ಅಪ್ಪು ಶಿವಣ್ಣ ಹಾಗೂ ರಾಜ್ ಕುಟುಂಬದೊಂದಿಗೆ ಅಂಬರೀಷ್ ಇರುವ ಅಪರೂಪದ ದೃಶ್ಯ ನೋಡಿ

ಸರಳತೆಗೆ ಹೆಸರಾಗಿರುವ ನಟ ಸಾರ್ವಭೌಮ ಡಾಕ್ಟರ್ ರಾಜಕುಮಾರ್ ಅವರ ಕುಟುಂಬ ಕನ್ನಡ ಚಿತ್ರರಂಗದಲ್ಲಿ ತನ್ನದೆ ಆದ ಛಾಪು ಮೂಡಿಸಿದೆ. ಪುನೀತ್ ಅವರ ಸಾವಿನಿಂದ ರಾಜಕುಮಾರ್ ಕುಟುಂಬದಲ್ಲಿ ಖಾಲಿ ಖಾಲಿ ಎನಿಸುತ್ತದೆ. ಪುನೀತ್ ಅವರ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ. ಕೋಟಿಗಟ್ಟಲೆ ಆಸ್ತಿ ಹೊಂದಿದ್ದರೂ ಡಾಕ್ಟರ್ ರಾಜಕುಮಾರ್ ಅವರ ಕುಟುಂಬದವರು ಬಹಳ ಸರಳತೆಯಿಂದ ಇರುತ್ತಾರೆ. ಅವರ ಸರಳತೆಗೆ ಅಭಿಮಾನಿಗಳಾದವರು ಅದೆಷ್ಟೊ ಜನ. ರಾಘಣ್ಣ, ಪುನೀತ ರಾಜಕುಮಾರ್, ಶಿವಣ್ಣ ಇವರಿಗೆ ಕರ್ನಾಟಕದ ಜನತೆ ಅಪಾರ ಗೌರವವನ್ನು ಕೊಡುತ್ತಾರೆ. … Read more

ಕೆಜಿಎಫ್ ಚಿತ್ರದ ಮ್ಯೂಸಿಕ್ ಡೈರೆಕ್ಟರ್ ರವಿ ಬಸ್ರೂರ್ ಅವರು 35 ರುಪಾಯಿಗೋಸ್ಕರ ಕಮ್ಮಾರನ ಕೆಲಸ ಮಾಡುತ್ತಿರೋದು ಯಾಕೆ ಗೊತ್ತಾ

ಕೆಜಿಎಫ್ ಚಿತ್ರದ ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರ್ ಅವರ ಹೆಸರು ನೀವೆಲ್ಲರೂ ಕೇಳಿರುತ್ತೀರಿ. ಒಂದು ಕಾಲದಲ್ಲಿ ಬಡತನದಿಂದ ಬೇಸತ್ತು ಕಿಡ್ನಿಯನ್ನು ಮಾರಬೇಕೆಂದು ಯೋಚಿಸಿದ್ದ ವ್ಯಕ್ತಿ ,ಇಂದು ವಿಶ್ವವೇ ತಿರುಗಿ ನೋಡುವಂಥ ಸಾಧನೆಯನ್ನು ಮಾಡಿದ್ದಾರೆ. ಕೆಜಿಎಫ್ ಚಿತ್ರದ ನಂತರ ಇಂಡಿಯಾದ ಟಾಪ್ ಮ್ಯೂಸಿಕ್ ಡೈರೆಕ್ಟರ್ ಗಳಲ್ಲಿ ರವಿ ಬಸ್ರೂರ್ ಕೂಡ ಒಬ್ಬರು. ಕೆಜಿಎಫ್ ಚಿತ್ರ ಇಂದು ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಹೊಂದಬೇಕೆಂದರೆ ಕೆಜಿಎಫ್ ಚಿತ್ರದ ಮ್ಯೂಸಿಕ್ ನದ್ದು ದೊಡ್ಡ ಪಾತ್ರವಿದೆ. ಕೆಜಿಎಫ್ ಚಿತ್ರದ ಅದ್ದೂರಿ ಮ್ಯೂಸಿಕ್ ನ ರೆಡಿ … Read more

ಕೆಜಿಎಫ್-2 ಅಸಹ್ಯಕರ ಚಿತ್ರ ಈ ಚಿತ್ರವನ್ನು ನಾನು ಒಪ್ಪುವುದೇ ಇಲ್ಲ. ಇಂತಹ ಕೆಟ್ಟ ಚಿತ್ರಕ್ಕೆ ಸಪೋರ್ಟ್ ಮಾಡಬೇಡಿ ಎಂದು ಭಾಸ್ಕರ್ ರಾವ್ ಹೇಳಿದ್ದೇಕೆ ಗೊತ್ತಾ

ಕೆಜಿಎಫ್ ಚಾಪ್ಟರ್ 2 ಇದೀಗ ಬಿಡುಗಡೆಯಾಗಿ ವಿಶ್ವದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ದೇಶದ ವಿವಿಧ ಕಡೆಯಿಂದ ಅದ್ಭುತ ರೆಸ್ಪಾನ್ಸ್ ಮತ್ತು ಒಳ್ಳೆಯ ಪ್ರತಿಕ್ರಿಯೆ ಕೇಳಿ ಬರುತ್ತಿದೆ. ಕೆಜಿಎಫ್-2 ಚಿತ್ರವು ಹಾಲಿವುಡ್ ಸಿನಿಮಾಗಳಿಗೆ ಸೆಡ್ಡು ಹೊಡೆಯುವಷ್ಟು ಸಕ್ಕತ್ತಾಗಿ ಮೂಡಿಬಂದಿದೆ. ಕೆಜಿಎಫ್-2 ಚಿತ್ರವು ಹಲವು ಜನರಿಗೆ ಅದ್ಭುತ ಎನಿಸಿದೆ ಇನ್ನೂ ಹಲವು ಜನರಿಗೆ ಕಳಪೆ ಅಂತ ಅನಿಸಿದ್ದೂ ಇದೆ. ಕೆಜಿಎಫ್ ಚಿತ್ರ ಯಶಸ್ಸು ಕಾಣುತ್ತಿದ್ದಂತೆ ಇದೀಗ ನಕಾರಾತ್ಮಕ ವಿಮರ್ಶೆಗಳು ಕೂಡ ಹುಟ್ಟಿಕೊಳ್ಳುತ್ತಿವೆ . ಕೆಜಿಎಫ್-೨ ಚಿತ್ರದ ಬಗ್ಗೆ ಬೆಂಗಳೂರು ಮಾಜಿ … Read more

ಕೆಜಿಎಫ್-2 ಆದ್ಮೇಲೆ ಯಶ್ ಅವರ ಮುಂದಿನ ಸಿನಿಮಾ ಯಾವುದು ಗೊತ್ತಾ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾಗೆ ಕೈ ಹಾಕಿದ ಯಶ್

ಕೆಜಿಎಫ್ ಚಿತ್ರದ ನಂತರ ಯಶ್ ಅವರ ಜೀವನದ ದಿಕ್ಕೇ ಬದಲಾಗಿದೆ. ನಟ ಯಶ್ ಅವರು ಇದೀಗ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಲ್ಲ ಅವರು ಇಡೀ ದೇಶದಲ್ಲೇ ಪ್ರಸಿದ್ಧಿ ಪಡೆದಿದ್ದಾರೆ. ಮುಂಚೆಯೆಲ್ಲಾ ಯಶ್ ಮಾಡುವ ಸಿನಿಮಾಗಳು ಕೇವಲ ಕರ್ನಾಟಕ ರಾಜ್ಯಕ್ಕೆ ಮಾತ್ರ ಸೀಮಿತವಾಗಿತ್ತು ಆದರೆ ಇನ್ಮುಂದೆ ಹಾಗಲ್ಲ ಅವರಿಗೆ ಎಲ್ಲಾ ರಾಜ್ಯಗಳಲ್ಲೂ ಕೂಡ ಅಭಿಮಾನಿಗಳಿದ್ದಾರೆ. ಯಶ್ ಅವರ ಸಿನಿಮಾಗಳು ಬೇರೆ ರಾಜ್ಯಗಳಲ್ಲೂ ಕೂಡ ತೆರೆ ಕಾಣುತ್ತವೆ. ಅಲ್ಲು ಅರ್ಜುನ್ ಪ್ರಭಾಸ್ ಅವರ ಹಾಗೆ ದಕ್ಷಿಣ ಭಾರತದ ಮತ್ತೊಬ್ಬ ಪಾನ್ … Read more

ಕೆಜಿಎಫ್-2 ಚಿತ್ರದ ಮೊದಲ ದಿನದ ವರ್ಲ್ಡ್ ವೈಡ್ ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ. 80 ವರ್ಷಗಳ ಕನ್ನಡ ಚಿತ್ರರಂಗದ ಎಲ್ಲಾ ರೆಕಾರ್ಡ್ ಗಳು ಉಡೀಸ್

ಕನ್ನಡ ಚಿತ್ರರಂಗಕ್ಕೆ ಅದ್ಭುತ ಮತ್ತು ಅಮೋಘ ಚಿತ್ರವನ್ನು ಕೆಜಿಎಫ್ ತಂಡದವರು ನೀಡಿದ್ದಾರೆ. ಕನ್ನಡ ಚಿತ್ರರಂಗವು ಸೀಮಿತ ಮಾರುಕಟ್ಟೆ ಎಂಬ ಮಾತುಗಳನ್ನು ಕೇಳಿ ಕೇಳಿ ಕನ್ನಡಿಗರಿಗೆಲ್ಲಾ ಬೇಸತ್ತು ಹೋಗಿದ್ದೆವು. ಇದೀಗ ಎಲ್ಲರ ಊಹೆಗೂ ಮೀರಿ,ನಾಡು – ಗಡಿಯನ್ನು ಮೀರಿ ಕೆಜಿಎಫ್ ಚಿತ್ರವು ಜಬರ್ದಸ್ತ್ ದಾಖಲೆಗಳನ್ನು ಸೃಷ್ಟಿ ಮಾಡಿದೆ. ಊಹಿಸಲಾಗದಂತಹ ದಾಖಲೆಗಳನ್ನು ಕೆಜಿಎಫ್ ಚಿತ್ರ ಮನೆ ಮಾಡಿದೆ. ಇಂಥ ಒಂದು ಚಿತ್ರ ಕನ್ನಡನಾಡಿನ ಹುಟ್ಟಿರುವುದು ನಮಗೆಲ್ಲ ನಿಜಕ್ಕೂ ಹೆಮ್ಮೆ. ಏಪ್ರಿಲ್ 14 ರಂದು ಕೆಜಿಎಫ್ ಚಾಪ್ಟರ್ 2 ವಿಶ್ವದಾದ್ಯಂತ ಬಿಡುಗಡೆಗೊಂಡಿದೆ. … Read more

ಕೆಜಿಎಫ್ ಕಥೆ ಇಲ್ಲಿಗೇ ಮುಗಿದಿಲ್ಲ. ಕೆಜಿಎಫ್-3 ಬರೋದು ಪಕ್ಕಾ ಕನ್ಫರ್ಮ್. ಕೆಜಿಎಫ್-3 ಯಾವಾಗ ಬಿಡುಗಡೆ ಗೊತ್ತಾ

ಕೆಜಿಎಫ್ ಸಿನಿಮಾದ ಮೊದಲ ಭಾಗ ರಲ್ಲಿ ಬಿಡುಗಡೆ ಆಗಿತ್ತು ಇದೀಗ ಕೆಜಿಎಫ್ ಎರಡನೆಯ ಭಾಗ ಬಿಡುಗಡೆಯಾಗಿದೆ. ಬಿಡುಗಡೆಯಾದ ಮೊದಲ ದಿನವೇ ಮ್ಯಾಸಿವ್ ಪ್ರದರ್ಶನ ಕಾಣುತ್ತಿದೆ. ಕೆಜಿಎಫ್ ಮೂಲತಃ ಕನ್ನಡ ಸಿನಿಮಾವಾದರೂ ಕೂಡ ಕರ್ನಾಟಕಕ್ಕಿ೦ತ ಬೇರೆ ಭಾಷೆಗಳಲ್ಲಿ ಕೆಜಿಎಫ್ ಕ್ರೇಜ್ ಜಾಸ್ತಿ ಇದೆ. ಚಿತ್ರವನ್ನು ನೋಡಿದ ಪ್ರತಿಯೊಬ್ಬ ಪ್ರೇಕ್ಷಕನೂ ಕಳೆದು ಹೋಗಿದ್ದಾನೆ. ಇಂತಹ ಒಂದು ಚಿತ್ರವನ್ನು ಜೀವಮಾನದಲ್ಲೇ ನೋಡಿಲ್ಲ ಎನ್ನುವಂತಹ ರಿಯಾಕ್ಷನ್ ಕೊಡುತ್ತಿದ್ದಾರೆ. 80 ವರ್ಷದ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಅಳಿಸಲಾಗದಂತಹ ರೆಕಾರ್ಡ್ ಕೆಜಿಎಫ್ ಚಿತ್ರ ಸೃಷ್ಟಿ ಮಾಡಿದೆ. … Read more

ಅಂದು ಕನ್ನಡ ಪತ್ರಕರ್ತನಿಂದ ಅಲ್ಲು ಅರ್ಜುನ್ ಗೆ ಅವಮಾನ ಇಂದು ಯಶ್ ಗೆ ತೆಲುಗು ಪತ್ರಕರ್ತನಿಂದ ಅದೇ ರೀತಿ ಅವಮಾನ

ಈಗಿನ ವರ್ತಮಾನದಲ್ಲಿ ಸಿನಿಮಾ ಭಾಷೆಗು ಮೀರಿದ ಗಡಿಯನ್ನು ತಲುಪುತ್ತಿದೆ. ಒಂದು ಭಾಷೆ ಈಗ ಸಿನಿಮಾ ಮಾಡಲ್ಲ ಎಲ್ಲಾ ಭಾಷೆಗಳಿಗೆ ಒಂದು ಸಿನಿಮಾವನ್ನು ಮಾಡುವ ಹಂತಕ್ಕೆ ನಾವೆಲ್ಲ ತಲುಪಿದ್ದೇವೆ. ಸಿನಿಮಾಗಳಲ್ಲಿ ಏಕತೆ ಭಾವ ಮೂಡಿ ರುವ ಅಂಶಗಳು ಕಾಣುತ್ತಿದೆ. ಸಿನಿಮಾದ ವಿಚಾರದಲ್ಲಿ ಭಾಷೆ ಒಂದು ಮಾಧ್ಯಮ ಅಷ್ಟೆ. ಮನೋರಂಜನೆಯೇ ಸಿನಿಮಾದ ಜೀವಾಳ ಎಂಬುದು ಸಾಬೀತಾಗುತ್ತಿದೆ. ಇತ್ತೀಚೆಗೆ ತೆರೆಕಂಡ ತೆಲುಗು ಚಿತ್ರ ಪುಷ್ಪಾ ಇದಕ್ಕೆ ಉದಾಹರಣೆಯಾಗಿದೆ. ಪುಷ್ಪಾ ಚಿತ್ರದಲ್ಲಿ ನಾಯಕನಾಗಿ ಅಲ್ಲು ಅರ್ಜುನ್ ಮತ್ತು ನಾಯಕಿಯಾಗಿ ರಶ್ಮಿಕಾ ಮಂದಣ್ಣ ಅವರು … Read more

ನಾನೇನು ಕನ್ನಡ ಮತ್ತು ಕನ್ನಡ ಚಿತ್ರವನ್ನು ಉದ್ಧಾರ ಮಾಡಲಿಕ್ಕೆ ಬಂದವನಲ್ಲಾ ಎಂದು ಪ್ರಶಾಂತ್ ನೀಲ್ ಶಾಕಿಂಗ್ ಹೇಳಿಕೆ ನೀಡಿದ್ದೇಕೆ ಗೊತ್ತಾ

ಕೆಜಿಎಫ್ ಚಿತ್ರದ ನಿರ್ದೇಶಕರಾದ ಪ್ರಶಾಂತ್ ನೀಲ್ ಅವರ ಹೆಸರನ್ನು ನೀವೆಲ್ಲರೂ ಕೇಳಿರುತ್ತೀರಿ. ಇವರು ಕೆಜಿಎಫ್ ಚಿತ್ರದ ಸೂತ್ರಧಾರ ಕತೆ ಚಿತ್ರಕತೆ ಸಂಭಾಷಣೆ ಮತ್ತು ಕೆಜಿಎಫ್ ಚಿತ್ರದ ಆಧಾರಸ್ತಂಭವೇ ಪ್ರಶಾಂತ್ ನೀಲ್. ಇಂದು ಕೆಜಿಎಫ್ ವಿಶ್ವದಾದ್ಯಂತ ಪ್ರಸಿದ್ಧಿ ಹೊಂದಲು ಮೂಲ ಪನ್ನಾ ಪ್ರಶಾಂತ್ ಅವರೇ ಇವರು ಇಲ್ಲದೇ ಕೆಜಿಎಫ್ ಚಿತ್ರವೇ ನಡೆಯುತ್ತಿರಲಿಲ್ಲ. ಇವರ ಚಾಣಾಕ್ಷತನ ಹಾಗೂ ಬುದ್ಧಿವಂತಿಕೆ ಕೌಶಲ್ಯತೆ ಕೆಜಿಎಫ್ ಚಿತ್ರದ ಯಶಸ್ಸಿ ಗೆ ಬಲವಾದ ಕಾರಣ. ಕೆಜಿಎಫ್ ಚಿತ್ರವು ಇಂದು ವಿಶ್ವದಾದ್ಯಂತ ಪ್ರಸಿದ್ಧಿಯಾಗಿರುವುದು ಕನ್ನಡಿಗರಿಗೆ ಹಾಗೂ ಕನ್ನಡ … Read more

error: Content is protected !!