ಕನ್ನಡಪರ ಹೋರಾಟಗಾರರ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ ಪ್ರಶಾಂತ್ ಸಂಬರಗಿ…- ಸಂಬರಗಿ ವಿರುದ್ಧ ಪ್ರತಿಭಟನೆ…

ಬಿಗ್ ಬಾಸ್ ಸೀಸನ್ ಎಂಟರಲ್ಲಿ ಅಬ್ಬರಿಸಿ, ಟಾಪ್ ಫೈವ್ ಸ್ಪರ್ಧಿಗಳಲ್ಲಿ ಕಾಣಿಸಿಕೊಂಡ ಪ್ರಶಾಂತ ಸಂಬರಗಿ ಅವರು ಮಾತಿನಲ್ಲೇನು ಕಡಿಮೆ ಇರಲಿಲ್ಲ. ಜಗಳ, ಕೂಗಾಟಗಳು ಅವರಿಂದಲೇ ಹೆಚ್ಚಾಗಿದ್ದವು ಎಂದರೆ ತಪ್ಪೇನಿಲ್ಲ ಬಿಡಿ. ಆದರೂ ಒಂದು ಮಟ್ಟದಲ್ಲಿ ಚೆನ್ನಾಗಿಯೇ ಆಡಿದ್ದರು. ಆದರೆ ಬಿಗ್ ಬಾಸ್ ಸೀಸನ್ ನೈನ್ ನಲ್ಲಿ ಇದೀಗ ಅವರ ಹೇಳಿಕೆಗಳು ಹಲವಾರು ಕನ್ನಡಿಗರ ಮನ ನೋಯಿಸಿದೆ. ಬಿಗ್ ಬಾಸ್ ಸೀಸನ್ 9 ಪ್ರಾರಂಭವಾದ ಮೊದಲ ವಾರದಿಂದಲೇ ಸುದ್ದಿಯಲ್ಲಿದೆ. ಪ್ರಶಾಂತ್ ಸಂಬರಗಿ ಮತ್ತು ಕನ್ನಡ ಪರ ಹೋರಾಟಗಾರರಾಗಿ ಗುರುತಿಸಿಕೊಂಡಿರುವ … Read more

ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದೆ ಪ್ರಶಾಂತ್ ಸಂಬರ್ಗಿಯ ನಡುವಳಿಕೆಯ ಬಗ್ಗೆ ನೇಹಾ ಗೌಡ ಕೊಟ್ಟ ಶಾಕಿಂಗ್ ಹೇಳಿಕೆ ಏನು ಗೊತ್ತಾ?

ಈಗಾಗಲೇ ಓ ಟಿ ಟಿ ಸೀಸನ್ ಅನ್ನು ಮುಗಿಸಿ ಬಿಗ್ ಬಾಸ್ ಕನ್ನಡ ಸೀಸನ್ 9 ತನ್ನ ಐದು ವಾರಗಳನ್ನು ಈಗಾಗಲೇ ಸಂಪೂರ್ಣವಾಗಿ ಯಶಸ್ವಿಯಾಗಿ ಪೂರೈಸಿದೆ. ಸದ್ಯಕ್ಕೆ ಈಗಾಗಲೇ ಐದು ವಾರಗಳು ಪೂರೈಸಿರುವ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವೆ ಸ್ಪರ್ಧಾತ್ಮಕ ಮನೋಭಾವ ಎನ್ನುವುದು ಅಗತ್ಯಕ್ಕಿಂತ ಹೆಚ್ಚಾಗಿ ಬೆಳೆದಿದೆ ಎಂದು ಹೇಳಬಹುದಾಗಿದೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಲಕ್ಷ್ಮೀ ಬಾರಮ್ಮ ಧಾರವಾಹಿಯ ಮೂಲಕ ಎಲ್ಲರ ಗಮನ ಸೆಳೆದಿದ್ದ ನಟಿ ನೇಹಾ ಗೌಡ ಅವರು ಕೂಡ ಬಿಗ್ ಬಾಸ್ ಮನೆಯ … Read more

ಪ್ರಶಾಂತ್ ಸಂಬರ್ಗಿ ಹಾಕಿದ ಅವಾಜ್ ಗೆ ಕಕ್ಕಾಬಿಕ್ಕಿಯಾದ ರಾಜಣ್ಣ ಬಿಗ್ ಬಾಸ್ ನಲ್ಲಿ ನಡೆಯಿತು ಹೋರಾಟಗಾರರ ಹೋರಾಟ

ಕನ್ನಡದ ಕಿರುತೆರೆಯಲ್ಲಿ ಬಿಗ್ ಬಾಸ್ ಸೀಸನ್ 9 ಸದ್ದು ಮಾಡ್ತಿದೆ ಸದ್ದು ಮಾಡ್ತಿದೆ.9 ಮಂದಿ ಸೀನಿಯರ್ಸ್, 9 ಹೊಸ ಮಂದಿಯನ್ನು ಒಳಗೊಂಡ ವಿಶೇಷ ಸೀಸನ್ ಇದಾಗಿದೆ.ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವಾಗಲೇ ಸುಮಾರು ಅರ್ಧದಷ್ಟು ಸ್ಪರ್ಧಿಗಳ ಋಣಾತ್ಮಕ ಗುಣವೇನೆಂದು ಕೇಳಿದಾಗ ‘ಸ್ವಲ್ಪ ಬೇಗ ಕೋಪ ಬರುತ್ತೆ’ ಅಂತಿದ್ರು. ಆದರೆ ಎಷ್ಟು ಬೇಗ ಕೋಪ ಬರುತ್ತೆ ಅಂತ ವೀಕ್ಷಕರಿಗೆ ಗೊತ್ತಾಗ್ತಿದೆ. ಬಿಗ್ ಬಾಸ್ ಸೀಸನ್ 9 ಪ್ರಾರಂಭವಾಗಿ ಇನ್ನು ಒಂದು ವಾರ ಕಳೆದಿಲ್ಲ.ಆದರೆ ಮನೆ ತುಂಬಾ ಬಿಸಿಯಾಗಿ ಉರಿತಾ … Read more

error: Content is protected !!