ಶಾರುಖ್ ಖಾನ್ ಮತ್ತು ಅಜಯ್ ದೇವಗನ್ ಗೆ ಐದು ರೂಪಾಯಿಯ ಮನೀ ಆರ್ಡರ್ ಕಳುಹಿಸಿದ ವಿದ್ಯಾರ್ಥಿನಿ ಕಾರಣ ಏನು ಗೊತ್ತಾ

ಕಳೆದ ಕೆಲವು ವರ್ಷಗಳಿಂದ ಬಾಲಿವುಡ್ ಚಿತ್ರರಂಗ ಕೆಟ್ಟ ಚಿತ್ರಗಳಿಂದ ಕಂಗೆಟ್ಟಿ ಹೋಗಿದೆ. ಬಾಲಿವುಡ್ ಚಿತ್ರರಂಗದ ಕಲಾವಿದರು ಒಳ್ಳೆಯ ಸಿನಿಮಾಗಳ ಕಡೆ ಗಮನ ಹರಿಸದೆ ಜಾಹೀರಾತುಗಳಲ್ಲಿ ಅಭಿನಯಿಸುವ ಮೂಲಕ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆ ಮಾಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಂತೂ ಅಲ್ಲವೇ ಅಲ್ಲ. ಬಾಲಿವುಡ್ ಹೀರೋಗಳ ಈ ಒಂದು ಬೆಳವಣಿಗೆ ನೋಡಿ ಜನರೆಲ್ಲಾ ಛೀಮಾರಿ ಹಾಕುತ್ತಿದ್ದಾರೆ. ಸೆಲೆಬ್ರಿಟಿಗಳಾದ ಮೇಲೆ ಸಮಾಜಕ್ಕೆ ಮಾದರಿಯಾಗಿರಬೇಕು ಎಂಬ ಸಣ್ಣ ಸೌಜನ್ಯತೆ ಕೂಡ ಈ ಬಾಲಿವುಡ್ ಹೀರೋ ಗಳಿಗಿಲ್ಲ. ಬಾಲಿವುಡ್ ಬಿಗ್ ಹೀರೋಗಳು ಎನಿಸಿಕೊಂಡಿರುವ … Read more

ಕೋಟಿ ಕೋಟಿ ಕೊಟ್ಟರೂ ನಾನು ಈ ಕೆಲಸ ಮಾಡಲ್ಲ ಎಂದು ಹೇಳಿ ನಿಜ ಜೀವನದಲ್ಲೂ ಹೀರೋ ಎನಿಸಿಕೊಂಡ ರಾಕಿಂಗ್ ಸ್ಟಾರ್ ಯಶ್

ಸಿನಿಮಾದಲ್ಲಿ ವಿಲನ್ ಗಳ ಜೊತೆ ಫೈಟ್ ಮಾಡಿ ಹೀರೋಯಿನ್ ರಕ್ಷಿಸಿದರೆ ಮಾತ್ರ ಹೀರೋ ಆಗಲ್ಲ. ನಿಜಜೀವನ ಸಿನಿಮಾಗಳ ಹಾಗೆ ಇರಲ್ಲ ನಿಜ ಜೀವನದಲ್ಲಿ ಒಳ್ಳೆಯ ಗುಣ ವ್ಯಕ್ತಿತ್ವ ಹೊಂದಿರುವ ವ್ಯಕ್ತಿ ಹೀರೋ ಎನಿಸಿಕೊಳ್ಳುತ್ತಾನೆ. ಸಮಾಜದಲ್ಲಿ ನಾಲ್ಕು ಜನರಿಗೆ ನಮ್ಮಿಂದ ಒಳ್ಳೆಯ ಕೆಲಸ ಆಗಬೇಕು. ಸಿನಿಮಾಗಳಲ್ಲಿ ಹೀರೋ ಎನಿಸಿಕೊಂಡವರು ನಿಜ ಜೀವನದಲ್ಲೂ ಕೂಡ ಹೀರೋ ಆಗಬಹುದು ಎಂದು ನಟ ಯಶ್ ಅವರು ಸಾಬೀತುಪಡಿಸಿದ್ದಾರೆ. ಇತ್ತೀಚೆಗೆ ಯಶ್ ನಟನೆ ಮಾಡಿರುವ ಕೆಜಿಎಫ್ ಚಾಪ್ಟರ್ ಚಿತ್ರ ದೇಶದಾದ್ಯಂತ ಬಿಡುಗಡೆಗೊಂಡಿತ್ತು. ಈ ಸಿನೆಮಾ … Read more

error: Content is protected !!