Trishika Kumari Wadiyar: ಮೈಸೂರಿನ ಮಹಾರಾಣಿ ಶ್ರೀಮತಿ ತ್ರಿಷಿಕಾ ಕುಮಾರಿ ಒಡೆಯರ್ ಅವರ ಜನ್ಮದಿನಕ್ಕೆ ವಿಶೇಷವಾಗಿ ಶುಭಾಶಯ ಕೋರಿದ ಮಹಾರಾಜ ಯದುವೀರ್ ಒಡೆಯರ್!

Trishika Kumari Wadiyar: ಸ್ನೇಹಿತರೆ, ಮೈಸೂರು ಸಂಸ್ಥಾನಕ್ಕೆ ಬಹಳ ವಿಶೇಷವಾದಂತಹ ದಿನ ಎಂದರೆ ತಪ್ಪಾಗಲಾರದು ಒಂದೆಡೆ ನವರಾತ್ರಿಯ ಕೊನೆಯ ದಿನ ಆಯುಧ ಪೂಜೆ ಹಬ್ಬದ ಆಚರಣೆ. ಇದರ ಜೊತೆಗೆ ಮೈಸೂರಿನ ಮಹಾರಾಣಿಯಾಗಿರುವ ಶ್ರೀಮತಿ ತ್ರಿಷಿಕಾ ಕುಮಾರಿ ಒಡೆಯರ್(Trishika Kumari Wadiyar) ಅವರ ಜನ್ಮದಿನವಾಗಿದ್ದು, ಈ ವಿಶೇಷ ದಿನದ ಅಂಗವಾಗಿ ಮೈಸೂರಿನಲ್ಲಿನ ವಿಶ್ವವಿಖ್ಯಾತ ದಸರಾ ಹಬ್ಬದ ಸಂಭ್ರಮವನ್ನು ದುಪ್ಪಟ್ಟಾಗಿಸಿದೆ. ಹೌದು ಗೆಳೆಯರೇ ಮೈಸೂರಿನ 27ನೇ ಮಹಾರಾಜರಾದ ಯದುವೀರ್ (Yaduveer) ಅವರು ಜೂನ್ 27ನೇ ತಾರೀಕು 2016 ರಂದು ಹರ್ಷವರ್ಧನ್ … Read more

ಎರಡು ದಿನ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ ವಾಸ ಮಾಡಿದ್ದಕ್ಕೆ ಖರ್ಚಾದ ಒಟ್ಟು ಹಣ ಎಷ್ಟು ಗೊತ್ತಾ ಕೇಳಿದರೆ ದಂಗಾಗುತ್ತೀರಿ

ಬೆಂಗಳೂರಿಗೆ ಆಗಮಿಸಿದ ಮೋದಿ; ಪ್ರಧಾನಿಯ ವೆಲ್ ಕಂಗೆ ಬಿಬಿಎಂಪಿ ಖರ್ಚು ಮಾಡಿದ್ದು ಎಷ್ಟು ಗೊತ್ತಾ?.. ನರೇಂದ್ರ ಮೋದಿ ರಾಜ್ಯಕ್ಕೆ ಬಂದಿರುವುದು ಸಂತೋಷದ ವಿಚಾರ. ಎರಡು ದಿನದ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಪ್ರಧಾನಿ ಬೆಂಗಳೂರಿಗೆ ಬಂದಿದ್ದರು. ನಿನ್ನೆ ಸುಮಾರು 12 ಗಂಟೆಯ ಹೊತ್ತಿಗೆ ರಾಜಧಾನಿಯನ್ನು ತಲುಪಿದ ನರೇಂದ್ರ ಮೋದಿ, ಇಲ್ಲಿ ಹಲವಾರು ಹೊಸ ಯೋಜನೆಗಳಿಗೆ ಚಾಲನೆಯನ್ನು ನೀಡಿದ್ದರು. ಬೆಂಗಳೂರಿನಲ್ಲಿ ಕೆಲ ಕಾಲ ತಂಗಿದ್ದ ಪ್ರಧಾನಿ ಮೋದಿ ಅವರು ಇಂದು ಬೆಳಗ್ಗೆ ಮೈಸೂರಿಗೆ ತೆರಳಿದ್ದಾರೆ. ಯೋಗ ದಿನದ ಪ್ರಯುಕ್ತ ನಗರಕ್ಕೆ ಆಗಮಿಸಿದ್ದ … Read more

ಬಾಲಿವುಡ್ ಮಾ’ದಕ ನಟಿ ರಾಖಿ ಸಾವಂತ್ ಅವರ ಹೊಸ ಬಾಯ್ ಫ್ರೆಂಡ್ ಮೈಸೂರಿನ ಮೂಲದವರು. ಯಾರು ಗೊತ್ತಾ ಹೇಗೆ ಶುರು ಆಯ್ತು ಇವರಿಬ್ಬರ ಲವ್ ಸ್ಟೋರಿ

ಸಾಮಾನ್ಯವಾಗಿ ರಾಖಿ ಸಾವಂತ್ ಗೊತ್ತಿಲ್ಲ ಅನ್ನುವವರೇ ಇಲ್ಲ. ಬಾಲಿವುಡ್ ನಲ್ಲಿ ಸಿನಿಮಾ ಮಾಡ್ತಾ, ರಿಯಾಲಿಟಿ ಶೋ ಗಳನ್ನು ಮಾಡ್ತಾ, ಡ್ಯಾನ್ಸರ್ ಆಗಿಯೂ ಕೆಲಸ ಮಾಡುತ್ತಿರುವ ರಾಖಿ ಸಾಕಷ್ಟು ವಿವಿಧಗಳನ್ನೂ ಮೈ ಮೇಲೆ ಎಳೆದುಕೊಂಡಿದ್ದಾರೆ. ಈ ವಿವಾದಗಳಿಂದಾಗಿಯೇ ಸದಾ ಸುದ್ದಿಯಲ್ಲಿರುತ್ತಾರೆ ಮಿಸ್. ರಾಖಿ ಸಾವಂತ್ ಅವರ ಹೊಸ ಬಾಯ್ ಫ್ರೆಂಡ್ ಮೈಸೂರಿನ ಮೂಲದವರು ಎಂಬ ಸುದ್ದಿ ಇದೀಗ ಹರಿದಾಡುತ್ತಿದೆ. ರಾಖಿ ಸಾವಂತ್ ಕಳೆದ ವರ್ಷ ಹಿಂದಿ ಬಿಗ್ ಬಾಸ್ ಸೀಸನ್ 15ರಲ್ಲಿ ಭಾಗವಹಿಸಿದ್ದರು. ಇಲ್ಲಿ ಅವರ ಮಾಜಿ ಪರಿ … Read more

error: Content is protected !!