ರಮ್ಮಿ ಆಟದ ಗೀಳು ಹುಟ್ಟಿಸಿಕೊಂಡಿದ್ದ ಯುವಕ ಮಾಡಿಕೊಂಡಿದ್ದೇನು ಗೊತ್ತಾ?

ಸ್ನೇಹಿತರ ನಮ್ಮ ಸಮಾಜದಲ್ಲಿ ಯುವಕರು ಕೆಟ್ಟ ಚಟಗಳನ್ನು ಕಲಿಯುವುದರ ಮೂಲಕ ಅದನ್ನು ಜೀವನದ ಒಂದು ಭಾಗವನ್ನಾಗಿಸಿಕೊಂಡಿದ್ದಾರೆ. ಅದರಿಂದ ಹೊರಬರಲು ಯಾವುದೇ ಉಪಾಯ ಅಥವಾ ದಾರಿಗಳು ಸಿಗದಿದ್ದಾಗ ಕೊನೆಯ ಪ್ರಯತ್ನ ಎಂಬಂತೆ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಇಂದು ನಾವು ಹೇಳೋ ಹೊರಟಿರುವ ನೈಜ ಘಟನೆ ಕೂಡ ಇದಕ್ಕೆ ನೇರವಾಗಿ ಸಂಬಂಧಿಸಿದ್ದಾಗಿದೆ. ತಮಿಳುನಾಡಿನ ತಿರುಚಿಯಾ 22 ವರ್ಷದ ಸಂತೋಷ್ ಎನ್ನುವಾತ ಈ ಕೆಲಸವನ್ನು ಮಾಡಿಕೊಂಡಿರುವಾತ. ರವಿಕುಮಾರ್ ಎನ್ನುವಾತನ ಮಗನಾಗಿರುವ ಈ ಸಂತೋಷ್ ಈಗ ಮಾಡಿಕೊಂಡಿರುವ ಕೆಲಸದಿಂದಾಗಿ ಹೆತ್ತವರು ಕಣ್ಣೀರು ಹಾಕುವಂತಾಗಿದೆ. … Read more

ಆನ್ ಲೈನ್ ನಲ್ಲಿ ಒಂದೂವರೆ ಕೋಟಿ ರೂಪಾಯಿಗಳ ವ್ಯವಹಾರ ಮಾಡಿದ್ದ ಸಾಮಾನ್ಯ ಮಹಿಳೆ ಏಕೆ ಗೊತ್ತಾ ? ಕೊನೆಗೂ ಹೊರಬಿತ್ತು ಶಾಕಿಂಗ್ ರಹಸ್ಯ

ಕೇರಳ ರಾಜ್ಯದ ಚೆಲಾಯಿಲ್ ಮೂಲದ ಬಿಜಿಶಾ ಎಂಬ ಮಹಿಳೆ ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ನಿಗೂಢವಾಗಿ ಮೃ’ ತಪಟ್ಟಿದ್ದಳು. ಈಕೆ ಸಾಧಾರಣ ಮಧ್ಯಮ ವರ್ಗದ ಮಹಿಳೆ ಖಾಸಗಿ ಟೆಲಿಕಾಂ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. 2021 ಡಿಸೆಂಬರ್12 ರಂದು ಬಿಜಿಶಾ ಮನೆಯಲ್ಲಿ ನೇ’ ಣುಬಿಗಿದುಕೊಂಡು ಇಹಲೋಕ ತ್ಯಜಿಸಿದ್ದಳು. ಸಿಸಿಬಿ ಪೊಲೀಸರು ತನಿಖೆ ನಡೆಸಿದಾಗ ಈಕೆಯ ಮೊಬೈಲ್ ನಿಂದ ಒಂದೂವರೆ ಕೋಟಿ ರುಪಾಯಿಗಳು ವ್ಯವಹಾರ ವಾಗಿರುವ ವಿಷಯ ಗೊತ್ತಾಗುತ್ತದೆ. ಖಾಸಗಿ ಟೆಲಿಕಾಂ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಸಾಧಾರಣ ಮಹಿಳೆ ಒಂದೂವರೆ … Read more

error: Content is protected !!