ಪೋಲೀಸ್ ಅಧಿಕಾರಿಯ ದೌರ್ಜನ್ಯಕ್ಕೆ ಬಲಿಯಾದ 25ರ ಯುವಕ! ಪೊಲೀಸ್ ಅಧಿಕಾರಿಯ ಕರಾಳ ಸ್ಟೋರಿ

ಬೇಲಿಯೇ ಎದ್ದು ಹೊಲ ಮೈದಂತೆ ಎನ್ನುವ ಮಾತಿದೆ. ಹೊಲವನ್ನು ಕಾಯೋದಕ್ಕಾಗಿ ಹಾಕಿರುವ ಬೇಲಿ ಹೊಲವನ್ನು ತಿಂದು ಬಿಟ್ಟರೆ ಹೇಗಿರುತ್ತೆ! ಅದೇ ರೀತಿ ಜನರನ್ನು ರಕ್ಷಣೆ ಮಾಡಬೇಕಾದ ಪೊಲೀಸರೇ ಜನರಿಗೆ ತೊಂದರೆ ಆಗುವ ಹಾಗೆ ನಡೆದುಕೊಂಡರೆ ಹೇಗಿರುತ್ತೆ. ಇಂಥದೊಂದು ಘಟನೆ ವಿಜಯಪುರದಲ್ಲಿ ನಡೆದಿದೆ. ಇಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಸಾಮಾನ್ಯನ ಮೇಲೆ ನಡೆಸಿದ ದೌರ್ಜನ್ಯದಿಂದಾಗಿ ಇಂದು ಆತ ತನ್ನ ಜೀವವನ್ನೇ ಕಳೆದುಕೊಂಡಿದ್ದಾನೆ.  ಈ ಘಟನೆ ನಡೆದಿದ್ದು ವಿಜಯಪುರದಲ್ಲಿ ವಿಜಯಪುರದ ಎಪಿಎಂಸಿ ಪೊಲೀಸ್ ಠಾಣೆಯ ಪಿಎಸ್ಐ ಹಾಗೂ ಅವರ ಸಹೋದರ … Read more

error: Content is protected !!