Kanakapura News: ಕನಕಪುರ ರಸ್ತೆಯಲ್ಲಿ 2000 ಮುಖಬೆಲೆಯ ಕಂತೆ ಕಂತೆ ನೋಟುಗಳು ಪತ್ತೆ!

Kanakapura News: ಸ್ನೇಹಿತರೆ, ಕಳೆದ ಕೆಲವು ದಿನಗಳಿಂದ 500 ರೂಪಾಯಿ ಮತ್ತು ಸಾವಿರ ರೂಪಾಯಿ ನೋಟುಗಳನ್ನು ಬ್ಯಾನ್ ಮಾಡಿದ ಹಾಗೆ ಆರ್‌ಬಿಐ(RBI) ನಿಯಮದಂತೆ 2000 ನೋಟುಗಳ ಚಲಾವಣೆಯನ್ನು ತಡೆಯ ಹಿಡಿಯಲಾಗುತ್ತದೆ ಎಂಬ ಸುದ್ದಿ ಅಧಿಕೃತವಾಗಿ ಹೊರ ಬಂದಿದೆ. ಇದರ ಬೆನ್ನಲ್ಲೇ ಸದ್ಯ ಕನಕಪುರ ರಸ್ತೆ (Kanakapura road) ಬಳಿ ಸೂಟ್ಕೇಸ್ ಹಾಗೂ ಪೇಪರ್ ಬಾಕ್ಸ್ನಲ್ಲಿ ಕಂತೆ ಕಂತೆ ನೋಟ್ಗಳು ಪತ್ತೆಯಾಗಿದ್ದು ಪೊಲೀಸರಿಗೆ ಅಚ್ಚರಿಯನ್ನುಂಟು ಮಾಡಿದೆ. ಹೌದು ಗೆಳೆಯರೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊರಡಿಸಿರುವ ಸೂಚನೆಯ ಪ್ರಕಾರ … Read more

ಹುಡುಗಿಯರಿಗಿಂತ ಆಂಟಿಯರು ಎಂದರೆ ಹುಡುಗರು ಇಷ್ಟ ಪಡೋದಕ್ಕೆ ಕಾರಣ ಇಲ್ಲಿದೆ ನೋಡಿ.

Kannada News ಕೆಲವೊಮ್ಮೆ ಹುಡುಗರು ಮಾತನಾಡುವಾಗ ಕೆಲವು ಹುಡುಗರಿಗೆ ನೀನು ಆಂಟಿ ಲವರ್ ಎಂಬುದಾಗಿ ತಮಾಷೆಯಿಂದ ಹೊರಗಿಸುವುದು ಕೇಳಿರಬಹುದು. ಆದರೆ ಕೆಲವೊಂದು ಸಮೀಕ್ಷೆ ಪ್ರಕಾರವು ತಿಳಿದು ಬಂದಿರುವುದೆನೆಂದರೆ ಸಮಾನ ವಯಸ್ಕ ಹುಡುಗಿಯರಿಗಿಂತ ಹೆಚ್ಚಾಗಿ ಹುಡುಗರು ತಮಗಿಂತ ವಯಸ್ಸಿನಲ್ಲಿ ದೊಡ್ಡವರಾಗಿರುವವರನ್ನು ಇಷ್ಟಪಡುತ್ತಾರೆ. ಇದು ನಾವು ಸುಮ್ಮನೆ ಹೇಳುತ್ತಿಲ್ಲ ಪ್ರತಿಷ್ಠಿತ ರಿಸರ್ಚ್ ಕಂಪನಿಗಳು ಮಾಡಿರುವಂತಹ ಅಧ್ಯಯನದ ನಂತರವೇ ಈ ಫಲಿತಾಂಶ ಈಗ ಹೊರಬಂದಿರುವುದು. ಅಷ್ಟಕ್ಕೂ ಯಾಕೆ ತಮಗಿಂತಲೂ ವಯಸ್ಸಿನಲ್ಲಿ ದೊಡ್ಡವರಾಗಿರುವ ಮಹಿಳೆಯರನ್ನು ಹುಡುಗರು ಇಷ್ಟಪಡುತ್ತಾರೆ ಎಂಬ ಕಾರಣಗಳನ್ನು ಇಂದಿನ ಲೇಖನಿಯಲ್ಲಿ … Read more

ಅತ್ತೆಯ ಜೊತೆಗೆ ನಡೆದಿತ್ತು ಯುವಕನ ಡಿಂಗ್ ಡಾಂಗ್. ಸಿಕ್ಕಿಬಿದ್ದ ಮಾರನೇ ದಿನಾನೇ ಏನಾಗಿತ್ತು? ಇಂಟರೆಸ್ಟಿಂಗ್ ಸ್ಟೋರಿ.

Kannada News ಇತ್ತೀಚಿನ ದಿನಗಳಲ್ಲಿ ಜನರ ನಡುವೆ ಸಂಬಂಧಗಳ ಮೌಲ್ಯ ಕಡಿಮೆಯಾಗುತ್ತಿದ್ದು ಅದರಲ್ಲೂ ವಿಶೇಷವಾಗಿ ತಮ್ಮ ಆಸೆಗಳನ್ನು ಪೂರೈಸಲು ಯಾರನ್ನು ಕೂಡ ತಮ್ಮ ತಡೆದುಕೊಳ್ಳುವಂತೆ ಮಾಡುವಂತಹ ಶಕ್ತಿ ಇತ್ತೀಚಿನ ಜನರಲ್ಲಿ ಪ್ರಾರಂಭವಾಗಿದೆ ಎಂದು ಹೇಳಬಹುದಾಗಿದೆ. ಒಂದೂರಲ್ಲಿ ಇಬ್ಬರೂ ಕೂಡ ಮದುವೆಯಾಗಿ ಹತ್ತು ವರ್ಷಗಳಿಂದ ಸಂಸಾರ ನಡೆಸುತ್ತಿದ್ದರು ಆದರೆ ಹೆಂಡತಿಗೆ ಮಕ್ಕಳಾಗಿರಲಿಲ್ಲ ಎನ್ನುವ ಕೊರಗಿತ್ತು. ಹೀಗಿದ್ದರೂ ಕೂಡ ಸಂಸಾರ ಸಾಗುತ್ತಲೇ ಇತ್ತು. ಈ ಸಂದರ್ಭದಲ್ಲಿ ಆ ಊರಿನಲ್ಲಿ ಓದಬೇಕು ಎನ್ನುವ ಕಾರಣಕ್ಕಾಗಿ ಗಂಡ ತನ್ನ ಸಹೋದರಿಯ ಮಗನನ್ನು ಕರೆತರುತ್ತಾನೆ. … Read more

Dr Rajkumar: ರಾಜಕುಮಾರ್ ಹಾಗೂ ಲೀಲಾವತಿ ಅವರ ಸಂಬಂಧದ ಬಗ್ಗೆ ಸ್ಪೋ’ ಟಕ ಮಾಹಿತಿಯನ್ನು ಬಿಚ್ಚಿಟ್ಟ ಡಿಂಗ್ರಿ ನಾಗರಾಜ್ ಹೇಳಿದ್ದೇನು?

Dingri Nagaraj ಕನ್ನಡ ಚಿತ್ರರಂಗದ ದೇವರು ಎನ್ನುವುದಾಗಿ ರಾಜಕುಮಾರ್(Dr Nagaraj) ಅವರನ್ನು ಎರಡನೇ ಮಾತಿಲ್ಲದೆ ಒಪ್ಪಿಕೊಳ್ಳ ಬಹುದು. ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಬೇಡರ ಕಣ್ಣಪ್ಪನಾಗಿ ತಮ್ಮ ಸಿನಿಮಾ ಜರ್ನಿಯನ್ನು ಪ್ರಾರಂಭಿಸಿ ಇಂದು ಇಡೀ ಕನ್ನಡ ಚಿತ್ರರಂಗವೇ ಅವರನ್ನು ಪೂಜಿಸುವಂತಹ ಸ್ಥಾನದಲ್ಲಿ ದೇದಿಪ್ಯಮಾನವಾಗಿ ಬೆಳಗುತ್ತಿದ್ದಾರೆ. ಅವರು ಕೇವಲ ಸಿನಿಮಾದಲ್ಲಿ ಮಾತ್ರವಲ್ಲದೆ ತಮ್ಮ ಜೀವನವೇ ಬೇರೆಯವರಿಗೆ ಪಾಠ ಆಗುವಂತೆ ಬದುಕಿದವರು. ಹೀಗಿದ್ದರೂ ಕೂಡ ರಾಜ್ ಕುಮಾರ್ ಅವರ ಹೆಸರಿಗೆ ಕಳಂಕ ತರುವಂತಹ ಕೆಲವೊಂದು ವಿಚಾರಗಳು … Read more

Anu Prabhakar: ನಟಿ ಅನುಪ್ರಭಾಕರ್ ನಿಜಕ್ಕೂ ಟೈಗರ್ ಪ್ರಭಾಕರ್ ಮಗಳಾ? ರಿವೀಲ್ ಆಯ್ತು ನೋಡಿ ಹೊಸ ಸುದ್ಧಿ.

Anu Prabhakar ಕನ್ನಡ ಚಿತ್ರರಂಗದ ಎವರ್ಗ್ರೀನ್ ನಟಿಯರಲ್ಲಿ ನಟಿ ಅನು ಪ್ರಭಾಕರ್(Anu Prabhakar) ಅವರು ಕೂಡ ಮುಂಚೂಣಿ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಹೌದು ಮಿತ್ರರೇ, 1999 ರಲ್ಲಿ ಶಿವರಾಜ್ ಕುಮಾರ್(Shivarajkumar) ನಟನೆಯ ಹೃದಯ ಹೃದಯ ಸಿನಿಮಾದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಳ್ಳುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ. ಇದಾದ ನಂತರ ಒಂದಾದ ಮೇಲೆ ಒಂದರಂತೆ ಅವರ ಪ್ರತಿಯೊಂದು ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಮಾತ್ರವಲ್ಲದೆ ಜನರ ಮನಸ್ಸನ್ನು ಗೆಲ್ಲುವುದಕ್ಕೆ ಕೂಡ ಯಶಸ್ವಿಯಾಗಿತ್ತು ಹೀಗಾಗಿ ಅವರನ್ನು ಕನ್ನಡ ಚಿತ್ರರಂಗದ ಅತ್ಯಂತ … Read more

ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ನೀಡಿದ ವಜ್ರಮುನಿ ಮೊಮ್ಮಗ. ಯಾವ ಸಿನಿಮಾ ಗೊತ್ತಾ?

Vajramuni ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಅತ್ಯಂತ ಬಹು ಬೇಡಿಕೆಯ ಖಳನಾಯಕನಾಗಿ ವಜ್ರಮುನಿ(Vajramuni) ಅವರು ಯಾವ ರೀತಿಯಲ್ಲಿ ಆರ್ಭಟಿಸಿದ್ದರು ಎನ್ನುವುದು ಅಂದಿನಿಂದ ಕನ್ನಡ ಚಿತ್ರರಂಗವನ್ನು ಹಿಂಬಾಲಿಸಿಕೊಂಡು ಬರುತ್ತಿರುವ ಪ್ರತಿಯೊಬ್ಬ ಕನ್ನಡ ಪ್ರೇಮಿಗಳಿಗೂ ಕೂಡ ತಿಳಿದಿರುತ್ತದೆ. ನಿಜಕ್ಕೂ ಕೂಡ ಅವರೊಬ್ಬ ಅಪರಿಮಿತ ಪ್ರತಿಭೆಯನ್ನು ಹೊಂದಿರುವಂತಹ ಅಸಮಾನ್ಯ ಕಲಾವಿದ ಆಗಿದ್ದರು. ಇನ್ನು ಈಗ ಅವರ ಮೊಮ್ಮಗ ಆಗಿರುವಂತಹ ಆಕರ್ಷ್(Akarsh) ಕೂಡ ತನ್ನ ತಾತನ ಹಾದಿಯಲ್ಲಿಯೇ ಮುಂದುವರೆಯಲು ನಿಶ್ಚಯಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಹಾಗಿದ್ದರೆ ಅವರು ಬಾಲ ನಟನಾಗಿ ಕಾಲಿಡುತ್ತಿರುವ ಕನ್ನಡದ … Read more

ಪ್ರೀತಿಯಿಂದ ನಂಬಿ ಆತ ಕರೆದ ಹೋಟೆಲ್ ರೂಮಿಗೆ ಹುಡುಗಿ ಹೋದಳು! ಹೋಗುವಾಗ ಸರಿಯಿದ್ದ ಹುಡುಗಿ ನಂತರ ಆಗಿದ್ದೆ ಬೇರೆ!

Love Story ಇತ್ತೀಚಿನ ದಿನಗಳಲ್ಲಿ ಪ್ರಪಂಚದಲ್ಲಿ ನಿಜಕ್ಕೂ ಕೂಡ ಪವಿತ್ರವಾದ ಪ್ರೀತಿಗೆ ಜಾಗವೇ ಇಲ್ಲ ಎಂದು ಹೇಳಬಹುದಾಗಿದೆ ಅಷ್ಟರಮಟ್ಟಿಗೆ ಆ ಸಂಬಂಧಕ್ಕೆ ಬೆಲೆ ನೀಡದೆ ವರ್ತಿಸುತ್ತಿದ್ದಾರೆ. ಪ್ರೀತಿ(Love) ಎನ್ನುವುದು ಕೇವಲ ತನ್ನ ಆಸೆಗಳನ್ನು ತೀರಿಸಿಕೊಳ್ಳುವಂತಹ ಒಂದು ಸಂಬಂಧ ಎಂಬುದಾಗಿ ಕೆಲವೊಂದು ಜೋಡಿಗಳು ವರ್ತಿಸುತ್ತಿರುವುದು ಕಲಿಯುಗ ಕೊನೆಯಾಗುತ್ತಿದೆ ಎನ್ನುವಂತೆ ಭಾಸವಾಗುತ್ತಿದೆ. ಈ ಮಾತಿಗೆ ನಿಜ ಎನ್ನುವಂತಹ ರೀತಿಯಲ್ಲಿ ಒಂದು ಘಟನೆ ನಡೆದಿದ್ದು ಇದೊಂದು ನೈಜ ಘಟನೆ ಯಾಗಿದ್ದು ಪ್ರತಿಯೊಬ್ಬ ಪ್ರೇಮಿಗಳಿಗೂ ಕೂಡ ಇದೊಂದು ಪಾಠವಾಗಿರಲಿ ಎಂಬುದಾಗಿ ಆಶಿಸುತ್ತೇವೆ. ಒಬ್ಬ … Read more

Anu Prabhakar: ನಟಿ ಅನುಪ್ರಭಾಕರ್ ಕಿಡ್ನಾಪ್ ಏನಿದು ಹೊಸ ಸಮಾಚಾರ?

Actress Anu Prabhakar ನಟಿ ಅನು ಪ್ರಭಾಕರ್(Anu Prabhakar) ರವರು ಈಗಾಗಲೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕನ್ನಡ ಚಿತ್ರರಂಗದಲ್ಲಿ 2000 ಇಸವಿಯ ಆಸ್ಪಾಸಿನಲ್ಲಿ ಸ್ಟಾರ್ ನಟಿಯಾಗಿ ಬಹುತೇಕ ಎಲ್ಲಾ ಕನ್ನಡ ಚಿತ್ರರಂಗದ ಸ್ಟಾರ್ ನಟರೊಂದಿಗೆ ತೆರೆಯನ್ನು ಹಂಚಿಕೊಳ್ಳುವ ಮೂಲಕ ಬಹು ಬೇಡಿಕೆಯ ನಟಿಯಾಗಿ ಕಾಣಿಸಿಕೊಂಡಿದ್ದರು. ಇತ್ತೀಚಿನ ದಿನಗಳಲ್ಲಿ ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿರುವ ನಟಿ ಅನುಪ್ರಭಾಕರ್(Anu Prabhakar) ಅವರು ಆಗಾಗ ಕೆಲವೊಂದು ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆಲವೊಂದು ಕಿರುತೆರೆಯ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಕೂಡ ಕಾಣಿಸಿಕೊಂಡಿರುವ ಅನುಪ್ರಭಾಕರ್ … Read more

Kumaraswamy: ನಿಮ್ಮದು ಲವ್ ಮ್ಯಾರೇಜಾ ಅರೆಂಜ್ ಮ್ಯಾರೇಜಾ ಎಂಬ ಪ್ರಶ್ನೆಗೆ ಎಚ್ ಡಿ ಕುಮಾರಸ್ವಾಮಿ ನೀಡಿದ ಉತ್ತರ ಎಂಥದ್ದು ನೀವೆ ನೋಡಿ!

HD Kumaraswamy ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಹೆಸರುಗಳು ಇದುವರೆಗೂ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸದ್ದನ್ನು ಮಾಡಿದೆ. ಅವರಲ್ಲಿ ಪ್ರಮುಖವಾಗಿ ಕೇಳಿ ಬರುವಂತಹ ಹೆಸರುಗಳಲ್ಲಿ ಎಚ್ ಡಿ ಕುಮಾರಸ್ವಾಮಿ(HD Kumaraswamy) ಅವರ ಹೆಸರು ಕೂಡ ಒಂದಾಗಿದೆ. ಕೇವಲ ರಾಜಕಾರಣದಲ್ಲಿ ಮಾತ್ರವಲ್ಲದೆ ಸಿನಿಮಾ ರಂಗದಲ್ಲಿ ಕೂಡ ನಿರ್ಮಾಪಕರಾಗಿ ಕೂಡ ಕುಮಾರಸ್ವಾಮಿಯವರು ಈಗಾಗಲೇ ಸಾಕಷ್ಟು ಹೆಸರು ಮಾಡಿದ್ದಾರೆ. ಹಲವಾರು ಸಿನಿಮಾಗಳನ್ನು ಕೂಡ ನಿರ್ಮಾಣ ಮಾಡುವ ಮೂಲಕ ನಿರ್ಮಾಪಕರಾಗಿ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಹಿಡಿತವನ್ನು ಹೊಂದಿದ್ದಾರೆ. ಇನ್ನು ಅವರ ವೈಯಕ್ತಿಕ ಜೀವನದ ಬಗ್ಗೆ … Read more

Kirik Keerthi: ಹೆಂಡತಿ ಬಿಟ್ಟು ಹೋದಮೇಲೆ ಕೊನೆಯದಾಗಿ ಗಟ್ಟಿ ನಿರ್ಧಾರ ಮಾಡಿದ ಕಿರಿಕ್ ಕೀರ್ತಿ. ಹೊರ ಬಿತ್ತು ನೋಡಿ ದೊಡ್ಡ ನಿರ್ಧಾರ!

Kirik Keerthi ಕಿರಿಕ್ ಕೀರ್ತಿ ಆರಂಭದಲ್ಲಿ ಕನ್ನಡಪರ ಹೋರಾಟಗಾರನಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಅರಿವು ಮೂಡಿಸುವಂತಹ ಕೆಲಸವನ್ನು ಮಾಡಿದವರು. ನಂತರದ ದಿನಗಳಲ್ಲಿ ಬಿಗ್ ಬಾಸ್(Biggboss) ಗೆ ಹೋಗಿ ಅಲ್ಲಿಂದಲೂ ಕೂಡ ಸಾಕಷ್ಟು ಜನಪ್ರಿಯತೆ ಹಾಗೂ ಜನಮನ್ನಣೆಯನ್ನು ಪಡೆದವರು ಕಿರಿಕ್ ಕೀರ್ತಿ(Kirik Keerthi). ಆದರೆ ಇತ್ತೀಚಿನ ದಿನಗಳಲ್ಲಿ ನಕಾರಾತ್ಮಕ ವಿಚಾರಕ್ಕಾಗಿಯೇ ಸುದ್ದಿ ಆಗುತ್ತಿದ್ದಾರೆ. ಅದೇನೆಂದರೆ ಕಿರಿಕ್ ಕೀರ್ತಿ(Kirik Keerthi) ರವರು ತಮ್ಮ ವೈಯಕ್ತಿಕ ಜೀವನದ ಬಿರುಕಿನ ವಿಚಾರಕ್ಕಾಗಿ ಈಗ ಸಾಕಷ್ಟು ಪ್ರಚಾರದಲ್ಲಿದ್ದಾರೆ. ಅವರ ವಿರುದ್ಧವಾಗಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ … Read more

error: Content is protected !!