ನೂರಾರು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ನಟ ಲೋಹಿತಾಶ್ವ ಅವರು ತಮ್ಮ ಮಕ್ಕಳಿಗೆ ಬಿಟ್ಟು ಹೋಗಿರುವ ಆಸ್ತಿ ಎಷ್ಟು ಗೊತ್ತಾ? ಯಪ್ಪಾ ಇಷ್ಟೊಂದಾ?

ಕನ್ನಡ ಚಿತ್ರರಂಗ ಕಂಡಂತಹ ಶ್ರೇಷ್ಠ ಪೋಷಕ ನಟರಲ್ಲಿ ಒಬ್ಬರಾಗಿರುವವರು ನಮ್ಮ ಲೋಹಿತಾಶ್ವ ಅವರು. ನಟ ಲೋಹಿತಾಶ್ವ ಅವರು ಸಿನಿಮಾ ರಂಗಕ್ಕೂ ಬರುವುದಕ್ಕೆ ಮುನ್ನ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಹಲವಾರು ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದ್ದಾರೆ ಹಾಗೂ ಸಿನಿಮಾ ರಂಗಕ್ಕೆ ಬಂದ ಮೇಲೂ ಕೂಡ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಮಕ್ಕಳಿಗೆ ಬೋಧನೆಯನ್ನು ಮಾಡಿದ್ದಾರೆ ಎಂಬುದು ನಾವೆಲ್ಲರೂ ಗಮನಿಸಬೇಕಾಗಿರುವ ವಿಚಾರ. ಕನ್ನಡ ಚಿತ್ರರಂಗದಲ್ಲಿ ಅಣ್ಣಾವ್ರು ವಿಷ್ಣುವರ್ಧನ್ ಶಂಕರ್ ನಾಗ್ ಹಾಗೂ ಅಂಬರೀಶ್ ಅವರಂತಹ ನಟರು ಪೀಕ್ ಹಂತದಲ್ಲಿ ಇದ್ದಾಗ ಅವರ ಸಿನಿಮಾಗಳಲ್ಲಿ … Read more

ಕನ್ನಡ ಚಿತ್ರರಂಗದ ಖ್ಯಾತ ನಟಿ ತಾರಾ ಅವರ ಒಟ್ಟು ಆಸ್ತಿಯ ವಿಚಾರ ಕೇಳಿದರೆ ನೀವು ಕಣ್ಣಗಲಿಸಿ, ಬಾಯಮೇಲೊಂದು ಬೆರಳಿಡುತ್ತೀರಾ!!! ಇವರ ಆಸ್ತಿ ಕೋಟಿಗಿಂತ ಹೆಚ್ಚು…

ತಾರಾ ಅವರು 1984 ರಲ್ಲಿ ತಮಿಳು ಚಿತ್ರದಲ್ಲಿ ಕಾಣಿಸಿಕೊಂಡು, 1986ರಲ್ಲಿ ತುಳಸಿ ದಳ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತರಾದರು. ಇವರ ನಟನೆಗೆ ಮೆಚ್ಚಿ ನಿರ್ದೇಶಕರು, ನಿರ್ಮಾಪಕರು ಇವರಿಗಾಗಿ ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸುವ ಅವಕಾಶವನ್ನು ಕಲ್ಪಿಸಿಕೊಟ್ಟರು. ಮುಂಜಾನೆಯ ಮಂಜು, ಮುನ್ನುಡಿ, ಕಾನೂರು ಹೆಗ್ಗಡಿತಿ, ಸೈನೈಡ್, ಈ ಬಂಧನ ಸೇರಿದಂತೆ ಹಲವಾರು ಹಿಟ್ ಚಿತ್ರಗಳಲ್ಲಿ ಅಭಿನಯಿಸಿರುವ ಇವರು ಬೆಸ್ಟ್ ಆಕ್ಟ್ರೆಸ್ ಆಗಿ ನ್ಯಾಷನಲ್ ಫಿಲ್ಮ್ ಅವಾರ್ಡ್ ಅನ್ನು ಪಡೆದಿದ್ದಾರೆ. 2012ರಲ್ಲಿ ಕರ್ನಾಟಕ ಚಲನಚಿತ್ರ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಗೊಳ್ಳುತ್ತಾರೆ. … Read more

ಮುಕೇಶ್ ಅಂಬಾನಿ ಮತ್ತು ದುಬೈ ಶೇಕ್ ಇಬ್ಬರಲ್ಲಿ ಹೆಚ್ಚು ಶ್ರೀಮಂತರು ಯಾರು! ಇಲ್ಲಿದೆ ನೋಡಿ ಬಿಗ್ ಬಿಲಿಯನೇರ್ ಗಳ ಮಾಹಿತಿ

ಅಂಬಾನಿ ಕುಟುಂಬದ ಬಗ್ಗೆ ಗೊತ್ತಿಲ್ಲದೆ ಇರುವವರು ಯಾರು ಇಲ್ಲ. ಅದರಲ್ಲೂ ಮುಖೇಶ್ ಅಂಬಾನಿ ಪ್ರಪಂಚದಲ್ಲಿ ಅತಿ ಶ್ರೀಮಂತ ಜನರ ಪಟ್ಟಿಯಲ್ಲಿ ಸೇರುತ್ತಾರೆ. ಇನ್ನು ಮುಖೇಶ್ ಅಂಬಾನಿ ಬಳಿ ಎಷ್ಟು ದುಡ್ಡಿರಬಹುದು ಅಂತ ಸಾಮಾನ್ಯವಾಗಿ ಗೆಸ್ ಮಾಡುವುದು ಕಷ್ಟ. ಮುಕೇಶ್ ಅಂಬಾನಿಯಂತೆಯೇ 200 ಕುಬೇರ ಅಂದ್ರೆ ದುಬೈ ಶೇಖ್ ಹಮ್ದನ್. ಇವರಿಬ್ಬರಲ್ಲಿ ಯಾರು ಅತಿ ದೊಡ್ಡ ಶ್ರೀಮಂತರು ಅಂತ ನಿಜಕ್ಕೂ ಹೇಳೋದು ಕಷ್ಟ ಆದರೂ ಇವರಿಬ್ಬರ ಲೈಫ್ ಸ್ಟೈಲ್ ಹಾಗೂ ಇವರ ಬಳಿ ಇರುವ ಹಣದ ಬಗ್ಗೆ ಕೆಲವು … Read more

ಚಂದ್ರಶೇಖರ್ ಗುರೂಜಿ ಅವರ ಒಟ್ಟು ಆಸ್ತಿಯ ಮೌಲ್ಯ ಎಷ್ಟು ಗೊತ್ತಾ; ಕೋಟ್ಯಾಧಿಪತಿ ನೋಡಿ ಈ ಸರಳ ವಾಸ್ತು ಗುರೂಜಿ

ಇಡೀ ರಾಜ್ಯವನ್ನೇ ಕಂಗಡಿಸುವಂತೆ, ಸರಳ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಅವರ ಹ’ತ್ಯೆ ಮಾಡಲಾಗಿದೆ. ಹುಬ್ಬಳ್ಳಿಯ ಹೋಟೆಲ್ ಒಂದರಲ್ಲಿ ಉಳಿದುಕೊಂಡಿದ್ದ ಗುರೂಜಿಯವರನ್ನು ಭೀಕರವಾಗಿ ಚಾಕುವಿನಿಂದ ಚುಚ್ಚಿ ಹಂತಕರು ಕೊ’ಲೆಗೈದಿದ್ದಾರೆ. ಕೇವಲ 40 ಸೆಕೆಂಡುಗಳಲ್ಲಿ 60 ಬಾರಿ ಚಂದ್ರಶೇಖರ್ ಗುರೂಜಿಯವರನ್ನು ಚುಚ್ಚಲಾಗಿದೆ ಎಂಬುದು ಸಿಸಿಟಿವಿಯ ಫೂಟೇಜಿನಿಂದ ಸಾಬೀತಾಗಿದೆ ಅಲ್ಲದೆ ಕೃತ್ಯ ಮಾಡಿರುವ ಹಂತಕರು ಕೂಡ ಈಗ ಪೊಲೀಸರ ಅತಿಥಿಗಳಾಗಿದ್ದಾರೆ. ಈ ದಾರುಣ ಕೃತ್ಯಕ್ಕೆ ಆಸ್ತಿ ವಿವಾದಗಳೇ ಕಾರಣ ಎನ್ನಲಾಗುತ್ತಿದೆ. ಹಾಗಾದ್ರೆ ಈ ಚಂದ್ರಶೇಖರ ಗುರೂಜಿ ಯಾರು ಸರಳವಾಸ್ತು ಆರಂಭವಾಗಿದ್ದು … Read more

ಹೊಸ ಆಡಿ ಕಾರು ಖರೀದಿ ಮಾಡಿದ ರಿಷಬ್ ಶೆಟ್ಟಿ. ಈ ಐಷಾರಾಮಿ ಕಾರಿನ ಬೆಲೆ ಎಷ್ಟು ಗೊತ್ತಾ

ಸ್ಯಾಂಡಲ್ ವುಡ್ ನಲ್ಲಿ ಇತ್ತೀಚಿಗೆ ಹೊಸ ಹೊಸ ನಿರ್ದೇಶಕರಿಗೆ, ಹೊಸ ಪ್ರತಿಭೆಗಳಿಗೆ ಹೆಚ್ಚು ಅವಕಾಶಗಳೂ ಸಿಗುತ್ತಿವೆ. ಅದರಲ್ಲೂ ಕಥೆಯನ್ನ ಒಳಗೊಂಡಿರುವ ಉತ್ತಮ ಚಿತ್ರಗಳನ್ನ ಜನರೂ ಕೂಡ ಮೆಚ್ಚಿಕೊಳ್ಳುತ್ತಿದ್ದಾರೆ. ಹಾಗಾಗಿ ರಿಷಭ್ ಶೆಟ್ಟಿ ಯಂಥ ಪ್ರತಿಭಾವಂತ ನಟ, ಹಾಗೂ ನಿರ್ಡೇಶಕರು ಇಂದು ಹೆಚ್ಚು ಹೆಸರು ಗಳಿಸುತ್ತಿದ್ದಾರೆ. ಹೌದು ಸ್ಯಾಂದಲ್ ವುಡ್ ನ್ನ ಒಂದು ಹಂತಕ್ಕೆ ಮೇಲಕ್ಕೆ ಕೊಂಡೊಯ್ಯುವುದರಲ್ಲಿ ರಿಷಭ್ ಶೆಟ್ಟಿಯವರ ಕೊಡುಗೆಯೋ ಇದೆ. ಸ್ಯಾಂಡಲ್ ವುಡ್ ನ ಸ್ಟಾರ್ ನಿರ್ದೇಶಕ ಹಾಗೂ ನಟ ಎನಿಸಿಕೊಂಡಿರುವ ರಿಷಬ್ ಶೆಟ್ಟಿ ಸಿಕ್ಕಾಪಟ್ಟೆ … Read more

6000 ಕೋಟಿ ರೂಪಾಯಿಗಳ ಒಡೆಯ ನಟ ನರೇಶ್ ಇಷ್ಟೊಂದು ಹಣ ಸಂಪಾದನೆ ಮಾಡಿದ್ದು ಹೇಗೆ ಗೊತ್ತಾ

ಸದ್ಯ ಟಾಲಿವುಡ್ ಹಾಗೂ ಬಾಲಿವುಡ್ ನಲ್ಲಿ ಒಂದೇ ಮಾತು, ಒಂದೇ ಗಾಸಿಪ್, ಒಂದೇ ಸುದ್ದಿ, ಅದೆವೇ ನಟಿ ಪವಿತ್ರ ಲೋಕೇಶ್ ಹಾಗೂ ನಟ ನರೇಶ್ ಅವರ ವಿಷಯ. ಕನ್ನಡದಲ್ಲಿ ಹಾಗೂ ತೆಲುಗಿನಲ್ಲಿ ಸಾಕಷ್ಟು ಸಿನಿಮಾ ಹಾಗೂ ಧಾರವಾಹಿಗಳಲ್ಲಿ ನಟಿಸಿ ಫೇಮಸ್ ಆದವರು ನಟಿ ಪವಿತ್ರ ಲೋಕೇಶ್. ಈ ಹಿಂದೆ ಕನ್ನಡದ ಅತ್ಯದ್ಭುತ ನಟ ಸುಚೇಂದ್ರ ಪ್ರಸಾದ್ ಅವರೊಂದಿಗೆ 11 ವರ್ಷಗಳ ಕಾಲ ಜೀವನ ನಡೆಸಿದ ಪವಿತ್ರ ಲೋಕೇಶ್ ಎರಡು ಮಕ್ಕಳನ್ನು ಹೊಂದಿದ್ದಾರೆ ಆದರೆ ಇಂದು ಸುಚೇಂದ್ರ ಪ್ರಸಾದ್ … Read more

error: Content is protected !!