Rajkumar: ಅಣ್ಣಾವ್ರು ನಟಿಸಿದ್ದ ಈ ಸಿನಿಮಾ ಅವರಿಗೇ ಇಷ್ಟ ಆಗಿರಲಿಲ್ಲ ಆದರೆ ಆ ಸಿನಿಮಾ ದಾಖಲೆಯನ್ನೇ ನಿರ್ಮಿಸಿತ್ತು. ಯಾವುದು ಆ ಸೂಪರ್ ಹಿಟ್ ಸಿನಿಮಾ?

Dr Rajkumar ಅಣ್ಣಾವ್ರು ಯಾವುದೇ ಪಾತ್ರವನ್ನು ಮಾಡಿದರೂ ಕೂಡ ಅದು ಅವರಿಗೆ ಹೇಳಿ ಮಾಡಿಸಿದಂತಿರುತ್ತಿತ್ತು. ಪೌರಾಣಿಕ ಐತಿಹಾಸಿಕ ಮಾಡರ್ನ್ ಹೀಗೆ ಯಾವುದೇ ಪಾತ್ರದಲ್ಲಿ ಕೂಡ ಪರಿಪಕ್ವವಾಗಿ ಕಾಣಿಸಿಕೊಳ್ಳಬಲ್ಲಂತಹ ಭಾರತೀಯ ಚಿತ್ರರಂಗದ ಏಕೈಕ ನಟ ಯಾರಾದರೂ ಇದ್ದರೆ ಅದು ಡಾ. ರಾಜ್‌ಕುಮಾರ್(Dr Rajkumar) ಅವರ ಮಾತ್ರ ಆಗಿರಲು ಸಾಧ್ಯ ಎಂಬುದಾಗಿ ಹೇಳಬಹುದಾಗಿದೆ. ಅದಕ್ಕೆ ತಾನೆ ಅವರನ್ನು ಕನ್ನಡ ಚಿತ್ರರಂಗದ ದೇವರು ಎನ್ನುವುದಾಗಿ ಕರೆಯೋದು. ರಾಜಕುಮಾರ್(Rajkumar) ರವರು ಯಾವುದೇ ಸಿನಿಮಾ ಮಾಡಿದರೂ ಕೂಡ ಅವರು ಆ ಸಿನಿಮಾದಲ್ಲಿ ಇದ್ದರೆ ಸಾಕು … Read more

ದೊಡ್ಮನೆ ಅವರು ಮಾಡಿರುವ ಕೆಲಸದ ಬಗ್ಗೆ ದರ್ಶನ್ ಅವರ ತಾಯಿ ಇದ್ದಕ್ಕಿದ್ದಂತೆ ಹೇಳಿದ್ದೇನು ಗೊತ್ತಾ?

Actor Darshan Mother About talk raj family: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಂದೆ ದೊಡ್ಡ ನಟ ಆಗಿದ್ದರೂ ಕೂಡ ಅವರ ನಂತರ ಚಿತ್ರರಂಗದಲ್ಲಿ ಬೆಳೆಯುವುದಕ್ಕೆ ನಿಜವಾಗಲೂ ಕಾರಣವಾಗಿದ್ದು ಅವರ ಸ್ವಂತ ಪ್ರತಿಭೆ ಪರಿಶ್ರಮ ಹಾಗೂ ಅವರು ಅವಮಾನಗಳನ್ನು ಎದುರಿಸಿರುವ ರೀತಿ. ಇಂದು ಅವರನ್ನು ನಾವು ಕನ್ನಡ ಚಿತ್ರರಂಗದ ಖ್ಯಾತ ಚಲನ ಚಿತ್ರ ನಟನ ಮಗ ಎಂದು ಗುರುತಿಸುವುದಕ್ಕಿಂತ ಹೆಚ್ಚಾಗಿ ತಮ್ಮ ಸಿನಿಮಾ ಕರಿಯರ್ (Career) ಅನ್ನು ತಾವೇ ತಮ್ಮ ಸ್ವಂತ ಪರಿಶ್ರಮದಿಂದ ಕಟ್ಟಿಕೊಂಡವರು ಎಂದು … Read more

ವಿನೋದ್ ರಾಜ್ ನಿಮ್ಮ ಮಗನ ಎಂಬ ಪ್ರಶ್ನೆಗೆ ಅಣ್ಣಾವ್ರು ನೀಡಿದ್ದ ಉತ್ತರ ಏನು ಗೊತ್ತಾ, ಕೊನೆಗೂ ಸಿಕ್ತು ನೋಡಿ.

Do you know what Annavru’s answer to the question about Vinod Raj being your son, finally got it. ದಶಕಗಳಿಂದಲೂ ಕೂಡ ಇದೊಂದು ವಿಚಾರ ಕನ್ನಡ ಚಿತ್ರರಂಗದಲ್ಲಿ ಬಗೆಹರಿಯದ ಪ್ರಶ್ನೆಯಾಗಿ ಉಳಿದುಕೊಂಡಿದೆ ಎಂದರೆ ತಪ್ಪಾಗಲಾರದು. ಹೌದು ಗೆಳೆಯರೇ ಲೀಲಾವತಿ ಅವರ ಸುಪುತ್ರ ಆಗಿರುವ ವಿನೋದ್ ರಾಜ್ ಅವರ ತಂದೆ ಯಾರು ಎನ್ನುವ ವಿಚಾರದ ಕುರಿತಂತೆ ನಾವು ಇಂದು ಮಾತನಾಡಲು ಹೊರಟಿರುವುದು. ಈ ಪ್ರಶ್ನೆ ಉದ್ಭವ ಆಗಿದ್ದು ರವಿ ಬೆಳಗೆರೆ ಅವರ ರಾಜ್ … Read more

ಪುನೀತ್ ಅವರ ಆತ್ಮದ ಜೊತೆಯಲ್ಲಿ ಸಂಭಾಷಣೆ ನಡೆಸಿದ ಶ್ರೀರಾಮಚಂದ್ರ ಗುರೂಜಿ …! ಯಾವೆಲ್ಲ ವಿಷಯಗಳು ಬಹಿರಂಗವಾಯಿತು ಗೊತ್ತಾ??

ಪುನೀತ್ ರಾಜಕುಮಾರ್ ಅವರು ತೀರಿಕೊಂಡು ವರ್ಷವಾಗಿದೆ. ಅಂದಿನ ದಿನ ‘ಪುನೀತ್ ಅವರಿಗೆ ಲಘು ಹೃದಯಘಾತವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ’ ಎಂಬ ವಿಷಯ ತಿಳಿಯುತ್ತಿದ್ದಂತಲೇ ಅದೆಷ್ಟೋ ಜನರು ‘ಬೇಗನೆ ಗುಣಮುಖವಾಗಿ ಬರಲಿ’ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದರು. ಸ್ವಲ್ಪ ಸಮಯದ ನಂತರ ಹರಡಿದ ನಿಧನದ ಸುದ್ದಿ ನಂಬಲು ಅಸಾಧ್ಯವಾಗಿತ್ತು. ಈ ಸುದ್ದಿಯು ಸುಳ್ಳಾಗಿರಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದರು . ಆದರೆ ಊಹೆಗೂ ಮೀರಿ ಪುನೀತ್ ಅವರ ಸಾವಿನ ಕಹಿ ಸುದ್ದಿ ನಿಜವಾಗಿತ್ತು. ಕುಟುಂಬಸ್ಥರು, ಆಪ್ತರು, ಸಂಬಂಧಿಕರು, ಅಭಿಮಾನಿಗಳು ಸೇರಿದಂತೆ ಚಿತ್ರರಂಗದ ಕಲಾವಿದರೆಲ್ಲರೂ … Read more

ಗಂಧದಗುಡಿ ಚಿತ್ರದಲ್ಲಿ ಅಪ್ಪು ಹೇಳಿರುವ ಆ ಒಂದು ಡೈಲಾಗ್ ಕೇಳಿ ಗಳ ಗಳನೆ ಕಣ್ಣೀರು ಹಾಕಿದ ಅಶ್ವಿನಿ ಪುನೀತ್ ರಾಜ್‌ಕುಮಾರ್

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಲಾಕ್ಡೌನ್ ಸಂದರ್ಭದಲ್ಲಿ ಕರ್ನಾಟಕದ ಮೂಲೆ ಮೂಲೆಗೂ ಹೋಗಿ ನಮ್ಮ ರಾಜ್ಯದ ಪ್ರಾಕೃತಿಕ ಸೌಂದರ್ಯದ ಸಿರಿಯನ್ನು ಕ್ಯಾಮೆರಾ ಕಣ್ಣಿನಲ್ಲಿ ಸೆರೆಹಿಡಿದು ಎಲ್ಲರೂ ಕೂಡ ನಮ್ಮ ಮಣ್ಣಿನ ಸೌಂದರ್ಯವನ್ನು ತಿಳಿಯುವ ಹಾಗೆ ಮಾಡಿರುವ ಮಹಾನುಭಾವನಾಗಿದ್ದಾರೆ. ಪುನೀತ್ ರಾಜಕುಮಾರ್ ಅವರು ಗಂಧದ ಗುಡಿ ಸಿನಿಮಾದ ಮೂಲಕ ಮಾಡಿರುವ ಪ್ರಯೋಗವನ್ನು ನಮ್ಮ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಯಾವುದೇ ಭಾಷೆಯಲ್ಲಿ ಕೂಡ ಒಬ್ಬ ಕಲಾವಿದ ಮಾಡಲು ಸಾಧ್ಯವೇ ಇಲ್ಲ. ನ್ಯಾಷನಲ್ ಅವಾರ್ಡ್ ವಿನ್ನರ್ ನಿರ್ದೇಶಕ ಅಮೋಘವರ್ಷ ಅವರ … Read more

ಅಭಿಮಾನಿಗಳು ನಡೆದುಕೊಂಡ ವರ್ತನೆಗೆ ಅಪ್ಪು ಪುಣ್ಯಸ್ಮರಣೆಯ ದಿನ ಗಳಗಳನೆ ಕಣ್ಣೀರು ಸುರಿಸಿದ ಅಶ್ವಿನಿ ಪುನೀತ್ ರಾಜ್ ಕುಮಾರ್

ನಟ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿ ಇಂದಿಗೆ ಒಂದು ವರ್ಷ ಕಂಪ್ಲೀಟ್ ಆಗಿದೆ ಎಂದರೆ ನಂಬೋಕೆ ಸಾಧ್ಯವಿಲ್ಲ ನಿನ್ನೆ ಮೊನ್ನೆ ಪುನೀತ್ ಅವರು ನಮ್ಮನ್ನೆಲ್ಲ ಬಿಟ್ಟು ಹೋದ ಹಾಗಿದೆ. ಇಂದು ಅಕ್ಟೋಬರ್ 29 2022, ಪುನೀತ್ ಅವರ ಒಂದು ವರ್ಷದ   ಅವರ ಪುಣ್ಯಸ್ಮರಣೆ ಎಂದರೆ ನಿಜಕ್ಕೂ ನಿಜಕ್ಕೂ ನಂಬೋಕೆ ಸಾಧ್ಯವಿಲ್ಲ. ಒಂದು ವರ್ಷ ಕಾಲ ಇನ್ನು ಹತ್ತು ವರ್ಷ ಕಳೆದರೂ ಸಹ ಪುನೀತ್ ಅವರು ನಮ್ಮನ್ನು ಬಿಟ್ಟು ಹೋಗಿಲ್ಲ ಎಂಬ ಕಹಿಸತ್ಯವನ್ನು ಅರಗಿಸಿಕೊಳ್ಳೊಕೆ ಆಗೋದಿಲ್ಲ. … Read more

ಬಲವಂತವಾಗಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರನ್ನು ಕರೆದುಕೊಂಡು ಸ್ಟೇಜ್ ಮೇಲೆ ಹೋದ ಶಿವಣ್ಣ. ಕಾರಣವೇನು ಗೊತ್ತಾ

ಅಶ್ವಿನಿ ಅವರು ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡು ಸುಮಾರು ತಿಂಗಳುಗಳ ಕಾಲ ಕಳೆದಿವೆ. ಅಶ್ವಿನಿ ಅವರು ಆ ಒಂದು ದುರ್ಘಟನೆಯನ್ನು ಮನಸ್ಸಿನಲ್ಲಿಟ್ಟುಕೊಂಡು ತುಂಬಾ ದಿನಗಳ ಕಾಲ ಕೊರಗುತ್ತಿದ್ದರು. ಇದೀಗ ಇತ್ತೀಚೆಗೆ ಅಶ್ವಿನಿಯವರಿಗೆ ಎಲ್ಲ ದುಃಖವನ್ನು ಮರೆತು ಹೊಸ ಜೀವನವನ್ನು ಪ್ರಾರಂಭಿಸುವ ಚೈತನ್ಯ ಮೂಡಿದೆ. ನಿಧಾನವಾಗಿ ಅಶ್ವಿನಿಯವರು ಅಪ್ಪು ಅವರ ಪಿಆರ್ ಕೆ ನಿರ್ಮಾಣ ಸಂಸ್ಥೆಯನ್ನು ಕೂಡ ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಹಾಗೆ ರಾಜ್ ಕುಮಾರ್ ಕುಟುಂಬದ ಕಾರ್ಯಕ್ರಮಗಳಿಗೆ ಕೂಡ ಅಶ್ವಿನಿಯವರು ಪಾಲ್ಗೊಳ್ಳುತ್ತಿದ್ದಾರೆ. ಅಶ್ವಿನಿಯವರ ನಗು ಮುಖವನ್ನು … Read more

error: Content is protected !!