ್ದಾರೆ ಎಂಬುದಾಗಿ ಅವರು ಬರೆದಿರುವ ಪತ್ರದ ಮೂಲಕ ತಿಳಿದು ಬಂದಿದೆ. ನನ್ನ ಮರಣಕ್ಕೆ ಪ್ರಮುಖವಾಗಿ ಮೇಟಿ ಕುಟುಂಬದ ಎಲ್ಲಾ ಸದಸ್ಯರು ಕಾರಣ ಎಂಬುದಾಗಿ ಪತ್ರದಲ್ಲಿ ಬರೆದಿಟ್ಟು ಜೀವವನ್ನು ಪುಷ್ಪ ಕಳೆದುಕೊಂಡಿದ್ದಾರೆ. ನನ್ನ ಗಂಡ ಆಗಿರುವ ದೀಪಕ್ ಅವರನ್ನು ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಸಾಕಷ್ಟು … Read more

ಪ್ರೀತಿಸಿ ಮದುವೆಯಾಗಿ 3 ತಿಂಗಳಾಗಿತ್ತು. ಸ ತ್ತು ಹೋಗಿರೇ ಹಾಗೆ ನಾಟಕ ಮಾಡಿ ಇನ್ನೊಬ್ಬಳ ಜೋತೆ ಡಿಂಗ್ ಡಾಂಗ್

ಸ್ನೇಹಿತರೆ ವಿಜಯನಗರ ಜಿಲ್ಲೆಯ ಆ ಇಬ್ಬರು ಜೋಡಿಗಳು ಪ್ರೀತಿಸಿ ಮದುವೆಯಾಗಿದ್ದರು. ಕೆಲಸಕ್ಕೆ ಎಂದು ಆರಸಿ ಮಲ್ಪೆಗೆ ಬಂದಿದ್ದ ಇಬ್ಬರೂ ಅಲ್ಲಿಯೇ ಕೆಲಸ ಮಾಡುತ್ತಿದ್ದರು. ಆದರೆ ಒಂದು ದಿನ ರಾತ್ರಿ ಗಂಡ ಮನೆಗೆ ಬರಲೇ ಇಲ್ಲ. ಹೌದು ಪತಿರಾಯ ಮಧ್ಯರಾತ್ರಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ. ಏನಾಯ್ತು ಎಲ್ಲಿ ಹೋದ ಎಂಬ ಆತಂಕದಿಂದಲೇ ಆತನನ್ನು ಹುಡುಕಾಡುವ ಕಾರ್ಯವು ಕೂಡ ನಡೆಯುತ್ತದೆ. ಆಗಲೇ ಮಲ್ಪೆಯ ಪಡುಕೆರೆ ಸೇತುವೆ ಬಳಿ ಆತನ ಬೈಕ್ ಸಿಗುತ್ತದೆ. ಆದರೆ ಬೈಕ್ ನೋಡಿದವರಿಗೆ ಮಾತ್ರ ಗಾಬರಿಯಾಗಿತ್ತು. ಯಾಕೆಂದರೆ ಬೈಕಿನ … Read more

180 ಕೆಜಿಯ ಈ ದಢೂತಿ ಆಸಾಮಿ ಕಾಕಿ ಧರಿಸಿ ಮಾಡುತ್ತಿದ್ದಿದ್ದ ಘನ ಕಾರ್ಯ ಏನು ಗೊತ್ತಾ?

ಇತ್ತೀಚಿನ ದಿನಗಳಲ್ಲಿ ಮೋಸ ಮಾಡಲು ಕೆಲವರು ಬಳಸುತ್ತಿರುವ ಯೋಜನೆಗಳನ್ನು ನೋಡಿದರೆ ನಿಜಕ್ಕೂ ಕೂಡ ನಗು ಬರುತ್ತದೆ. ಇಂದು ನಾವು ಮಾತನಾಡಲು ಹೊರಟಿರುವುದು 180 ಕೆಜಿಯ ಒಬ್ಬ ವ್ಯಕ್ತಿ ಪೋಲಿಸ್ ಎಂಬುದಾಗಿ ಸುಳ್ಳು ಹೇಳಿ ಸಮವಸ್ತ್ರವನ್ನು ಧರಿಸಿ ಜನರ ಬಳಿ ಹಣವನ್ನು ಕೀಳುತ್ತಿದ್ದ. ಆದರೆ ಸುಳ್ಳು ಎಷ್ಟು ದಿನ ತಾನೇ ಚೆನ್ನಾಗಿ ಇರುತ್ತೆ ಆಗಲೇ ಸಿಕ್ಕಿಹಾಕಿಕೊಂಡಿದ್ದಾನೆ ಕೂಡ. ಪೊಲೀಸರ ಬಲಿಗೆ ಸಿಕ್ಕಿಹಾಕಿಕೊಂಡಿರುವ ಈ ಡುಬ್ಲಿಕೇಟ್ ಪೊಲೀಸ್ ಮುಕೇಶ್ ಯಾದವ್ ಎನ್ನುವ ವ್ಯಕ್ತಿ ಎಂಬುದಾಗಿ ಗುರುತಿಸಲಾಗಿದೆ. ಮುಕೇಶ್ ಯಾದವ್ ಉತ್ತರ … Read more

ಮನನೊಂದು ಮಾಜಿ ಪತಿಗೆ ಪತ್ರ ಬರೆದು ಇಹಲೋಕವನ್ನು ತ್ಯಜಿಸಿದ ವಿಧಿವಿಜ್ಞಾನ ಪ್ರಯೋಗಾಲಯದ ಮಹಿಳಾ ಅಧಿಕಾರಿ

ಇತ್ತೀಚಿನ ದಿನಗಳಲ್ಲಿ ಜನರ ಮನಸ್ಥಿತಿ ಎನ್ನುವುದು ಅತ್ಯಂತ ಸೂಕ್ಷ್ಮವಾಗಿ ಬಿಟ್ಟಿದೆ ಎಂಬುದು ದಿನ ಪ್ರತಿ ಕೇಳಿ ಬರುತ್ತಿರುವ ಮರಣದ ಸುದ್ದಿಗಳ ಆಧಾರದ ಮೇಲೆ ನಾವು ಅಂದಾಜಿಸಬಹುದಾಗಿದೆ. ಅದರಲ್ಲೂ ಚೆನ್ನಾಗಿ ವಿದ್ಯಾರ್ಜನೆಯನ್ನು ಮಾಡಿ ಉತ್ತಮ ಸ್ಥಾನದಲ್ಲಿ ಇರುವವರು ತಮ್ಮ ಜೀವವನ್ನು ಕಳೆದುಕೊಳ್ಳುತ್ತಿರುವುದು ನಿಜಕ್ಕೂ ಕೂಡ ಯೋಚನೆಯ ವಿಚಾರವಾಗಿದೆ. ಇಂದು ನಡೆದಿರುವ ಸಂಗತಿಯನ್ನು ನಾವು ಮಾತನಾಡಲು ಹೊರಟಿರುವುದು ಬೆಂಗಳೂರಿನಲ್ಲಿ ನಡೆದಿರುವ ಒಂದು ಪ್ರಕರಣದ ಕುರಿತಂತೆ. ಬೆಂಗಳೂರಿನ ಅಪಾರ್ಟ್ಮೆಂಟ್ ಒಂದರಲ್ಲಿ ಎಸ್ ಎಸ್ ಎಲ್ ಅಧಿಕಾರಿಯೊಬ್ಬರು ತಮ್ಮ ಜೀವವನ್ನೇ ತಾವೇ ತೆಗೆದುಕೊಂಡು … Read more

30 ವರ್ಷದ ಹಿಂದಿನ ದ್ವೇಷದ ಸುಳಿಗೆ ಸಿಲುಕಿ ವೃದ್ಧ ದಂಪತಿ ಗಳನ್ನು ಸುತ್ತಿಗೆ ಯಿಂದಲೇ ಮುಗಿಸಿದ ಮಾಜಿ ಸೈನಿಕ

ಸ್ನೇಹಿತರೇ ಕೇರಳದ ತಿರುವನಂತಪುರಂನಲ್ಲಿ ನಡೆದಿರುವ ಒಂದು ಘಟನೆ ಈಗ ಎಲ್ಲರನ್ನು ಬೆಚ್ಚಿ ಬೀಳಿಸಿದೆ. ವೃದ್ಧ ದಂಪತಿಗಳಿಬ್ಬರನ್ನು ಕೂಡ ಸುತ್ತಿಗೆಯಲ್ಲಿ ಹಲ್ಲೆ ಮಾಡಿ ನಂತರ ಅವರನ್ನು ಬೆಂಕಿ ಹಾಕಿ ಮುಗಿಸಿದ್ದಾನೆ ಒಬ್ಬ ಮಾಜಿ ಸೈನಿಕ. ಇದೇ ಶನಿವಾರ ಬೆಳಗ್ಗೆ 11:30 ರಂದು ಈ ಘಟನೆ ನಡೆದಿದ್ದು ಪ್ರಭಾಕರ್ ಕುರುಪ್ ಹಾಗೂ ವಿಮಲಾ ಕುಮಾರಿ ದಂಪತಿಗಳನ್ನು ಮುಗಿಸಲಾಗಿದೆ ಎಂಬುದಾಗಿ ತಿಳಿದು ಬಂದಿದ್ದು ಇದರ ಪ್ರಮುಖ ಆರೋಪಿಯಾಗಿ ಶಶಿಧರ ನಾಯರ್ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. 30 ವರ್ಷಗಳ ಹಿಂದೆ ಶಶಿಧರ್ ನಾಯರ್ … Read more

error: Content is protected !!