ಇನ್ನು 25 ವರ್ಷ ಕಳೆದರೆ ಭಾರತದಲ್ಲಿ ರೈತರ ಇರುವುದಿಲ್ಲ; ಸದ್ಗುರು ಹೀಗೆ ಹೇಳಿದ್ದು ಯಾಕೆ ಗೊತ್ತಾ?

ಭಾರತ ಕೃಷಿ ಪ್ರಧಾನ ದೇಶ. ನಮ್ಮ ದೇಶಕ್ಕೆ ರೈತರೇ ಜೀವಾಳ. ಇದನ್ನು ನಾವು ಶಾಲೆಗಳ ಪಠ್ಯ ಪುಸ್ತಕಗಳಲ್ಲಿಯೂ ಓದಿಕೊಂಡು ಬಂದಿದ್ದೇವೆ. ಹಾಗೆಯೇ ಭಾರತದಲ್ಲಿ ರೈತರಿಗೆ ಪ್ರಮುಖ ಸ್ಥಾನವಿದೆ. ಆದರೆ ಇಂದು ಅನ್ನ ಕೊಡುವ ರೈತ ಸಂಖ್ಯೆ ಕಡಿಮೆಯಾಗುತ್ತಿದೆ. ಕಾರಣ ನಗರಪ್ರದೇಶಗಳಲ್ಲಿ ಕೈಗಾರಿಕೆಗಳು ಹೆಚ್ಚು ತಲೆಯೆತ್ತುತ್ತಿದೆ. ತಂತ್ರಜ್ಞಾನ ಅಭಿವೃದ್ಧಿ ಕಾಣುತ್ತಿದ್ದು, ಹೆಚ್ಚು ಉದ್ಯೋಗಗಳ ಸೃಷ್ಟಿಯಾಗುತ್ತಿದೆ. ಹೆಚ್ಚು ಹೆಚ್ಚು ಉದ್ಯೋಗ ಸಿಗುತ್ತಿರುವ ಹಿನ್ನೆಲೆಯಲ್ಲಿ ರೈತರ ಮಕ್ಕಳು ಕೂಡ ಹಳ್ಳಿಯನ್ನು ತೊರೆದು ನಗರಕ್ಕೆ ಬಂದು ಉದ್ಯೋಗವನ್ನು ಮಾಡುತ್ತಿದ್ದಾರೆ. ಇದರಿಂದಾಗಿ ರೈತರ ಸಂಖ್ಯೆ … Read more

ಮನಸ್ಸನ್ನು ನಿಯಂತ್ರಿಸೋದು ತುಂಬಾ ಸುಲಭ ಇಲ್ಲಿದೆ ನೋಡಿ ಬುದ್ಧ ಹೇಳಿದ ಒಂದೊಳ್ಳೆ ಉಪಾಯ

ಬುದ್ಧ ತನ್ನ ಇತರ ಸನ್ಯಾಸಿಗಳ ಜೊತೆಗೆ ಬೇರೆ ಬೇರೆ ಸ್ಥಳಗಳಿಗೆ ನಿರಂತರವಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂಚರಿಸುತ್ತಲೇ ಇದ್ದರು. ಹೀಗೆ ಅವರ ನಿರಂತರ ಸಂಚಾರದಿಂದಾಗಿ ಅದೆಷ್ಟೋ ಘಟನೆಗಳನ್ನು ನೋಡಿ ಅವುಗಳ ಮೂಲಕ ಎಷ್ಟೋ ಪಾಠಗಳನ್ನು ಬಿಟ್ಟು ಹೋಗಿದ್ದಾರೆ. ಅವುಗಳಲ್ಲಿ ಕೆಲವೊಂದು ದಾಖಲಾಗಿವೆ ಇನ್ನು ಕೆಲವೊಂದು ಹಾಗೆಯೇ ಕಥೆಯ ರೂಪ ಪಡೆದು ಜೀವ ತಾಳಿವೆ. ಒಮ್ಮೆ ಬುದ್ಧ ಒಂದು ಊರಿನಿಂದ ಇನ್ನೊಂದು ಊರಿಗೆ ತನ್ನ ಅನುಚರ ಸನ್ಯಾಸ ಗಳೊಂದಿಗೆ ಸಾಗುತ್ತಿದ್ದಾಗ ಅವರು ಅಂದು ಕೆರೆಯಪಕ್ಕದಲ್ಲಿ ಹಾದು ಹೋಗಬೇಕಿತ್ತು. … Read more

error: Content is protected !!