ಮಗುವನ್ನೂ ಕೊಂ’ದು ತಾನೂ ಪ್ರಾಣ ಬಿಟ್ಟ ಟೆಕ್ಕಿ; ಕ್ಷುಲ್ಲಕ ಕಾರಣಕ್ಕೆ ಜೀವವನ್ನು ಬಲಿ ಕೊಟ್ಟ ತಾಯಿ

ಇಂಥ ನಿರ್ಧಾರಗಳನ್ನು ತೆಗೆದುಕೊಳ್ಳಲು ಮನಸ್ಸಾದರೂ ಹೇಗೆ ಬರುತ್ತೋ ಅಂಥ ನಾವು ಒಮ್ಮೆ ಯೋಚಿಸುವಷ್ತರ ಮಟ್ಟಿಗೆ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡು ಜೀವಕ್ಕೇ ಹಾನಿ ಮಾಡಿಕೊಳ್ಳುವವರಿದ್ದಾರೆ. ಇಂಥ ನಿರ್ಧಾರ್‍ಅವನ್ನು ಮಾಡಿರುವ ತಾಯಿಯೊಬ್ಬಳ ಕಥೆ ಇದು! ಬೆಂಗಳೂರಿನ ಟೆಕ್ಕಿಯೊಬ್ಬಳು ಕ್ಷುಲ್ಲಕ ಕಾರಣಕ್ಕೆ ಮಗಳನ್ನು ಬಲಿ ಕೊಟ್ಟು ತನ್ನ ಜೀವವನ್ನು ಕಳೆದುಕೊಂಡ ಘಟನೆ ನಡೆದಿದೆ . ಸಕಲ ಸಂಪತ್ತಿದ್ದರೂ, ಅದನ್ನ ಅನುಭವಿಸುವುದಕ್ಕೆ ಆಕೆಯೇ ಇಲ್ಲ. ಮಹಿಳೆಯೊಬ್ಬಳು ತನ್ನ ಪುಟ್ಟ ಮಗುವನ್ನೂ ಕೊಂ’ದು ತಾನೂ ಪ್ರಾ’ಣ ಬಿಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಘಟನೆ … Read more

ನಾನು ಸುಚೇಂದ್ರ ಪ್ರಸಾದ್ ಅವರನ್ನು ಮದುವೇನೇ ಆಗಿಲ್ಲ. ಮದುವೆ ವಿಚಾರದ ಬಗ್ಗೆ ಪವಿತ್ರ ಲೋಕೇಶ್ ಅವರ ಮೊದಲ ಪ್ರತಿಕ್ರಿಯೆ

ಇತ್ತೀಚೆಗೆ ಪವಿತ್ರಾ ಲೋಕೇಶ್ ಮತ್ತು ತೆಲುಗು ನಟ ನರೇಶ್ ಅವರ ಸುದ್ದಿ ಜೋರಾಗಿ ಹರಿದಾಡುತ್ತಿದೆ. ನಟಿ ಪವಿತ್ರಾ ಲೋಕೇಶ್ ಅವರು ತೆಲುಗು ಹಿರಿಯ ನಟ ನರೇಶ್ ಅವರ ಜೊತೆ ಸ್ನೇಹ ಬೆಳೆಸಿ ನಂತರ ಇಬ್ಬರೂ ಮದುವೆ ಕೂಡ ಆಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ನರೇಶ್ ಮತ್ತು ಪವಿತ್ರಾ ಲೋಕೇಶ್ ಮದುವೆಯಾಗಿ ಸಂಸಾರ ನಡೆಸುತ್ತಿದ್ದಾರೆ ಎಂದೆಲ್ಲಾ ಗಾಸಿಪ್ ಗಳು ಕೇಳಿ ಬರುತ್ತಿವೆ. ಆದರೆ ಈ ಎಲ್ಲ ಗಾಸಿಪ್ ಗಳಿಗೆ ಪವಿತ್ರ ಲೋಕೇಶ್ ಅವರು ಪ್ರತಿಕ್ರಿಯೆ ನೀಡಿ ಫುಲ್ ಸ್ಟಾಪ್ … Read more

ಮೂರನೇ ಮದುವೆ ಆಗೋಕೆ ಹೊರಟಿದ್ದಾರೆ ಚಿರಂಜೀವಿ ಪುತ್ರಿ ಶ್ರೀಜಾ

ಟಾಲಿವುಡ್ ನಲ್ಲಿ ಮೆಗಾಸ್ಟಾರ್ ಚಿರಂಜೀವಿಯವರಿಗೆ ದೊಡ್ಡ ಹೆಸರಿದೆ. ಸಾಕಷ್ಟು ವರ್ಷಗಳ ಕಾಲ ಸಿನಿಮಾರಂಗವನ್ನು ಆಗಿದ ನಟ ಚಿರಂಜೀವಿ. ಅಲ್ಲದೇ ಕನ್ನಡದ ಸಿನಿಮಾಗಳಲ್ಲಿಯೂ ಅಭಿನಯಿಸಿದ್ದ ಚಿರಂಜೀವಿ ಅವರಿಗೆ ಫ್ಯಾನ್ ಬಳಗವು ಅಷ್ಟೇ ಹೆಚ್ಚು. ಈಗಲೂ ಒಂದಿಲ್ಲೊಂದು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿರುವ ಚಿರಂಜೀವಿ ಸದ್ಯ ಮಗಳ ಕುರಿತಾಗಿನ ಗಾಸಿಪ್ ಎದುರಿಸುವಂತಾಗಿದೆ. ಹೌದು, ಚಿರಂಜೀವಿ ಪುತ್ರಿ ಶ್ರೀಜಾ ಈಗ ಮೂರನೇ ಮದುವೆಯಾಗುತ್ತಿದ್ದಾರೆ ಎನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಚಿರಂಜೀವಿ ಅವರ ಕಿರಿಯ ಪುತ್ರಿ ಶ್ರೀಜಾ. ಇವರು ಈ ಹಿಂದೆ ಮನೆಯವರ … Read more

ಆಷಾಢ ಮಾಸದಲ್ಲಿ ಗಂಡ ಹೆಂಡತಿ ಮಿಲನ ಮಾಡಬಾರದು. ಜ್ಯೋತಿಷ್ಯಾಸ್ತ್ರ ಏನನ್ನುತ್ತೆ ಗೊತ್ತೆ

ಜೂನ್ 28. ಅಮಾವಾಸ್ಯೆ ಇನ್ನು ಮುಂದಿನ ಅಮಾವಾಸ್ಯೆಯವರೆಗೆ ಒಂದು ತಿಂಗಳ ಕಾಲ ಆಶಾಡ ಮಾಸ ಆರಂಭವಾಗುತ್ತದೆ. ಆಶಾಡ ಮಾಸ ಆರಂಭವಾಯಿತು ಅಂದರೆ ಈ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳನ್ನು ನೆರವೇರಿಸುವುದಿಲ್ಲ. ಮದುವೆಗಳಾಗಲಿ, ಹೋಮ ಹವನಗಳಾಗಲಿ, ಮನೆ ಪ್ರವೇಶವಾಗಲಿ, ಉತ್ತಮ ಕೆಲಸಕ್ಕೆ ಮುಹೂರ್ತ ಇಡುವುದಾಗಲಿ ಇಂತಹ ಯಾವುದೇ ಕೆಲಸವನ್ನು ಆಷಾಢಮಾಸದಲ್ಲಿ ಮಾಡುವುದಿಲ್ಲ. ಆಶಾಡ ಮಾಸದಲ್ಲಿ ಗ್ರಹಗತಿಗಳು ದುರ್ಬಲವಾಗಿರುತ್ತವೆ ಎಂಬ ನಂಬಿಕೆಯಿದೆ. ಇನ್ನು ಆಶಾಡ ಮಾಸ ಆರಂಭವಾಯಿತೆಂದರೆ ಹೆಣ್ಣುಮಕ್ಕಳಿಗೆ ತುಸು ಸಂಭ್ರಮ. ಯಾಕೆ ಅಂತೀರಾ? ಶಾಸ್ತ್ರಗಳ ಪ್ರಕಾರ ಹಿಂದೂ ಪುರಾಣಗಳ … Read more

4 ವರ್ಷಗಳಿಂದ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಹುಡುಗಿ ಕೈ ಕೊಟ್ಳು ಅಂತ ಊಟ ತಿಂಡಿ ಬಿಟ್ಟು ನಂತರ ಪ್ರಾಣವನ್ನೇ ಬಿಟ್ಟ ಯುವಕ!

ಪ್ರೀತ್ಸೋದ್ ತಪ್ಪಾ ಅಂತ ರವಿಚಂದ್ರನ್ ದಶಕಗಳಾ ಹೊಂದೆಯೇ ಕೇಳಿದ್ರು. ಆದ್ರೆ ಇದಿನ್ಣೂ ಜನರಿಗೆ ಅರ್ಥವಾಗಿಲ್ಲ ಬಿಡಿ. ಪ್ರೀತಿ ಮಾಡಿದ್ರೆ ಜಗಕ್ಕೆ ಹೆದರಬಾರದು ಅಂತ ಪ್ರೇಮಿಗಳಿಗೆ ಕೆಲವೊಮ್ಮೆ ಅರ್ಥವಾಗಲ್ಲ. ಸಾಕಷ್ಟು ವರ್ಷ ಪ್ರೀತಿಸಿ ಕೊನೆಗೆ ಮನೆಯವರು ಬೇಏಡ ಅಂತ ಹಿಂದೆ ಸರಿತಾರೆ. ಆಗ ಆಗುವ ಅನಾಹುತ ಊಹಿಸಿಕೊಳ್ಳುವುದಕ್ಕೂ ಕಷ್ಟ. ಹೀಗೆ ಪ್ರೀತಿಸಿದ ಹುಡುಗಿ ಕೈ ಕೊಟ್ಳು ಅಂತ ಇಲ್ಲೊಬ್ಬ ಪ್ರೇಮಿ ಆತ್ಮಹ’ತ್ಯೆಯನ್ನೇ ಮಾಡಿಕೊಂಡಿದ್ದಾನೆ. ಈ ಘಟನೆ ನಡೆದಿದ್ದು ಬೆಟ್ಟದಕೂರ್ಲಿ ಎಂಬ ಗ್ರಾಮದಲ್ಲಿ. ಪ್ರಾಣ ಬಿಟ್ಟು ಶರಣಾದ ಯುವಕ ದಿಲೀಪ್. … Read more

ಗಂಡನೊಂದಿಗೆ ಬಳೆ ಖರೀದಿ ಮಾಡಲು ಹೋದ ಪತ್ನಿ ನಂತರ ಸಿನಿಮಾ ಸ್ಟೈಲಲ್ಲಿ ಪ್ರಿಯಕರನೊಂದಿಗೆ ಎಸ್ಕೇಪ್

ಜೂನ್ 14 ರಂದು ಬಿಹಾರ ರಾಜ್ಯದ ಮುಂಗೇರ್ ನ ನಿವಾಸಿ ರಾಮವಿಲಾಸ್ ಗುಪ್ತಾ ಅವರ ಮಗ ವಿವೇಕ್ ಪೊದ್ದಾರ್ ಮತ್ತು ನೌವಾಗರ್ಹಿಯ ನಿವಾಸಿಯಾದ ರಾಮ್ವಿಲಾಸ್ ಪೊದ್ದಾರ್ ಅವರ ಮಗಳು ಮೋನಿ ಕುಮಾರಿ ಅವರ ವಿವಾಹ ನಡೆದಿತ್ತು.ವಿವಾಹ ನಡೆದ ಒಂದೇ ವಾರದೊಳಗಡೆ ಪತ್ನಿ ಮೋನಿ ಕುಮಾರಿ ತನ್ನ ಪ್ರಿಯಕರನ ಜೊತೆ ಸಿನಿಮಾ ಸ್ಟೈಲ್ ನಲ್ಲಿ ಗಂಡನಿಗೆ ಯಾಮಾರಿಸಿ ಓಡಿ ಹೋಗಿದ್ದಾಳೆ. ಸಿನಿಮಾಗಳಲ್ಲಿ ತೋರಿಸುವಂತಹ ಅಚ್ಚರಿಕರ ಘಟನೆ ನಿಜ ಜೀವನದಲ್ಲೂ ಕೂಡ ನಡೆಯುತ್ತೆ ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ. ಜೂನ್ 14 … Read more

ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ನಟಿ ಅನುಶ್ರೀ. ಮದುವೆ ಆಗೋಕೆ ಸಿದ್ಧರಾದ್ರು ಅನುಶ್ರೀ. ಹುಡುಗ ಯಾರು ಗೊತ್ತಾ

ನಟಿ ಅನುಶ್ರೀ ಅವರು ಕನ್ನಡದ ಬೆಳ್ಳಿತೆರೆಯ ನಂಬರ್ ಒನ್ ನಿರೂಪಕಿ. ಪ್ರಖ್ಯಾತ ಹೀರೋಯಿನ್ ಗಳಿಗಿಂತ ಹೆಚ್ಚಾಗಿ ನಟಿ ಅನುಶ್ರೀ ಅವರು ಕರ್ನಾಟಕದಲ್ಲಿ ಜನಪ್ರಿಯತೆ ಗಳಿಸಿದ್ದಾರೆ. ರಿಯಾಲಿಟಿ ಶೋ ಗಳಲ್ಲಿ ನಿರೂಪಕಿಯಾಗಿ ಕೆಲಸ ಮಾಡುವ ಅನುಶ್ರೀ ಅವರು ಕನ್ನಡದ ಮೂಲೆಮೂಲೆಗೂ ತಮ್ಮ ವೈಖರಿಯನ್ನು ಪಸರಿಸಿದ್ದಾರೆ. ಒಟ್ಟಿನಲ್ಲಿ ಅನುಶ್ರೀ ಅವರು ಇಲ್ಲದೇ ಇದ್ದರೆ ರಿಯಾಲಿಟಿ ಶೋ ತುಂಬಾ ಸಪ್ಪೆ ಆಗಿ ಕಾಣುತ್ತೆ. ಅನುಶ್ರೀ ಯಿಂದಲೇ ರಿಯಾಲಿಟಿ ಶೋಗೆ ಕಳೆ ಬಂದಿದೆ ಎಂದರೂ ತಪ್ಪಾಗಲ್ಲ. ಅನುಶ್ರೀ ಅವರು ಮೂಲತಃ ಮಂಗಳೂರಿನ ಮೂಲದ … Read more

ಕುಡಿದು ಮಂಟಪಕ್ಕೆ ಬಂದ ವರ; ಮಧುಮಗಳಿಗೆ ಹಾರ ಹಾಕುವ ಬದಲು ಯಾರಿಗೆ ಹಾರ ಹಾಕಿಬಿಟ್ಟ ನೋಡಿ!

ಮದುವೆ ಅನ್ನೋದು ಎಲ್ಲರಿಗೂ ಒಂದು ಕನಸು. ಅದರಲ್ಲೂ ಗಂಡು ಹಾಗೂ ಹೆಣ್ಣಿನ ಮನೆಯವರು ಸಂಭ್ರಮದಿಂದ ತಮ್ಮ ಮಕ್ಕಳ ಮದುವೆಯನ್ನ ಮಾಡುತ್ತಾರೆ. ಮದುವೆ ಅಂದ್ರೆ ಅದು ಕೇವಲ ಗಂಡು-ಹೆಣ್ಣಿನ ನಡುವಿನ ಬಾಂಧವ್ಯ ಮಾತ್ರವಲ್ಲ. ಮದುವೆ ಅನ್ನೋದು ಎರಡು ಕುಟುಂಬಗಳನ್ನು ಬೆಸೆಯುವಂತ ಬಂಧ. ಹಾಗಾಗಿ ಮದುವೆಯಲ್ಲಿ ಯಾವುದೇ ಲೋಪದೋಷಗಳು ಆಗದ ಹಾಗೆ ಎಚ್ಚರವಹಿಸುತ್ತಾರೆ. ಆದರೆ ಮದುವೆ ವಿಷಯದಲ್ಲಿ ಎಲ್ಲರ ಹಣೆಬರಹ ನೆಟ್ಟಗೆ ಇರುವುದಿಲ್ಲ ಬಿಡಿ. ಇಲ್ಲೊಬ್ಬ ಮಹಾಪುರುಷ ಎಂಥ ಅವತಾರದಲ್ಲಿ ಹಸೆಮಣೆಗೆ ಬಂದಿದ್ದ ಗೊತ್ತಾ!! ಇದು ಬಿಹಾರದ ಮದುವೆ ಮನೆಯೊಂದರಲ್ಲಿ … Read more

ಕುಡಿದ ಮತ್ತಿನಲ್ಲಿ ರಾತ್ರಿ ಮಲಗಿದ್ದ ಹೆಂಡತಿ ಮತ್ತು ಮಗಳ ಮೇಲೆ ತಂದೆ ಮಾಡಿದ ಕೆಲಸವೇನು ನೋಡಿ! ತಂದೆಯ ಹೆಸರಿಗೆ ಕಳಂಕ ಈ ಮನುಷ್ಯ

ಈ ಘಟನೆ ಯಶವಂತಪುರ ಪೋಲೀಸ್ ಠಾಣೆಯಲ್ಲಿ ದಾಖಲಾಗಿದೆ. ಆತನಲ್ಲಿ ಎಂಥಹ ಕ್ರೌರ್ಯ ಇರಬಹುದು ನೋಡಿ. ತನ್ನ ಹೆಂದತಿ ಮಗಳ ಪಾಲಿಗೆ ವಿಲನ್ ಆಗಿದ್ದಾನೆ. ಈ ಮಹಾನುಭಾವನ ಹೆಸರು ಧನೇಂದ್ರ. ಚಿತ್ತೂರು ಮೂಲದ ಧನೇಂದ್ರ ಕೋಲಾರ ಮೂಲಕ ಅನಸೂಯಾ ಎಂಬವಳ ಜೊತೆ ಮದುವೆಯಾಗಿ 15 ವರ್ಷಗಳೇ ಆಗಿತ್ತು. ಇವರಿಗೆ 14 ವರ್ಷ ವಯಸ್ಸಿನ ಮಗಳೂ ಇದ್ದಳು. ಧನೇಂದ್ರ ಹಾಗೂ ಅನುಸೂಯ ದಂಪತಿ ಯಶವಂತಪುರದಲ್ಲಿ ಟೈಲರಿಂಗ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಅನುಸೂಯ ತನ್ನ ಮಗಳ ವಿದ್ಯಾಭ್ಯಾಸಕ್ಕಾಗಿ ಆಗಾಗ ಚೀಟಿ … Read more

ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ ಕೂಡ 35 ವರ್ಷದ ಮಹಿಳೆ 21 ವರ್ಷ ಅರ್ಚಕನ ಜೋತೆ ಲವ್ವಿ ಡವ್ವಿ. ಆಮೇಲೆ ಮಧ್ಯರಾತ್ರಿ ಕಾಡಿನಲ್ಲಿ ಅರ್ಚಕ ಮಾಡಿದ್ದೇನು ಗೊತ್ತಾ

ಕೆಲವರು ತಲೆಯಲ್ಲಿ ಏನೇನೋ ಯೋಚನೆಗಳು ಬರುತ್ತೋ ಗೊತ್ತಿಲ್ಲ ತಾವು, ತಮ್ಮವರು, ತಮ್ಮ ಸಂಸಾರ ಅನ್ನೋದನ್ನ ಮರೆತು ಕೆಲವು ಸ್ವಾರ್ಥಕ್ಕೆ, ಪ್ರೀತಿ-ಪ್ರೇಮದ ಆಟಕ್ಕೆ ಬಲಿಯಾಗುತ್ತಾರೆ. ಅದರಲ್ಲೂ ಮಹಿಳೆಯರೇ ಹೆಚ್ಚು ಇಂತಹ ಪರಿಸ್ಥಿತಿಯನ್ನು ತಂದುಕೊಳ್ಳುವುದು ಎಂಬುದೇ ಅಚ್ಚರಿ. ಇಲ್ಲೊಬ್ಬ ಹೆಂಗಸಿನ ಗತಿ ನೋಡಿ. ಮದುವೆಯಾಗಿ ಎರಡು ಮಕ್ಕಳಿದ್ದರೂ ಒಬ್ಬ ಯುವಕನ ಜೊತೆ ಪರಾರಿಯಾಗಿ, ಕೊನೆಗೆ ಆಕೆಯ ಸ್ಥಿತಿ ಹೇಗಾಗಿತ್ತು ಗೊತ್ತಾ?! ಹೌದು ಇಂತಹ ಒಂದು ವಿಚಿತ್ರ ಘಟನೆ ನಡೆದಿರುವುದು ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕೊಲ್ಲುಪುರ ಗ್ರಾಮದಲ್ಲಿ. ಆಕೆ 35 … Read more

error: Content is protected !!