ಕೋಟಿ ಕೋಟಿ ಹಣವಿದ್ರು ಜೀವನದಲ್ಲಿ ಸಾಧನೆ ಮಾಡಿದ್ರು ಜೀವನದಲ್ಲಿ ನೆಮ್ಮದಿ ಮಾತ್ರ ಇಲ್ಲ ನಟ ರಜನಿಕಾಂತ್ ಹೀಗೆ ಹೇಳಿದ್ದು ಯಾಕೆ ಗೊತ್ತಾ?

ಜೀವನದಲ್ಲಿ ಬೆಲೆ ಕಟ್ಟಲಾಗದ ಹಾಗೂ ಎಷ್ಟೇ ಬೆಲೆ ಕೊಟ್ರು ಸಿಗದ ಏಕೈಕ ವಸ್ತು ಅಂದ್ರೆ ಅದು ನೆಮ್ಮದಿ. ಹೌದು ಜನ ಎಷ್ಟು ಆಸ್ತಿಯನ್ನು ಮಾಡುತ್ತಾರೆ ಸಾಕಷ್ಟು ಹಣ ಸಂಪಾದನೆ ಮಾಡಿ ಜೀವನವನ್ನು ನಡೆಸುತ್ತಾರೆ ಆದರೆ ನೀವು ಅವರ ಹತ್ತಿರದಿಂದ ನೋಡಿದ್ರೆ ಅವರ ಜೀವನದಲ್ಲಿ ನೆಮ್ಮದಿ ಎನ್ನುವುದೇ ಇರುವುದಿಲ್ಲ. ನೆಮ್ಮದಿಯನ್ನು ಮಾತ್ರ ದುಡ್ಡು ಕೊಟ್ಟು ಕೊಂಡುಕೊಳ್ಳಲು ಸಾಧ್ಯವಿಲ್ಲ ಅಥವಾ ಯಾರೋ ಯಾರಿಗೂ ಕೊಡಲು ಸಾಧ್ಯವಿಲ್ಲ ಅದು ನಮಗೆ ನಮ್ಮಿಂದಲೇ ಸಿಗಬೇಕಾಗಿರುವ ಆಸ್ತಿ ಆದರೆ ಅದೆಷ್ಟು ಜನರು ಎಂದು ಕೋಟಿ … Read more

ಸೂಪರ್ ಸ್ಟಾರ್ ರಜನಿಕಾಂತ್ ಮನೆಯ ಪಕ್ಕದಲ್ಲೆ ಹೊಸ ಮನೆಯನ್ನು ಕಟ್ಟಿಸಿದ ನಯನತಾರ. ಈ ಮನೆಯ ಬೆಲೆ ಎಷ್ಟು ಗೊತ್ತಾ ಕೇಳಿದರೆ ಬೆಚ್ಚಿ ಬೀಳ್ತಿರಾ

ಸೌತ್ ಸಿನಿಮಾ ಇಂಡಸ್ಟ್ರಿಯನ್ನ ಆಳಿದ, ಆಳುತ್ತಿರುವ ನಟಿ ಅಂದ್ರೆ ಅದು ಲೇಡೀಸ್ ಸೂಪರ್ ಸ್ಟಾರ್ ನಯನತಾರಾ. ದಕ್ಷಿಣ ಚಿತ್ರರಂಗದಲ್ಲಿ ನಯನತಾರಾ ಅವರಷ್ಟು ಹೆಸರನ್ನ ಸಂಪಾದಿಸಿದ ನಟಿ ಬೇರೊಬ್ಬರಿಲ್ಲ. ತಮಿಳು ತೆಲುಗು ಮಲಯಾಳಂ ಹೀಗೆ ಎಲ್ಲ ಚಿತ್ರಗಳಲ್ಲಿಯೂ ನಯನತಾರ ಅಭಿನಯಿಸಿದ್ದಾರೆ. ರಜನಿಕಾಂತ್ ಅವರ ಅನ್ನತೇ ಎನ್ನುವ ಚಿತ್ರದಲ್ಲಿ ನಯನತಾರ ಅಭಿನಯಿಸಿದ್ದು ಆ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು. ಇನ್ನು ನಯನತಾರಾ ಅವರ ಹೊಸ ಜೀವನ ಈಗಷ್ಟೇ ಆರಂಭವಾಗಿದೆ ಹೌದು ಅನ್ನ ಏನಂತಾರ ಅವರು ತನ್ನ ಬಹು ವರ್ಷದ … Read more

error: Content is protected !!