ಸಾಲದ ಸುಳಿಯಲ್ಲಿ ಬಿದ್ದು ಜೀವನವೇ ಮುಗಿತು ಎಂದುಕೊಂಡು ಮನೆಯನ್ನು ಮಾರಲು ಹೊರಟ ವ್ಯಕ್ತಿಗೆ ಸಿಕ್ಕಿತು ನೋಡಿ ಒಂದು ಕೋಟಿ ರೂಪಾಯಿ

ಹಣೆಬರಹ ಎನ್ನುವುದು ಬ್ರಹ್ಮನ ಬರಹ.ಅದನ್ನು ಅಂದಾಜು ಅಥವಾ ಊಹೆ ಮಾಡುವುದಕ್ಕೆ ಯಾರಿಂದಲೂ ಕೂಡ ಸಾಧ್ಯವಿಲ್ಲ. ನಮ್ಮ ಹಣೆಬರಹವನ್ನು ಬದಲಾಯಿಸೋಕೆ ನಮ್ಮ ಕೈಯಿಂದ ಕೂಡ ಸಾಧ್ಯವಿಲ್ಲ. ಬ್ರಹ್ಮ ನಮ್ಮ ಹಣೆಯಲ್ಲಿ ಬರೆದಿಟ್ಟಿರುವ ಒಂದೇ ಒಂದು ಅಕ್ಷರ ನಮ್ಮ ಜೀವನದ ತಿರುವನ್ನೇ ಬದಲಾಯಿಸಬಹುದು. ಇಂದು ಬೀದಿಪಾಲಾಗಿದ್ದ ಅವನು ನಾಳೆ ಶ್ರೀಮಂತನಾಗಬಹುದು ಇದೆಲ್ಲದಕ್ಕೂ ನಮಗೆ ಅದೃಷ್ಟ ಇರಬೇಕು ಹಾಗೆ ಹಣೆಬರಹ ಚೆನ್ನಾಗಿರಬೇಕು. ಕೇರಳ ರಾಜ್ಯದ ಪೇಂಟಿಂಗ್ ಕೆಲಸ ಮಾಡುವ ಪೇಂಟರ್ ಸಾಲದ ಸುಳಿಗೆ ಬಿದ್ದು ಇನ್ನೇನು ಜೀವನವೇ ಸಾಕು ಎಂದು ಮನೆಯನ್ನು … Read more

ರಾತ್ರೋರಾತ್ರಿ ಐಪಿಎಲ್ ನಿಂದ ಹಣ ಗೆದ್ದು ಕೋಟ್ಯಾಧೀಶನಾದ ಕಾರ್ ಡ್ರೈವರ್. ಐಪಿಎಲ್ ಮ್ಯಾಚ್ ನಿಂದ ಈತನಿಗೆ ಬಂದ ಹಣವೆಷ್ಟು ಗೊತ್ತಾ

ಒಬ್ಬ ಮನುಷ್ಯನ ಅದೃಷ್ಟ ಅಥವಾ ಹಣೆಬರಹ ಯಾವಾಗ ಬೇಕಾದರೂ ಬದಲಾಗಬಹುದು. ರಾತ್ರೋರಾತ್ರಿ ಬಡವನಾಗಿದ್ದವನು ಶ್ರೀಮಂತನಾಗಬಹುದು ಹಾಗೆ ಶ್ರೀಮಂತನಾಗಿದ್ದವನು ಬಡವನೂ ಆಗಬಹುದು. ಇವೆಲ್ಲ ಸಿನಿಮಾಗಳಲ್ಲಿ ಮಾತ್ರ ನಾವು ನೋಡಿರುತ್ತೇವೆ ನಿಜ ಜೀವನದಲ್ಲೂ ಕೂಡ ಈ ರೀತಿ ನಡೆಯುತ್ತದೆ ಎಂದು ನಮಗೆಲ್ಲಾ ಪ್ರಶ್ನೆ ಹುಟ್ಟುತ್ತದೆ. ಸ್ನೇಹಿತರೆ ಬಿಹಾರದ ಮೂಲದ ರಮೇಶ್ ಎಂಬಾತ ಐಪಿಎಲ್ ಆಟದಿಂದ ರಾತ್ರೋರಾತ್ರಿ ಕೋಟ್ಯಂತರ ರೂಪಾಯಿಗಳನ್ನು ಗೆದ್ದು ಕೋಟ್ಯಾಧೀಶನಾಗಿದ್ದಾನೆ. ಒಂದೇ ಒಂದು ರಾತ್ರಿಯಲ್ಲಿ ಡ್ರೀಮ್ 11 ಆಟದ ಮೂಲಕ ಈತ ಕೋಟ್ಯಾಧೀಶನಾಗಿದ್ದಾನೆ. ಐಪಿಎಲ್ ಆಟವು ವಿಶ್ವದಲ್ಲೇ ಅತಿ … Read more

error: Content is protected !!