Olle Hudga Pratham: ಒಳ್ಳೆ ಹುಡುಗ ಪ್ರಥಮ್ ಅವರನ್ನು ಮದುವೆಯಾಗಲು ಹೊರಟಿರುವ ಹುಡುಗಿಯ ಫೋಟೋ ಮೊದಲ ಬಾರಿಗೆ ನೋಡಿ.

Olle Hudga Pratham ಒಳ್ಳೆ ಹುಡುಗ ಪ್ರಥಮ್(Olle Hudga Pratham) ರವರು ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಸಿನಿಮಾ ರಂಗದಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿರುವುದು ನಿಮಗೆಲ್ಲರಿಗೂ ತಿಳಿದಿದೆ. ಸದಾಕಾಲ ಒಂದಲ್ಲ ಒಂದು ಸುದ್ದಿಯಿಂದ ಸದ್ದು ಮಾಡುತ್ತಲೇ ಇರುತ್ತಾರೆ ಒಳ್ಳೆ ಹುಡುಗ ಪ್ರಥಮ್. ಕಳೆದ ಬಾರಿಯಷ್ಟೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ಅವರ ಅಭಿಮಾನಿಗಳು ಹಾಗೂ ದರ್ಶನ್(Darshan) ಅವರ ಅಭಿಮಾನಿಗಳ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಜಗಳಗಳು ನಡೆಯುತ್ತಿದ್ದಾಗಲೂ ಕೂಡ ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯೆ ನೀಡಿ … Read more

Olle Hudga Pratham: ತನ್ನ ಎಂಗೇಜ್ಮೆಂಟ್ ಬಗ್ಗೆ ಒಳ್ಳೆ ಹುಡುಗ ಪ್ರಥಮ್ ಹೇಳಿದ್ದೇನು?

Olle Hudga Pratham ಕನ್ನಡ ಚಿತ್ರರಂಗದಲ್ಲಿ ಕೆಲವೊಂದು ಹೆಸರುಗಳು ಸದಾಕಾಲ ಸುದ್ದಿಯಲ್ಲಿ ಇದ್ದೆ ಇರುತ್ತದೆ. ಅವುಗಳಲ್ಲಿ ಒಳ್ಳೆ ಹುಡುಗ ಪ್ರಥಮ್ ಅವರ ಹೆಸರು ಕೂಡ ಒಂದಾಗಿದ್ದು ಇವರ ಜರ್ನಿ ಪ್ರಾರಂಭವಾಗಿದ್ದು ಕನ್ನಡದ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿ ಶೋ ಕಾರ್ಯಕ್ರಮ ಆಗಿರುವಂತಹ ಬಿಗ್ ಬಾಸ್(Biggboss Kannada) ಮೂಲಕ. ಇಲ್ಲಿಂದ ಪ್ರಾರಂಭವಾದ ಅವರ ಜರ್ನಿ ನೇರವಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದೆ. ಒಳ್ಳೆ ಹುಡುಗ ಪ್ರಥಮ್(Olle Hudga Pratham) ರವರು ಸದ್ಯದ ಮಟ್ಟಿಗೆ ಚಿತ್ರರಂಗದಲ್ಲಿ ನಟನಾಗಿ ಕಾಣಿಸಿಕೊಳ್ಳುತ್ತಿದ್ದು ಸಾಕಷ್ಟು … Read more

Darshan Thoogudeepa: ಮಾಧ್ಯಮದವರಿಗೆ ಕ್ಷಮಾಪಣ ಪತ್ರ ಬರೆದಿದ್ದಕ್ಕೆ ದರ್ಶನ್ ಅವರಿಗೆ ಒಳ್ಳೆ ಹುಡುಗ ಪ್ರಥಮ್ ಹೇಳಿದ್ದೇನು ಗೊತ್ತಾ?

Olle Hudga Pratham ಉಮಾಪತಿ ಶ್ರೀನಿವಾಸ್ ಗೌಡ ಅವರ ವಿಚಾರದಲ್ಲಿ ನಡೆದಂತಹ ಕೆಲವೊಂದು ಘಟನೆಗಳಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ರವರು ಮಾಧ್ಯಮದವರು ಪಕ್ಷಪಾತ ತೋರಿದ್ದಾರೆ ಎನ್ನುವ ಕಾರಣಕ್ಕಾಗಿ ಅ- ವಾಚ್ಯ ಶಬ್ದಗಳಿಂದ ಬೈದಿದ್ದರೂ ಎನ್ನುವುದಾಗಿ ತಿಳಿದು ಬಂದಿದ್ದು ಅದಕ್ಕಾಗಿ ಆಘೋಷಿತವನ್ನು ಕೂಡ ಮಾಧ್ಯಮದವರು ದರ್ಶನ್ ಅವರ ಮೇಲೆ ಹಾಕಿದ್ದರು. ಅಂದಿನಿಂದ ಇಂದಿನವರೆಗೂ ಕೂಡ ಮಾಧ್ಯಮದವರು ದರ್ಶನ್(Darshan) ರವರ ಕುರಿತಂತೆ ಯಾವುದೇ ಸುದ್ದಿಗಳನ್ನು ಕೂಡ ತಮ್ಮ ಟಿವಿ ಚಾನೆಲ್ ಗಳಲ್ಲಿ ಪ್ರಸಾರ ಮಾಡುತ್ತಿಲ್ಲ. ಇದಕ್ಕಾಗಿ ನಿನ್ನೆ … Read more

Kabzaa: ಕಬ್ಜಾ ಸಿನಿಮಾ ನೋಡಿ ಒಳ್ಳೆ ಹುಡುಗ ಪ್ರಥಮ್ ನೀಡಿದ ಹೇಳಿಕೆ ಏನು ಗೊತ್ತಾ? ಯಪ್ಪಾ ಹಿಂಗಾ ಹೇಳೋದು!

Olle Hudga Pratham ಕಬ್ಜಾ ಸಿನಿಮಾ(Kabzaa Film) ಈಗಾಗಲೇ ಬಿಡುಗಡೆಯಾಗಿ ರಾಜ್ಯಾದ್ಯಂತ ದೇಶಾದ್ಯಂತ ಹಾಗೂ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಭರ್ಜರಿ ಹೌಸ್ ಫುಲ್ ಪ್ರದರ್ಶನವನ್ನು ಕಾಣುತ್ತಿದೆ. ಆರ್ ಚಂದ್ರು(R chandru) ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಮಲ್ಟಿ ಸ್ಟಾರರ್ ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರದಲ್ಲಿ ಕೂಡ ಹಿಂದೆ ಬಿದ್ದಿಲ್ಲ. ಉಪೇಂದ್ರ(Upendra) ನಾಯಕನಾಗಿ ಕೂಡ ಈ ಸಿನಿಮಾದಲ್ಲಿ ಅಬ್ಬರಿಸುವ ಮೂಲಕ ಫ್ಯಾನ್ ಇಂಡಿಯನ್ ಸ್ಟಾರ್ ಆಗಿ ಮುಂದಿನ ದಿನಗಳಲ್ಲಿ ಕಾಣಿಸಿಕೊಳ್ಳಬಹುದಾಗಿದೆ. ಕಿಚ್ಚ ಸುದೀಪ್(Kiccha Sudeep) ರವರ ಪೊಲೀಸ್ ಪಾತ್ರ … Read more

Darshan Thoogudeepa: ಡಿಬಾಸ್ ಬರ್ತಡೇ ದಿನಾನೇ ಒಳ್ಳೆ ಹುಡ್ಗ ಪ್ರಥಮ್ ಹೇಳಿದ್ದು ಎಂಥಾ ಮಾತು ಗೊತ್ತಾ?

Darshan Thoogudeepa ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜನ್ಮದಿನಾಚರಣೆ. ಫೆಬ್ರವರಿ 16 ಬಂತೆಂದರೆ ಸಾಕು ರಾಜ್ಯದ ಮೂಲೆ ಮೂಲೆಯಲ್ಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ಅವರ ಅಭಿಮಾನಿಗಳು ರಾಜರಾಜೇಶ್ವರಿ ನಗರದಲ್ಲಿರುವ ಡಿ ಬಾಸ್ ಅವರ ಮನೆ ಮುಂದೆ ಬಂದು ಲಕ್ಷ ಸಂಖ್ಯೆಯಲ್ಲಿ ಜಮಾಯಿಸುತ್ತಾರೆ. ನಿಜಕ್ಕೂ ಇಂತಹ ದೊಡ್ಡ ಮಟ್ಟದ ಅಭಿಮಾನಿಗಳನ್ನು ಪಡೆದಿರುವಂತಹ ಮತ್ತೊಬ್ಬ ಕನ್ನಡದ ನಟ ಸದ್ಯಕ್ಕಂತೂ ನಿಮಗೆ ಕಾಣ ಸಿಗುವುದಿಲ್ಲ. ಅದರಲ್ಲೂ ಮಾಸ್ ಅಭಿಮಾನಿಗಳ ವಿಚಾರಕ್ಕೆ ಬಂದರೆ ಇಡೀ ದಕ್ಷಿಣ ಭಾರತದ ಚಿತ್ರರಂಗದಲ್ಲಿ … Read more

Puneeth Rajkumar ಸಾಕಷ್ಟು ದಿನಗಳ ನಂತರ ಬಿದ್ದು ಬಿದ್ದು ನಕ್ಕ ಅಶ್ವಿನಿ ಪುನೀತ್ ರಾಜಕುಮಾರ್. ಅವರ ನಗುವಿಗೆ ಕಾರಣ ಯಾರು ಗೊತ್ತಾ?

Ashwini Puneeth Rajkumar ಪವರ್ ಸ್ಟಾರ್ ಪುನೀತ್ ರಾಜಕುಮಾರ್(Power Star Puneeth Rajkumar) ಅವರ ಧರ್ಮಪತ್ನಿ ಆಗಿರುವ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡಾಗಿನಿಂದಲೂ ಕೂಡ ನಿಜಕ್ಕೂ ಜೀವನದಲ್ಲಿ ಒಬ್ಬಂಟಿಯಾಗಿ ನಗುವುದನ್ನೇ ಮರೆತಿದ್ದಾರೆ ಎಂದರೆ ತಪ್ಪಾಗಲಾರದು. ಅಪ್ಪು(Appu) ಅವರು ನಡೆಸಿಕೊಂಡು ಬರುತ್ತಿದ್ದ ಎಲ್ಲಾ ಕಾರ್ಯಗಳನ್ನು ಈಗ ಅಶ್ವಿನಿ ಅವರೇ ನಡೆಸಿಕೊಂಡು ಹೋಗುತ್ತಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ತಮ್ಮ ಜೀವಿತಾವಧಿಯಲ್ಲಿ ಮಾಡಿಕೊಂಡು ಬಂದಿದ್ದ ಎಲ್ಲ ಜನ ಸೇವ ಕಾರ್ಯಗಳು ಹಾಗೂ ಪಿ … Read more

Olle Hudga Pratham ಕ್ರಾಂತಿ ಸಿನಿಮಾಗಿಂತ ಪ್ರಥಮ್ ನಟನೆಯ ನಟಭಯಂಕರ ಸಿನಿಮಾದ ಕಲೆಕ್ಷನ್ನೆ ಹೆಚ್ಚಂತೆ! ಈ ಬಗ್ಗೆ ಡಿ ಬಾಸ್ ಗೆ ಪ್ರಥಮ್ ಹೇಳಿದ್ದೇನು?

Pratham Vs Dboss ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕ್ರಾಂತಿ(Kranti) ಸಿನಿಮಾ ಇತ್ತೀಚಿಗಷ್ಟೇ ಅಂದರೆ ಜನವರಿ 26ರಂದು ಬಿಡುಗಡೆಯಾಗಿ ದೇಶ ವಿದೇಶಗಳ ಚಿತ್ರಮಂದಿರಗಳಲ್ಲಿ ಅದ್ದೂರಿ ಪ್ರದರ್ಶನ ಕಂಡು ಬಾಕ್ಸ್ ಆಫೀಸ್ ನಲ್ಲಿ ದೊಡ್ಡಮಟ್ಟದ ರೆಕಾರ್ಡ್ ಕಲೆಕ್ಷನ್ ಅನ್ನೇ ಮಾಡುತ್ತಿದೆ. ಈಗಾಗಲೇ ಚಿತ್ರತಂಡ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂಬುದನ್ನು ಸ್ವತಹ ಚಿತ್ರತಂಡವೇ ಅಧಿಕೃತವಾಗಿ ಘೋಷಿಸಿಕೊಂಡಿದೆ. ಇತ್ತೀಚಿಗಷ್ಟೇ ಖಾಸಗಿ ಹೋಟೆಲ್ ನಲ್ಲಿ ಸಂಭ್ರಮಾಚರಣೆಯನ್ನು ಕೂಡ ಚಿತ್ರ ತಂಡ ಮಾಡಿತ್ತು. ಇನ್ನು ಕ್ರಾಂತಿ(Kranti) ಸಿನಿಮಾ ತಂಡ ಹೇಳುತ್ತಿರುವುದು ಸುಳ್ಳು … Read more

Dboss ದರ್ಶನ್ ಪರ ನಿಲ್ಲಲ್ವಂತೆ ಒಳ್ಳೆ ಹುಡುಗ ಪ್ರಥಮ್, ಯಾಕೆ ಗೊತ್ತಾ?

Challenging Star Darshan ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸದ್ಯಕ್ಕೆ ಸಾಕಷ್ಟು ಕಾರಣಗಳಿಗಾಗಿ ಸುದ್ದಿ ಆಗುತ್ತಲೇ ಇದ್ದಾರೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇತ್ತೀಚಿಗಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬಳ್ಳಾರಿಯ ಹೊಸಪೇಟೆಯಲ್ಲಿ ಕ್ರಾಂತಿ ಸಿನಿಮಾದ ಎರಡನೇ ಹಾಡನ್ನು ಬಿಡುಗಡೆ ಮಾಡಲು ಹೋಗಿದ್ದ ಸಂದರ್ಭದಲ್ಲಿ ಯಾರೋ ಕಿ’ಡಿಗೇಡಿಗಳಿಂದ ಚಪ್ಪಲಿ ಎಸೆತದ ಅವ’ಮಾನವನ್ನು ಅನುಭವಿಸಿದ್ದರು. ಇದು ಕೇವಲ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಮಾತ್ರವಲ್ಲದೆ ನಮ್ಮ ಕನ್ನಡ ಚಿತ್ರರಂಗಕ್ಕೆ(Kannada Film Industry) ಕೂಡ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ ಎಂದರೆ ತಪ್ಪಾಗಲಾರದು. … Read more

error: Content is protected !!