ಹೊಸದಾಗಿ ಮದುವೆಯಾಗುವಂತಹ ಜೋಡಿಗಳಿಗೆ ಸಿಗಲಿದೆ ಭರ್ಜರಿ 51000 ರೂಪಾಯಿ! ಆಫರ್ ಕೇಳಿ ಮದುವೆಯಾಗಲು ಸಾಲುಗಟ್ಟಿ ನಿಂತ ಜನ.

Kannada News ದಿನಬೆಳಗಾದರೆ ಒಂದಲ್ಲ ಒಂದು ಹೊಸ ಹೊಸ ಯೋಜನೆಗಳು ನಮ್ಮ ಕಣ್ಣಮುಂದೆ ಆಗಾಗ ಜಾರಿಯಾಗುತ್ತಲೇ ಇರುತ್ತವೆ. ಈಗ ಕೇಂದ್ರ ಸರ್ಕಾರ(Central Govt) ಜಾರಿಗೆ ಮಾಡಿರುವಂತಹ ಹೊಸ ಯೋಜನೆಯಲ್ಲಿ ನವ ವಿವಾಹಿತರಿಗೆ 51,000 ಹಣದ ಲಾಭ ದೊರಕಲಿದೆ. ಅಷ್ಟಕ್ಕೂ ಈ ಯೋಜನೆ ಯಾವುದು ಹಾಗೂ ಇದರ ವಿವರಗಳೇನೆಂಬುದನ್ನು ತಿಳಿಯೋಣ ಬನ್ನಿ. Pradhan Mantri Vaya Vandana ಯೋಜನೆ ಎನ್ನುವುದು ಇದರ ಹೆಸರಾಗಿದ್ದು ಇದರಲ್ಲಿ ಕೇವಲ ನವ ವಿವಾಹಿತರಿಗೆ ಮಾತ್ರವಲ್ಲದೆ ವೃದ್ಧಾಪ್ಯದಲ್ಲಿ ಪಿಂಚಣಿ ಪಡೆಯುವಂತಹ ಸೌಲಭ್ಯ ಕೂಡ ದೊರಕಲಿದೆ. … Read more

ಎರಡು ಮೊಟ್ಟೆಯ ಕಥೆ: ನನ್ನ ಪತ್ನಿಗೆ ಮೊಟ್ಟೆಯನ್ನು ಸರಿಯಾಗಿ ಬೇಯಿಸಲು ಬರುವುದಿಲ್ಲ ಎಂದು ಫೋಟೋವನ್ನು ಶೇರ್ ಮಾಡಿಕೊಂಡ ರವೀಂದ್ರ

ಇತ್ತೀಚಿಗಷ್ಟೇ ವಿವಾಹವಾದ ರವೀಂದ್ರ ಹಾಗೂ ಮಹಾಲಕ್ಷ್ಮಿ ಜೋಡಿಯ ವಿಷಯವು ನೆಟ್ಟಿಗರ ಅಚ್ಚರಿಯ ಸುದ್ದಿಯಾಗಿ ಹರಿದಾಡುತ್ತಿತ್ತು. ಮದುವೆ ಎಂದರೆ ಹೊಸದಾದ ಬಟ್ಟೆ ಧರಿಸಿ ಆಭರಣಗಳನ್ನು ಹಾಕಿಕೊಂಡು, ಎರಡು ಕುಟುಂಬಗಳು ಸೇರಿ ಸಂಭ್ರಮದಿಂದ ಆಚರಿಸುವ ಹಬ್ಬ. ಇಂತಹ ಸಂದರ್ಭವನ್ನು ಫೋಟೋದಲ್ಲಿ, ವಿಡಿಯೋದಲ್ಲಿ ಸೆರೆಹಿಡಿದು ನೆನಪಿಗಾಗಿ ಇಟ್ಟುಕೊಳ್ಳುವುದು ರೂಢಿ. ಅಂತೆಯೇ ರವೀಂದ್ರ ಹಾಗೂ ಮಹಾಲಕ್ಷ್ಮಿ ಜೋಡಿ ಬೇರೆ ಬೇರೆ ತರನಾದ ಮದುವೆಯ ಫೋಟೋ ಮತ್ತು ವಿಡಿಯೋಗಳನ್ನು ಸೆರೆಹಿಡಿದು, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿತ್ತು. ಮಿಸ್ ಮ್ಯಾಚ್ ಜೋಡಿ ಎಂದು ಫೇಮಸ್ ಆಗಿತ್ತು. ಈಗಿನ … Read more

10 ವರ್ಷಗಳ ಸುಖ ದಾಂಪತ್ಯ ಜೀವನದಲ್ಲಿ ಬಿರುಕು. ಡಿವೋರ್ಸ್ ಪಡೆಯುತ್ತಿದ್ದಾರೆ ಶೋಯಬ್ ಮಲ್ಲಿಕ್ ಹಾಗೂ ಸಾನಿಯಾ ಮಿರ್ಜಾ

ಭಾರತದ ಟೆನಿಸ್ ಸ್ಟಾರ್ ಆಗಿರುವ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್ಮನ್ ಆಗಿದ್ದ ಶೋಯಬ್ ಮಲಿಕ್ ಅವರು 2010ರಲ್ಲಿ ಹೈದರಾಬಾದ್ ಮತ್ತು ಪಾಕಿಸ್ತಾನದ ಸಿಯಾಲ್ಕೋಟ್ ನಲ್ಲಿ ಎರಡು ಮುಸ್ಲಿಂ ಸಂಪ್ರದಾಯಗಳ ಪ್ರಕಾರ ಮದುವೆ ಆದಾಗ ಎರಡು ದೇಶಗಳ ಜನರು ಕೂಡ ಇವರಿಬ್ಬರ ಮದುವೆಯನ್ನು ಸಾಕಷ್ಟು ವಿರೋಧಿಸಿದ್ದರು. ಮೂಲಗಳ ಪ್ರಕಾರ ಶೋಯಬ್ ಮಲ್ಲಿಕ್ ಅವರಿಗೆ ಇದು ಎರಡನೇ ಮದುವೆ ಕೂಡ ಆಗಿತ್ತಂತೆ. ಆದರೂ ಕೂಡ ಸಾನಿಯಾ ಮಿರ್ಜಾ ಹಾಗೂ ಶೋಯಬ್ ಮಲ್ಲಿಕ್ ಎಲ್ಲಾ ವಿರೋಧಗಳ … Read more

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಷ್ ಖ್ಯಾತಿಯ ನಟಿ ಪೂರ್ಣ ಮದುವೆಯಾದ ಹುಡುಗ ಸಾಮಾನ್ಯದವನಲ್ಲ ಈತನ ಆಸ್ತಿ ಎಷ್ಟು ಗೊತ್ತಾ?

ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳ ಮದುವೆ ಸುದ್ದಿ ನಮಗೆ ಹೆಚ್ಚಾಗಿ ಕೇಳಿ ಬರುತ್ತಿದೆ. ಈಗ ಈ ಸಾಲಿಗೆ ಜೋಶ್ ಸಿನಿಮಾ ಖ್ಯಾತಿಯ ನಟಿ ಪೂರ್ಣ ಅಲಿಯಾಸ್ ಶಮ್ನ ಕಾಸಿಂ ಸೇರ್ಪಡೆಯಾಗಿದ್ದಾರೆ. ನಟಿ ಪೂರ್ಣ ಅವರ ಹೆಸರು ಶಮ್ನ ಖಾಸಿಂ ಎನ್ನುವುದು ಹಲವಾರು ಜನರಿಗೆ ತಿಳಿದಿಲ್ಲ ಎಂಬುದು ಖಚಿತವಾಗಿರುವ ವಿಚಾರ ಎಂದು ಹೇಳಬಹುದಾಗಿದೆ. ಇತ್ತೀಚಿಗಷ್ಟೇ ಮದುವೆ ಆಗುವ ವಿಚಾರದ ಕುರಿತಂತೆ ಸೋಶಿಯಲ್ ಮೀಡಿಯಾದಲ್ಲಿ ನಟಿ ಪೂರ್ಣ ತಿಳಿಸಿದರು ಆದರೆ ಯಾರನ್ನು ಮದುವೆಯಾಗುತ್ತೇನೆ ಎಂಬುದಾಗಿ ಹೇಳಿರಲಿಲ್ಲ. ಕೊನೆಗೂ ಈಗ ದಾಂಪತ್ಯ ಜೀವನಕ್ಕೆ … Read more

ಕಷ್ಟಕಾಲದಲ್ಲಿ ಹೆಂಡತಿಯ ತಾಳಿಯನ್ನೇ ಮಾರಿದ್ದ ನಟ ಪ್ರೇಮ್. ಕಷ್ಟದ ದಿನಗಳನ್ನು ನೆನಪಿಸಿಕೊಂಡ ಪ್ರೇಮ್

ಕನ್ನಡ ಚಿತ್ರರಂಗದಲ್ಲಿ ನೆನಪಿರಲಿ ಪ್ರೇಮ್ ಎಂದೇ ಪ್ರಖ್ಯಾತವಾಗಿರುವ ಪ್ರೇಮ್ ಕುಮಾರ್ ಇವರು 2004ರಲ್ಲಿ ಪ್ರಾಣ ಚಿತ್ರದ ಮೂಲಕ ಮೊದಲ ಹೆಜ್ಜೆಯನಿಟ್ಟರು. ಬಾಕ್ಸ್ ಆಫೀಸ್ನಲ್ಲಿ ತುಂಬಾ ಹಣ ಗಳಿಸದೆ ಇದ್ರು, ಬೇರೆ ಬೇರೆ ನಿರ್ದೇಶಕರು ನಿರ್ಮಾಪಕರು ಇವರನ್ನು ಗುರುತಿಸುವಂತಾಗಿತ್ತು. ಇದರ ಫಲವಾಗಿ 2005ರಲ್ಲಿ ನೆನಪಿರಲಿ ಚಿತ್ರವು ಸೂಪರ್ ಹಿಟ್ ಆಗಿ ಪ್ರೇಮ್ ಅವರ ನಟನೆಗೆ ಬೆಸ್ಟ್ ಆಕ್ಟರ್ ಫಿಲಂಫೇರ್ ಅವಾರ್ಡ್ ಕೂಡ ದೊರಕಿತು. 2006ರಲ್ಲಿ ಮೋಹಕ ತಾರೆ ರಮ್ಯಾ ಅವರೊಂದಿಗೆ ನಟಿಸಿದ ಜೊತೆ ಜೊತೆಯಲಿ ಚಿತ್ರವು ತೆರೆಕಂಡು ಸಕ್ಸಸ್ … Read more

ಸದ್ಯದಲ್ಲೇ ಹಸೆಮಣೆ ಏರಲಿರುವ ಕನ್ನಡತಿ ಅನುಷ್ಕಾ ಶೆಟ್ಟಿ. ಹುಡುಗ ಸಾಮಾನ್ಯದವನಲ್ಲ

ಸ್ವೀಟಿ ಶೆಟ್ಟಿ ಎಂದೇ ಖ್ಯಾತಿಯಾಗಿರುವ ಅನುಷ್ಕಾ ಶೆಟ್ಟಿ ಅವರು ಭಾರತ ಚಿತ್ರರಂಗದಲ್ಲಿ ನಟಿಯಾಗಿ ಮತ್ತು ಮಾಡೆಲ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಹೆಚ್ಚಾಗಿ ಕಾಣಿಸಿಕೊಂಡ ಇವರಿಗೆ ದಕ್ಷಿಣ ಭಾರತದ ಫಿಲಂ ಫೇರ್ ಅವಾರ್ಡ್ ಸ್, ನಂದಿ ಅವಾರ್ಡ್, ತಮಿಳುನಾಡು ಸ್ಟೇಟ್ ಫಿಲಂ ಅವಾರ್ಡ್ ಗಳು ದೊರೆತಿವೆ. 47 ಚಿತ್ರಗಳಲ್ಲಿ ನಟಿಸಿರುವ ಇವರಿಗೆ ‘ದಕ್ಷಿಣ ಭಾರತ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್’ ಎಂಬ ಬಿರುದು ಕೂಡ ಇದೆ. ಬಿಲ್ಲ, ಮಿರ್ಚಿ, ಬಾಹುಬಲಿ, ಸೈಜ್ ಜೀರೋ, ಅರುಂಧತಿ, … Read more

ಹನಿಮೂನ್ ಗೆ ಹೋಗ್ತಾ ಇದೀವಿ ಅಂತ ಹೇಳಿದ್ದ ಮಹಾಲಕ್ಷ್ಮಿ ಮತ್ತು ರವಿಂದರ್ ಇದೀಗ ಹೊರಟಿರುವುದು ಬೇರೆಯದೇ ಜಾಗಕ್ಕೆ!

ಸ್ನೇಹಿತರೆ ನಿಮಗೆ ಒಂದು ತಿಂಗಳ ಹಿಂದೆ ಹೋದರೆ ದೊಡ್ಡ ಮಟ್ಟದಲ್ಲಿ ಸುದ್ದಿಯಾದ ವಿಚಾರ ಎಂದರೆ ಅದು ತಮಿಳು ಚಿತ್ರ ಹಾಗೂ ಕಿರುತೆರೆಯ ನಟಿಯಾಗಿರುವ ಮಹಾಲಕ್ಷ್ಮಿ ಅವರು ನಿರ್ಮಾಪಕ ರವೀಂದ್ರನ್ ಚಂದ್ರಶೇಖರ್ ಅವರನ್ನು ಮದುವೆಯಾಗಿದ್ದು. ರವೀಂದ್ರನ್ ಚಂದ್ರಶೇಖರ್ ಅವರು ಧಡೂತಿ ದೇಹವನ್ನು ಹೊಂದಿದ್ದರು ಎನ್ನುವ ಕಾರಣಕ್ಕಾಗಿ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿತ್ತು ಎಂಬುದು ಕೂಡ ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ಅದರಲ್ಲೂ ಇವರಿಬ್ಬರು ಮದುವೆ ಆದ ನಂತರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಎಲ್ಲರೂ … Read more

ಮದುವೆಯಲ್ಲಿ ನಯನ್ ತಾರಾ ಧರಿಸಿದ್ದ ಬಟ್ಟೆ ಮತ್ತು ಒಡವೆಗಳ ಒಟ್ಟು ಬೆಲೆ ಎಷ್ಟು ಗೊತ್ತಾ ನಿಜಕ್ಕೂ ನೀವು ಊಹಿಸುವುದಕ್ಕೂ ಸಾಧ್ಯವಿಲ್ಲ

ನಯನತಾರ ಅವರು ದಕ್ಷಿಣ ಭಾರತ ಚಿತ್ರರಂಗದ ಸುಪ್ರಸಿದ್ಧ ನಟಿ ಈಕೆ ನಲ್ಲಿ ಇಡೀ ಸೂಪರ್ ಸ್ಟಾರ್ ಎಂದೇ ಕರೆಯಲಾಗುತ್ತದೆ. ತಮಿಳು ತೆಲುಗು ಕನ್ನಡ ಮಲೆಯಾಳಂ ಹೀಗೆ ಎಲ್ಲಾ ದಕ್ಷಿಣ ಭಾರತದ ಭಾಷೆಗಳಲ್ಲೂ ಒಕ್ಕೂಟ ನಿರ್ಧಾರ ನಟನೆ ಮಾಡಿದ್ದಾರೆ. ಕನ್ನಡ ಭಾಷೆಯನ್ನು ಕೂಡ ಉಪೇಂದ್ರ ಅವರ ಜೊತೆ ಸೂಪರ್ ಚಿತ್ರದಲ್ಲಿ ನಾಯಕನಟಿಯಾಗಿ ನಟನೆ ಮಾಡಿದ್ದಾರೆ. ನಾಯಕ ನಟಿಯಾಗಿ ಅಷ್ಟೇ ಅಲ್ಲದೆ ಚಿತ್ರಗಳನ್ನು ನಿರ್ಮಾಣ ಮಾಡುವುದರಲ್ಲಿ ಕೂಡ ಅವರು ಸಾಧನೆ ಮಾಡಿದ್ದಾರೆ. ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು 2003 ರಲ್ಲಿ. ಅಂದರೆ … Read more

ಮೂರನೇ ಮದುವೆ ಆಗೋಕೆ ಹೊರಟಿದ್ದಾರೆ ಚಿರಂಜೀವಿ ಪುತ್ರಿ ಶ್ರೀಜಾ

ಟಾಲಿವುಡ್ ನಲ್ಲಿ ಮೆಗಾಸ್ಟಾರ್ ಚಿರಂಜೀವಿಯವರಿಗೆ ದೊಡ್ಡ ಹೆಸರಿದೆ. ಸಾಕಷ್ಟು ವರ್ಷಗಳ ಕಾಲ ಸಿನಿಮಾರಂಗವನ್ನು ಆಗಿದ ನಟ ಚಿರಂಜೀವಿ. ಅಲ್ಲದೇ ಕನ್ನಡದ ಸಿನಿಮಾಗಳಲ್ಲಿಯೂ ಅಭಿನಯಿಸಿದ್ದ ಚಿರಂಜೀವಿ ಅವರಿಗೆ ಫ್ಯಾನ್ ಬಳಗವು ಅಷ್ಟೇ ಹೆಚ್ಚು. ಈಗಲೂ ಒಂದಿಲ್ಲೊಂದು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿರುವ ಚಿರಂಜೀವಿ ಸದ್ಯ ಮಗಳ ಕುರಿತಾಗಿನ ಗಾಸಿಪ್ ಎದುರಿಸುವಂತಾಗಿದೆ. ಹೌದು, ಚಿರಂಜೀವಿ ಪುತ್ರಿ ಶ್ರೀಜಾ ಈಗ ಮೂರನೇ ಮದುವೆಯಾಗುತ್ತಿದ್ದಾರೆ ಎನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಚಿರಂಜೀವಿ ಅವರ ಕಿರಿಯ ಪುತ್ರಿ ಶ್ರೀಜಾ. ಇವರು ಈ ಹಿಂದೆ ಮನೆಯವರ … Read more

ತಾತನಾಗೋ ಟೈಮ್ ಅಲ್ಲಿ ತಂದೆಯಾದ ತೆಲುಗಿನ ಕೋಟಿ ನಿರ್ಮಾಪಕ ದಿಲ್ ರಾಜು!

ತೆಲಗು ಸಿನಿಮಾ ನಿರ್ಮಾಪಕ ದಿಲ್ ರಾಜು ಸಿನಿಮಾ ನಿರ್ಮಾಣದ ವಿಷಯದಲ್ಲಿ ತುಂಬಾನೇ ಫೇಮಸ್. ಇದುವರೆಗೆ ಸಾಕಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಯಶಸ್ವಿ ಪ್ರೋಡ್ಯೂಸರ್ ದಿಲ್ ರಾಜು. ಟಾಲಿವುಡ್ ನ ಸ್ಟಾರ್ ನಿರ್ಮಾಪಕ ದಿಲ್ ರಾಜು ಅವರು. ಇದುವರೆಗೆ ಐವತ್ತಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಾಣ ಮಾಡಿದ ಖ್ಯಾತಿ ಅವರದ್ದು. ಇಡೀಗ ದಿಲ್ ರಜು ಅವರ ಕುಟುಂಬದ ಸಂಭ್ರಮ ದುಪ್ಪಟ್ಟಾಗಿದೆ. ಯಾಕೆ ಗೊತ್ತಾ? ನಿರ್ಮಾಪಕ ದಿಲ್ ರಾಜು ಒಂದಿಲ್ಲೊಂದು ಸಿನಿಮಾ ನಿರ್ಮಾಣದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರ ಜೀವನದಲ್ಲಿ ಅತ್ಯಂತ … Read more

error: Content is protected !!