Darshan Thoogudeepa: ಡಿಬಾಸ್ ಬರ್ತಡೇ ದಿನ ಡಿಬಾಸ್ ರನ್ನು ತಬ್ಬಿಕೊಂಡ ಅಪ್ಪು. ವೈರಲ್ ಆಯ್ತು ಫೋಟೋ!

Darshan Thoogudeepa ಅಂತೂ ಇಂತೂ ಹಲವಾರು ವರ್ಷಗಳ ಕಾಲ ಲಾಕ್ ಡೌನ್ ಹಾಗೂ ಅಪ್ಪು ಅವರ ಮರಣದ ವಿಚಾರವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್( challenging Star Darshan) ಅವರ ಬರ್ತಡೇ ನಿಂತಿತ್ತು ಈಗ ಈ ವರ್ಷ ಅದು ಅಭಿಮಾನಿಗಳ ಕೋರಿಕೆಯ ಮೇರೆಗೆ ಸಂಪೂರ್ಣಗೊಂಡಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಡಿ ಬಾಸ್(Dboss) ಮನೆಯ ಮುಂದೆ ಅಭಿಮಾನಿಗಳು ನೆರೆದಿದ್ದು ತಮ್ಮ ನೆಚ್ಚಿನ ನಟನಿಗೆ ಬರ್ತಡೆ ವಿಶ್ ಮಾಡಿದ್ದಾರೆ. ಹಿಂದಿಯ ಟಿವಿ ಚಾನಲ್ ಗಳು ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಂದರ್ಶನಕ್ಕಾಗಿ … Read more

Puneeth Rajkumar: ಅಪ್ಪು ಹಾಗೂ ಅಶ್ವಿನಿ ಪುನೀತ್ ರಾಜಕುಮಾರ್ ಅವರ ನಡುವೆ ವಯಸ್ಸಿನ ಅಂತರವೆಷ್ಟು? ಇಲ್ಲಿದೆ ನೋಡಿ.

Puneeth Rajkumar ಅಪ್ಪು ಅವರ ಸಿನಿಮಾ ಜರ್ನಿಯ ಬಗ್ಗೆ ಪ್ರತಿಯೊಬ್ಬರೂ ಕೂಡ ಮಾತನಾಡುತ್ತಾರೆ ಹಾಗೂ ಹೆಚ್ಚಿನವರಿಗೆ ಇದರ ಕುರಿತಂತೆ ತಿಳಿದಿವೆ. ಆದರೆ ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಅವರ ದಾಂಪತ್ಯ ಜೀವನದ ಲವ್ ಸ್ಟೋರಿಯ ಬಗ್ಗೆ. ಹೌದು ಮಿತ್ರರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Power Star Puneeth Rajkumar) ಹಾಗೂ ಅಶ್ವಿನಿ ಪುನೀತ್ ರಾಜಕುಮಾರ್(Ashwini Puneeth Rajkumar) ಅವರ ಪ್ರೇಮ್ ಕಹಾನಿಯ ಬಗ್ಗೆ ನಾವು ಮಾತನಾಡಲು ಹೊರಟಿರುವುದು. ಇಬ್ಬರೂ ಕೂಡ 1996ರ ಸಿನಿಮಾ ಚಿತ್ರೀಕರಣ ಒಂದರಲ್ಲಿ … Read more

Puneeth Rajkumar: ಅಪ್ಪು ಬಯಸಿದ್ದ ಇದೊಂದು ಆಸೆ ಕೊನೆಗೂ ತೀರಲೇ ಇಲ್ಲ. ನಿಜಕ್ಕೂ ದುಃಖ ಆಗುತ್ತೆ ಕಣ್ರೀ.

Puneeth Rajkumar ಪವರ್ ಸ್ಟಾರ್ ಪುನೀತ್ ರಾಜಕುಮಾರ್(Power Star Puneeth Rajkumar) ಕನ್ನಡ ಚಿತ್ರರಂಗ ಕಂಡಂತಹ ಶ್ರೇಷ್ಠ ನಾಯಕ ನಟರಲ್ಲಿ ಹಾಗೂ ಮೇರು ವ್ಯಕ್ತಿತ್ವದಲ್ಲಿ ಎಲ್ಲರಿಗಿಂತ ಒಂದು ಕೈ ಮುಂದೆ ಇರುವಂತಹ ವ್ಯಕ್ತಿ ಅಂದರೆ ತಪ್ಪಾಗಲಾರದು. ಅವರನ್ನು ಕಳೆದುಕೊಂಡಿರುವುದು ನಿಜಕ್ಕೂ ಕೂಡ ಕನ್ನಡಿಗರಾದ ನಮ್ಮ ದುರದೃಷ್ಟ ಎಂದರೆ ತಪ್ಪಾಗಲಾರದು. ಅಪ್ಪು(Appu) ಕನ್ನಡಿಗರ ಆಸ್ತಿ ಎನ್ನುವಂತಹ ಮಹತ್ಕಾರ್ಯಗಳನ್ನು ತಮ್ಮ ಜೀವಿತಾವಧಿಯಲ್ಲಿ ಮಾಡಿ ಹೋಗಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಾಯಕನಟನಾಗಿ ನಟಿಸಿರುವಂತಹ ಕೊನೆಯ ಕಮರ್ಷಿಯಲ್ ಸಿನಿಮಾ ಎಂದರೆ … Read more

Darshan Tattoo: ಇಂದು ದರ್ಶನ್ ಮಾಡಿದ್ದನ್ನೇ ಆವತ್ತು ಅಪ್ಪು ಕೂಡ ಮಾಡಬೇಕು ಅಂದಿದ್ರಂತೆ. ಅಪ್ಪು- ದಚ್ಚು ಅಭಿಮಾನಿಗಳ ಆಸ್ತಿ ಅನ್ನೋದು ಇದಕ್ಕೇ.

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗದ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಾದ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಸದಾ ಒಂದಲ್ಲ ಒಂದು ವಿಚಾರಗಳಿಗಾಗಿ ನಟ ದರ್ಶನ್ ಅವರು ಸುದ್ದಿ ಆಗುತ್ತಲೇ ಇರುತ್ತಾರೆ. ಈಗಲೂ ಕೂಡ ದರ್ಶನ್(Darshan) ಅವರು ಒಂದು ವಿಚಾರಕ್ಕೆ ನಿನ್ನೆಯಷ್ಟೆ ಸುದ್ದಿಯಾಗಿದ್ದರು. ಹೌದು ಮಿತ್ರರೇ ಕ್ರಾಂತಿ(Kranti) ಸಿನಿಮಾದ ಯಶಸ್ಸಿನ ನಂತರ ಅಭಿಮಾನಿಗಳು ತೋರ್ಪಡಿಸಿರುವ ಪ್ರೀತಿ ಬೆಂಬಲ ಹಾಗೂ ವಿಶ್ವಾಸದ ಪ್ರತೀಕವಾಗಿ ದರ್ಶನ್ ಅವರು ತಮ್ಮ ಎದೆಯ ಮೇಲೆ ನನ್ನ … Read more

Darshan Thoogudeepa: ಅಪ್ಪು ದಚ್ಚು ಒಟ್ಟಾಗಿ ನಟಿಸಿದ್ದ ಅರಸು ಸಿನಿಮಾದಲ್ಲಿ ದರ್ಶನ್ ಪಡೆದಂತಹ ಸಂಭಾವನೆ ಎಷ್ಟು ಗೊತ್ತಾ?

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ಅವರು ನೇರ ನಡೆ ಹಾಗೂ ನುಡಿಯನು ಉಳ್ಳವರು ಹೀಗಾಗಿ ತಮ್ಮ ಮನಸ್ಸಿನಲ್ಲಿ ಅಂದುಕೊಂಡದ್ದನ್ನು ನೇರವಾಗಿ ಹೇಳಿ ಬಿಡುತ್ತಾರೆ ಇದರಿಂದ ಕೆಲವರಿಗೆ ಮನಸ್ಸಲ್ಲಿ ಸ್ವಲ್ಪ ಇರಿಸು ಮುರಿಸಾಗಬಹುದು. ಆದರೆ ಅವರು ಹಿಂದೊಂದು ಮುಂದೊಂದು ಮಾತನಾಡುವಂತಹ ವ್ಯಕ್ತಿತ್ವವನ್ನು ಹೊಂದಿಲ್ಲ ಇದರಲ್ಲಿ ಯಾವುದೇ ಅನುಮಾನ ಬೇಡ. ಇನ್ನು ಇಲ್ಲಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಡಿ ಬಾಸ್(Dboss) ಅವರ ಗೆಳೆಯ ಅಪ್ಪು(Appu) ಅವರ ಜೊತೆಗೆ ಮಾಡಿರುವ ಒಂದು ಸಿನಿಮಾದ ಬಗ್ಗೆ. ಹೌದು … Read more

Puneeth Rajkumar: ಅಪ್ಪು ಬರ್ತಡೆಗೆ ಒಂದೇ ಸಿನಿಮಾದಲ್ಲಿ ಬರ್ತಿದ್ದಾರೆ ಉಪ್ಪಿ ಕಿಚ್ಚ ಹಾಗೂ ಶಿವಣ್ಣ. ಶಾ’ಕ್ ನಲ್ಲಿ ಅಭಿಮಾನಿಗಳು.

Karnataka Ratna Dr Puneeth Rajkumar ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್(Power Star Puneeth Rajkumar) ರವರು ಕನ್ನಡ ಚಿತ್ರರಂಗ ಮಾತ್ರವಲ್ಲದೇ ಇಡೀ ಭಾರತೀಯ ಚಿತ್ರರಂಗವೇ ಕಂಡಂತಹ ಮೇರು ವ್ಯಕ್ತಿತ್ವವನ್ನು ಹೊಂದಿರುವಂತಹ ನಟರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಬದುಕಿದ್ದು ಕೇವಲ 46 ವರ್ಷ ಆಗಿದ್ದರೂ ಕೂಡ ಇಡೀ ಮನುಕುಲಕ್ಕೆ ಮಾನವತವಾದವನ್ನು ತಮ್ಮ ಬದುಕಿನ ಮೂಲಕವೇ ಸಾರಿದಂತಹ ಮಹಾನ್ ಚೇತನ ಅವರು. ಇನ್ನು ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಕನ್ನಡ ಚಿತ್ರರಂಗದ ದಿಗ್ಗಜ ನಟರಾಗಿರುವ ರಿಯಲ್ ಸ್ಟಾರ್ … Read more

Puneeth Rajkumar: ಪುನೀತ್ ರಾಜಕುಮಾರ್ ರಸ್ತೆ ಬಿಡುಗಡೆಯ ಬ್ಯಾನರ್ ನಲ್ಲಿ ಅಪ್ಪುಗೆ ಅವಮಾನ ಮಾಡಿದ ಸರ್ಕಾರ?

Puneeth Rajkumar Road ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್(Power Star Puneeth Rajkumar) ರವರ ಹೆಸರಿನಲ್ಲಿ ಈಗಾಗಲೇ ಹಲವಾರು ಹೋಟೆಲ್ ಸರ್ಕಲ್ ಸೇರಿದಂತೆ ಹಲವಾರು ಸ್ಥಳಗಳಿಗೆ ಅವರ ಹೆಸರನ್ನು ನೀಡಲಾಗಿದೆ. ಅಪ್ಪು(Appu) ತಮ್ಮ ಜೀವಿತಾವಧಿಯಲ್ಲಿ ಮಾಡಿದಂತಹ ಕೆಲಸಗಳಿಂದಾಗಿ ಈಗ ಅವರು ಜನರ ದೃಷ್ಟಿಯಲ್ಲಿ ದೇವರಿಗಿಂತ ಹೆಚ್ಚಾಗಿದ್ದಾರೆ. ಹೀಗಾಗಿಯೇ ಅವರು ಸಿನಿಮಾ ಹಾಗೂ ಜನಸೇವೆ ಕ್ಷೇತ್ರದಲ್ಲಿ ಮಾಡಿದಂತಹ ಮಹತ್ತರವಾದ ಸಾಧನೆಯನ್ನು ಗುರುತಿಸಿ ಕರ್ನಾಟಕ ರಾಜ್ಯದ ಅತ್ಯಂತ ಉನ್ನತ ಪುರಸ್ಕಾರ ಆಗಿರುವ ಕರ್ನಾಟಕ ರತ್ನ(Karnataka Ratna) ಪ್ರಶಸ್ತಿಯನ್ನು ಮರಣೋತ್ತರವಾಗಿ … Read more

Yuvarajkumar: ಅಪ್ಪುಗಾಗಿ ಬರೆದಿದ್ದ ಸಿನಿಮಾದಲ್ಲಿ ಯುವರಾಜ್ ಕುಮಾರ್ ನಟನೆ, ಏನಾಗಿದೆ ಗೊತ್ತ ಈ ಸಿನಿಮಾ?

Yuvarajkumar ಪವರ್ ಸ್ಟಾರ್ ಪುನೀತ್ ರಾಜಕುಮಾರ್(Power Star Puneeth Rajkumar) ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗದ ಪರ್ಫೆಕ್ಟ್ ಆಲ್-ರೌಂಡರ್ಗಳಲ್ಲಿ ಅಗ್ರಸ್ಥಾನದಲ್ಲಿ ಕಂಡು ಬರುತ್ತಾರೆ. ಎಲ್ಲಕ್ಕಿಂತ ಪ್ರಮುಖವಾಗಿ ಒಬ್ಬ ಒಳ್ಳೆಯ ಮನಸ್ಸಿನ ಮೇರು ವ್ಯಕ್ತಿತ್ವವನ್ನು ಹೊಂದಿರುವಂತಹ ಮನುಷ್ಯ ಆಗಿದ್ದರು. ನಿಜಕ್ಕೂ ಅವರನ್ನು ಕಳೆದುಕೊಂಡಿದ್ದು ಕೇವಲ ಕನ್ನಡ ಚಿತ್ರರಂಗಕ್ಕೆ ಅಲ್ಲ ಮನುಕುಲಕ್ಕೆ ಆದಂತಹ ತುಂಬಲಾರದ ನಷ್ಟವಾಗಿದೆ. ಇನ್ನು ಅವರು ಹಾಗೂ ಸಂತೋಷ್ ಆನಂದ್ ರಾಮ್(Santosh Anandram) ಕಾಂಬಿನೇಷನ್ನಲ್ಲಿ ಬರಬೇಕಾಗಿದ್ದ ಸಿನಿಮಾ ಈಗ ಯುವರಾಜ್ ಕುಮಾರ್ ಹಾಗೂ ಸಂತೋಷ ಆನಂದ್ … Read more

Puneeth Rajkumar Road ಕೊನೆಗೂ ಉದ್ಘಾಟನೆಯಾಗಲಿದೆ ಪುನೀತ್ ರಾಜ್ ಕುಮಾರ್ ರಸ್ತೆ. ಎಲ್ಲಿಂದ ಎಲ್ಲಿಯವರೆಗೆ ಗೊತ್ತಾ?

Puneeth Rajkumar ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್(Power Star Puneeth Rajkumar) ರವರ ಮರಣಾನಂತರ ಅವರು ಮಾಡುತ್ತಿದ್ದಂತಹ ಎಲ್ಲಾ ಜನಪರ ಹಾಗೂ ಜನಪಯೋಗಿ ಕಾರ್ಯಗಳು ಎಲ್ಲರಿಗೂ ತಿಳಿದು ಬಂದಿದೆ. ತಾವು ಬದುಕಿದ್ದಾಗ ಒಮ್ಮೆ ಕೂಡ ಇದರ ಕುರಿತಂತೆ ಮಾತನಾಡಿ ಪ್ರಚಾರವನ್ನು ಪಡೆದುಕೊಳ್ಳುವಂತಹ ಪ್ರಯತ್ನವನ್ನು ಕೂಡ ಅವರು ಮಾಡಿರಲಿಲ್ಲ. ಅದಕ್ಕಾಗಿ ಅವರನ್ನು ಜನರು ಅಷ್ಟೊಂದು ಪ್ರೀತಿಸುವುದು. ತಾವು ಬದುಕಿದ್ದಾಗಲೂ ಕೂಡ ಅಪ್ಪು(Appu) ಅವರು ಚಿತ್ರರಂಗದಲ್ಲಿ ಅಜಾತಶತ್ರುವಿನಂತೆ ಬೆಳೆದು ಬಂದವರು. ಹತ್ತನೇ ವಯಸ್ಸಿನಲ್ಲಿಯೇ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದರೂ ಕೂಡ … Read more

Anchor Anushree ಇದುವರೆಗೂ ಆಂಕರ್ ಅನುಶ್ರೀ ಒಮ್ಮೆಯೂ ಕೂಡ ಡಿ ಬಾಸ್ ಅವರನ್ನು Interview ಮಾಡಿಲ್ಲ ಯಾಕೆ? ಕೊನೆಗೂ ಬಹಿರಂಗವಾಯ್ತು ರಹಸ್ಯ.

Dboss ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗದ ಟಾಪ್ ನಟರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಪ್ರತಿಯೊಬ್ಬರ ಸಿನಿಮಾಗಳು ಬಿಡುಗಡೆ ಆಗಬೇಕಾದರೆ ಆ ಸಿನಿಮಾಗಳಿಗೆ ಸುದ್ದಿ ಮಾಧ್ಯಮಗಳಲ್ಲಿ ಪ್ರಚಾರ ಬೇಕಾಗಿರುತ್ತದೆ. ಆದರೆ ತಮ್ಮ ಸಿನಿಮಾಗಳಿಗೆ ಪ್ರಚಾರ ಇಲ್ಲದಿದ್ದರೂ ಕೂಡ ಬಾಕ್ಸ್ ಆಫೀಸ್ ನಲ್ಲಿ ಹೊಸ ಬಾಷ್ಯವನ್ನೇ ಬರೆಯುವಂತಹ ತಾಕತ್ತಿರುವ ಕನ್ನಡದ ಕೆಲವೇ ಕೆಲವು ಸ್ಟಾರ್ ನಟರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಇನ್ನು ಈ ಬಾರಿ ಕ್ರಾಂತಿ ಸಿನಿಮಾಗೆ … Read more

error: Content is protected !!