ಕರುಳು ಚುರ್ ಎನ್ನುವಂತಹ ದೃಶ್ಯ. ಅಜ್ಜಿ ಅಳುತ್ತಿರುವ ದೃಶ್ಯವನ್ನು ನೋಡಿ ಮೊಮ್ಮಗ ರಾಯನ್ ರಾಜ್ ಮಾಡಿದ್ದೇನು ನೋಡಿ

ಕಳೆದ ಕೆಲವು ವರ್ಷಗಳಲ್ಲಿ ಕನ್ನಡ ಚಿತ್ರರಂಗವು ಹಲವಾರು ನಟರನ್ನು ಕರೆದುಕೊಂಡು ತುಂಬಲಾರದ ನಷ್ಟವನ್ನು ಅನುಭವಿಸುತ್ತಿದೆ. ತುಂಬಲಾರದ ನಷ್ಟ ದಲ್ಲಿ ಚಿರು ಸರ್ಜಾ ಅವರು ಕೂಡ ಒಬ್ಬ ನಟ. ಚಿರು ಸರ್ಜಾ ನಮ್ಮನ್ನೆಲ್ಲ ಬಿಟ್ಟು 2 ವರ್ಷಗಳು ಕಳೆದಿವೆ ಇಷ್ಟು ಬೇಗನೆ 2ವರ್ಷ ಕಳೆದು ಹೋಯಿತು ಎಂಬುದೇ ಗೊತ್ತಾಗಿಲ್ಲ. ಜೀವನ ಬೇಗ ಬೇಗ ಮುಗಿಯುತ್ತೆ ನಮ್ಮ ಅಕ್ಕಪಕ್ಕದಲ್ಲಿರುವವರು ಬೇಗಬೇಗನೆ ಮಾಯವಾಗುತ್ತಿದ್ದಾರೆ ಇದನ್ನೆಲ್ಲ ನೋಡಿಕೊಂಡು ಬದುಕುವುದು ತುಂಬಾನೇ ಕಷ್ಟವಾಗುತ್ತಿದೆ. ಪ್ರತಿಯೊಬ್ಬರೂ ಒಂದಲ್ಲ ಒಂದು ದಿನ ದೇವಲೋಕವನ್ನು ಸೇರಲೇಬೇಕು ಆದರೆ ದೇವರು … Read more

error: Content is protected !!