ಲಕ್ಷಗಟ್ಟಲೆ ಖರ್ಚು ಮಾಡಿ ಮದುವೆ ಮಾಡಿದ ತಂದೆ. ಆದರೆ ಮಗಳಿಗೆ ಕೊನೆಗೆ ಬಂದ ಪರಿಸ್ಥಿತಿ ಎಂತದ್ದು ಗೊತ್ತಾ

Real Story ಹೆಣ್ಣು ಮಗು ಮನೆಯಲ್ಲಿ ಹುಟ್ಟಿದರೆ ಸಾಕು ಅಲ್ಲಿಂದಲೇ ಅವರ ಜವಾಬ್ದಾರಿ ಕೂಡ ಪ್ರಾರಂಭವಾಗುತ್ತದೆ. ಮಗಳನ್ನು ಮದುವೆ ಮಾಡಿಕೊಟ್ಟರೆ ಸಾಕು ತಮ್ಮ ಜವಾಬ್ದಾರಿ ಮುಗಿದುಬಿಡುತ್ತದೆ ಎಂದು ಭಾವಿಸುವಂತಹ ತಂದೆ ತಾಯಿಯರು ಕೂಡ ಇದ್ದಾರೆ. ಕಷ್ಟವ ಸುಖವು ಗಂಡನ ಮನೆಯಲ್ಲಿಯೇ ಹೆಣ್ಣು ಮಕ್ಕಳು ಕೊನೆಯ ತನಕ ಜೀವನ ಮಾಡಲೇಬೇಕು ಎನ್ನುವ ಅಲಿಖಿತ(Un Written) ನಿಯಮ ಕೂಡ ಇದೆ. ಆದರೆ ನಮ್ಮ ಸಮಾಜ ಈ ದೃಷ್ಟಿಕೋನವನ್ನು ಬದಲಾವಣೆ ಮಾಡಲೇ ಬೇಕಾದಂತಹ ಹಲವಾರು ನೈಜ ಘಟನೆಗಳು ನಮ್ಮ ಆಸುಪಾಸಿನಲ್ಲಿ ನಡೆಯುತ್ತಿರುವುದು … Read more

ಮಗಳು ಬೇಡ ಅತ್ತೆನೇ ಬೇಕು ಎಂದು ಈ ಹುಡುಗ ಮಾಡಿದ್ದೇನು ಗೊತ್ತಾ? ಮುಂದೆ ಆಗಿದ್ದೆ ಬೇರೆ

Kannada Real Story ನಮ್ಮ ದೇಶ ಸಂಬಂಧ ಹಾಗೂ ಸಂಪ್ರದಾಯಗಳಿಗೆ ಬೆಲೆ ನೀಡುವಂತಹ ದೇಶ. ಪ್ರತಿಯೊಬ್ಬರಿಗೂ ಗೌರವವನ್ನು ನೀಡುವುದನ್ನು ಚಿಕ್ಕವಯಸ್ಸಿನಲ್ಲಿಯೇ ಕಲಿಸಿ ಕೊಡುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಸಂಬಂಧಗಳಿಗೆ ಬೆಲೆ ನೀಡುವಂತಹ ಪದ್ಧತಿಯೇ ನಮ್ಮ ಯುವ ಜನಾಂಗದಲ್ಲಿ ಮಾಯವಾಗುತ್ತಿದೆ ಅದಕ್ಕೆ ಉದಾಹರಣೆ ಎನ್ನುವಂತೆ ರಾಜಸ್ಥಾನದಲ್ಲಿ ಒಂದು ಘಟನೆ(Incident) ನಡೆದಿದೆ. ಹೌದು ಮಿತ್ರರೇ 27 ವರ್ಷದ ಹುಡುಗ 40 ವರ್ಷದ ಮಹಿಳೆಯ ಜೊತೆಗೆ ಓಡಿ ಹೋಗಿದ್ದಾನೆ. ಆ ಮಹಿಳೆಗೆ ನಾಲ್ಕು ಜನ ಮಕ್ಕಳು ಕೂಡ ಇದ್ದಾರೆ. ಹೌದು ಸ್ವಂತ … Read more

ಒಬ್ಬರನ್ನೊಬ್ಬರು ಬಿಟ್ಟಿರಲು ಸಾಧ್ಯವಿಲ್ಲವೆಂದು ಒಬ್ಬನನ್ನೇ ಕಟ್ಟಿಕೊಂಡ ಅವಳಿ ಹೆಣ್ಣು ಮಕ್ಕಳು… ಪತಿಯೊಬ್ಬ ಪತ್ನಿಯರು ಇಬ್ಬರು!!

ಜಾತಿ, ಧರ್ಮ, ವಯಸ್ಸು ಎಂಬ ಯಾವುದೇ ಭೇದವಿಲ್ಲದೆ ಉದಯಿಸುವುದು ಪ್ರೀತಿ. ಒಬ್ಬರ ಮೇಲೆ ಇಬ್ಬರಿಗೆ ಆಕರ್ಷಣೆಯಾಗಿ, ಪರಿಚಯವಾಗಿ ಸ್ನೇಹವು ಪ್ರೀತಿಯಾಗಿ ಪರಿವರ್ತನೆಗೊಳ್ಳುವುದು ಹೊಸತೇನಲ್ಲ. ಆದರೆ ಇನ್ನೊಬ್ಬರಿಗೂ ತನ್ನಂತೆ ಒಲವಾಗಿದೆ ಎಂದು ಅರ್ಥ ಮಾಡಿಕೊಂಡು, ಪ್ರೀತಿಯಾದ ಒಬ್ಬರ ಜೊತೆಗೆ ಇಬ್ಬರು ಹೊಂದಿಕೊಂಡು ಬಾಳೋಣ ಎಂದು ಮುಂದಾಗುವುದು ನಿಜಕ್ಕೂ ಅಚ್ಚರಿಯೇ ಸರಿ. ಇದೊಂದು ವಿಭಿನ್ನ ಮದುವೆಯ ಕಥೆಯಾಗಿದ್ದು, ಅವಳಿ ಸಹೋದರಿಯರು ಒಬ್ಬನೇ ವರನನ್ನು ವರಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿಶೇಷವೇನೆಂದರೆ ಇವರ ವಿವಾಹಕ್ಕೆ ಎರಡು ಕಡೆಯ ಕುಟುಂಬಸ್ಥರ ಒಪ್ಪಿಗೆಯಿದ್ದು, ಗುರು … Read more

ಅನಾಥೇ ಎಂದು ಹೇಳಿಕೊಂಡು ನಾಲ್ಕು ಯುವಕರನ್ನ ಬುಟ್ಟಿಗೆ ಹಾಕಿಕೊಂಡು ಮದುವೆಯಾದ ಖತರ್ನಾಕ್ ಲೇಡಿ

Chennai ramganathapuram abhinaya : ತಾನು ಅನಾಥ ತನಗೆ ಯಾರು ಇಲ್ಲ ಹಿಂದಿಲ್ಲ ಮುಂದಿಲ್ಲ ಎಂದು ಹೇಳಿಕೊಂಡಿದ್ದ ಆಕೆ ನಾಲ್ಕೈದು ಮದುವೆಯನ್ನ ಇದೇ ಕಾರಣ ಮುಂದಿಟ್ಟುಕೊಂಡು ಆಗಿದ್ದಾಳೆ. ಆಕೆಯ ಮೇಲೆ ಅನುಕಂಪ ಮೂಡಿ ಯುವಕರು ಕೂಡ ಮದುವೆ ಆಗುತ್ತಿದ್ದರು ಮದುವೆಯಾಗಿ ಸಂಸಾರ ನಡೆಸುವ ಮೊದಲು ಆ ಮನೆಯಿಂದ ಹಣ ಆಭರಣ ದೋಚುವುದೇ ಆಕೆಯ ಕಾಯಕವಾಗಿತ್ತು. ಕೊನೆಗೂ ಪೊಲೀಸ್ ಬಂದಿ ಆಗಿರುವ ಆ ಖತರ್ನಾಕ್ ಲೇಡಿ ಯಾರು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ. ಚೆನ್ನೈ ನ ಪಶ್ಚಿಮದ ತಾಂಬರಂ … Read more

ಅನಾಥೇ ಎಂದು ಹೇಳಿಕೊಂಡು ನಾಲ್ಕು ಯುವಕರನ್ನ ಬುಟ್ಟಿಗೆ ಹಾಕಿಕೊಂಡು ಮದುವೆಯಾದ ಖತರ್ನಾಕ್ ಲೇಡಿ

Chennai ramganathapuram abhinaya : ತಾನು ಅನಾಥ ತನಗೆ ಯಾರು ಇಲ್ಲ ಹಿಂದಿಲ್ಲ ಮುಂದಿಲ್ಲ ಎಂದು ಹೇಳಿಕೊಂಡಿದ್ದ ಆಕೆ ನಾಲ್ಕೈದು ಮದುವೆಯನ್ನ ಇದೇ ಕಾರಣ ಮುಂದಿಟ್ಟುಕೊಂಡು ಆಗಿದ್ದಾಳೆ. ಆಕೆಯ ಮೇಲೆ ಅನುಕಂಪ ಮೂಡಿ ಯುವಕರು ಕೂಡ ಮದುವೆ ಆಗುತ್ತಿದ್ದರು ಮದುವೆಯಾಗಿ ಸಂಸಾರ ನಡೆಸುವ ಮೊದಲು ಆ ಮನೆಯಿಂದ ಹಣ ಆಭರಣ ದೋಚುವುದೇ ಆಕೆಯ ಕಾಯಕವಾಗಿತ್ತು. ಕೊನೆಗೂ ಪೊಲೀಸ್ ಬಂದಿ ಆಗಿರುವ ಆ ಖತರ್ನಾಕ್ ಲೇಡಿ ಯಾರು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ. ಚೆನ್ನೈ ನ ಪಶ್ಚಿಮದ ತಾಂಬರಂ … Read more

ಅನಾಥೇ ಎಂದು ಹೇಳಿಕೊಂಡು ನಾಲ್ಕು ಯುವಕರನ್ನ ಬುಟ್ಟಿಗೆ ಹಾಕಿಕೊಂಡು ಮದುವೆಯಾದ ಖತರ್ನಾಕ್ ಲೇಡಿ

Chennai ramganathapuram abhinaya : ತಾನು ಅನಾಥ ತನಗೆ ಯಾರು ಇಲ್ಲ ಹಿಂದಿಲ್ಲ ಮುಂದಿಲ್ಲ ಎಂದು ಹೇಳಿಕೊಂಡಿದ್ದ ಆಕೆ ನಾಲ್ಕೈದು ಮದುವೆಯನ್ನ ಇದೇ ಕಾರಣ ಮುಂದಿಟ್ಟುಕೊಂಡು ಆಗಿದ್ದಾಳೆ. ಆಕೆಯ ಮೇಲೆ ಅನುಕಂಪ ಮೂಡಿ ಯುವಕರು ಕೂಡ ಮದುವೆ ಆಗುತ್ತಿದ್ದರು ಮದುವೆಯಾಗಿ ಸಂಸಾರ ನಡೆಸುವ ಮೊದಲು ಆ ಮನೆಯಿಂದ ಹಣ ಆಭರಣ ದೋಚುವುದೇ ಆಕೆಯ ಕಾಯಕವಾಗಿತ್ತು. ಕೊನೆಗೂ ಪೊಲೀಸ್ ಬಂದಿ ಆಗಿರುವ ಆ ಖತರ್ನಾಕ್ ಲೇಡಿ ಯಾರು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ. ಚೆನ್ನೈ ನ ಪಶ್ಚಿಮದ ತಾಂಬರಂ … Read more

ಗಂಡನ ಮನೆಯ ಎದುರು ಮನೆ ಹುಡುಗನನ್ನೇ ಬುಟ್ಟಿಗೆ ಹಾಕಿಕೊಂಡ ಐನಾತಿ ಹೆಂಡತಿ.. ಕೊನೆಗೆ ಕೊಟ್ಟ ಶಾಕ್ ಏನು ಗೊತ್ತಾ?

ಇತ್ತಿಚಿಗೆ ಗಂಡ ಹೆಂಡತಿಯ ನಡುವೆ ಮನಸ್ತಾಪ, ಇದರಿಂದ ವಿ-ಚ್ಛೇ-ಧ-ನ ಪ್ರಕರಣಗಳು ಜಾಸ್ತಿ ಆಗುತ್ತಿವೆ. ಸಣ್ಣ ಪುಟ್ಟ ಕಾರಣಕ್ಕೂ ಡೈ-ವೋ-ರ್ಸ್ ತೆಗೆದುಕೊಳ್ಳಲು ಮುಂದಾಗುತ್ತಾರೆ. ಗಂಡ ಹೆಂಡತಿ ಅನ್ಯೂನವಾಗಿ ಸಂಸಾರ ನಡೆಸಬೇಕು ಎನ್ನುವ ನಿಯಮವನ್ನೇ ಜನ ಮರೆತಿದ್ದಾರೆ. ಇಂದು ಮದುವೆಯಾಗಿಯೂ ಮೈಮರೆಯುವವ್ವರೇ ಹೆಚ್ಚು. ಮದುವೆಯ ನಂತರ ಅ-ಕ್ರ-ಮ ಸಂಬಂಧ ಇಟ್ಟುಕೊಂಡು ಕೊನೆಗೆ ತಮ್ಮ ಬಾಳ ಸಂಗಾತಿಯನ್ನೇ ಹ-ತ್ಯೆ ಮಾಡುವ ಮಟ್ತಕ್ಕೆ ಕ್ರೌ-ರ್ಯತೆಯನ್ನು ಬೆ೪ಳೆಸಿಕೊಂಡಿರುವುದು ನಿಜಕ್ಕೂ ಆಘಾತಕಾರಿ ಸಂಗತಿ. ಹೀಗೆ ಮದುವೆಯಾದ ಮೇಲೆ ಗಂಡನನ್ನು ಮನೆಯ ಎದುರೇ ಇದ್ದ ಯುವಕನ ಜೊತೆ … Read more

16 ವರ್ಷಗಳ ಕಾಲ ಸಂಸಾರ ಮಾಡಿ ಗಂಡನನ್ನು ಮುಗಿಸಿ ಏನೂ ಅರಿಯದವಳಂತೆ ಹೈ ಡ್ರಾಮಾ ಮಾಡಿದ ಕಿಲಾಡಿ ಕಿಲ್ಲರ್!

ಇದು ಎಂಥ ವಿಚಿತ್ರ ನೋಡಿ, ಇತ್ತೀಚಿಗೆ ಗಂಡ ಹೆಂಡತಿ ಅನುಸರಿಸಿಕೊಂಡು ಸಂಸಾರ ಮಾಡುವ ಬದಲು ಯಾವ್ಯಾವುದೋ ಕಾರಣಗಳಿಗೆ ಕೊ-ಲೆ ಮಾಡುವ ಮಟ್ಟಕ್ಕೆ ಇಳಿದಿದ್ದಾರೆ. ಸಾಂತ್ವಾನ ಮಾಡಬೇಕಾಗಿದ್ದ ಕೈಗಳು ಕೈಗೆ -ರಕ್ತ ಮೆತ್ತುಕೊಳ್ಳುವಂತಹ ಕೆಲಸ ಮಾಡುತ್ತಿವೆ. ಅದರಲ್ಲೂ ಇಂದು ಅ-ಕ್ರ-ಮ ಸಂಬಂಧದ ಕೇಸ್ ಗಳು ಹೆಚ್ಚು ದಾಖಲಾಗುತ್ತಿವೆ. ಇತ್ತೀಚೆಗೆ ಸೋಲದೇವನಹಳ್ಳಿ ಕೂಡ ಇಂತಹ ಒಂದು ಘಟನೆಗೆ ಸಾಕ್ಷಿಯಾಗಿದೆ. ಹೌದು ಇತ್ತೀಚಿಗೆ ಸಂಭವಿಸುತ್ತಿರುವ ಹಲವಾರು ಪುರುಷರ ಕೊ-ಲೆಗಳ ಹಿಂದೆ ಪತ್ನಿಯ ಕೈವಾಡವೇ ಇರುವುದು ನಿಜಕ್ಕೂ ಆಶ್ಚರ್ಯಕರ ಸಂಗತಿ ಸೋಲದೇವನ ಹಳ್ಳಿಯಲ್ಲಿ … Read more

ಬೆಲ್ಜಿಯಂ ಬೆಡಗಿ ಬೀಸಿದ ಬಲೆಯಲ್ಲಿ ಬಿದ್ದ ಹಂಪಿಯ ಆಟೋಚಾಲಕ..! ಮೂರು ವರ್ಷದ ಹಿಂದೆಯೇ ಫಿದಾ ಆಗಿದ್ದ ಗೈಡ್ನನ್ನು ವಿವಾಹವಾದ ವಿದೇಶಿ ವಧು

ಬಾಳ ಸಂಗಾತಿಯನ್ನು ಆಯ್ದುಕೊಳ್ಳಲು ಬಣ್ಣ, ಹಣ, ಆಭರಣ, ದೇಶ ಯಾವುದು ಅಷ್ಟಾಗಿ ಲೆಕ್ಕಕ್ಕೆ ಬರುವುದಿಲ್ಲ. ನಮ್ಮ ಜೊತೆ ಹೊಂದಿಕೊಳ್ಳುವ ಮನಸ್ಥಿತಿ ಇದೆ ಎಂದು ತಿಳಿದುಬಂದರೆ ಸಾಕು; ಮುಂಬರುವ ಎಲ್ಲ ಕಷ್ಟಗಳನ್ನು ಒಟ್ಟಿಗೆ ಎದುರಿಸಬಲ್ಲೆವು ಎಂಬ ಧೈರ್ಯ ಬಂದು ಬಿಡುತ್ತದೆ. ಹೀಗೆ ಒಂದು ಅಪರೂಪದ ವಿವಾಹ ನಡೆದಿದೆ. ಬೆಲ್ಜಿಯಂ ಬೆಡಗಿ ಒಬ್ಬಳು ಕರ್ನಾಟಕದ ಹಂಪಿಯ ಹುಡುಗನನ್ನು ವಿವಾಹವಾಗಿದ್ದಾಳೆ. ವೃತ್ತಿಯಲ್ಲಿ ಆಟೋ ಚಾಲಕ ಮತ್ತು ಹಂಪಿಯ ಗೈಡ್ ಆಗಿ ಕಾರ್ಯ ನಿರ್ವಹಿಸುತ್ತಿರುವ ವಿ ಅನಂತರಾಜು ಅವರನ್ನು ಬೆಲ್ಜಿಯಂ ದೇಶದ ಪ್ರಜೆಯಾಗಿರುವ … Read more

ಮದುವೆ ಆದ ಮೇಲೆ ಕೂಡ ಸ್ನೇಹಿತೆಯ ಜೋತೆ ಗಂಡನ ಬೇಡದ ಸಂಬಂಧವನ್ನು ನೋಡಿ ಬೆಸತ್ತು ಪತ್ನಿ ಶ್ವೇತಾ ಮಾಡಿದ್ದೇನು ಗೊತ್ತಾ?

ದಾಂಪತ್ಯ ಜೀವನ ಎನ್ನುವುದು ಗಂಡ ಹೆಂಡತಿಯ ನಡುವೆ ಎಲ್ಲವೂ ಸರಿ ಇದ್ದಾಗ ಮಾತ್ರ ಚೆನ್ನಾಗಿ ಕಾಣಿಸಿಕೊಳ್ಳುತ್ತದೆ ಅದರಲ್ಲಿಯೂ ವಿಶೇಷವಾಗಿ ಪರಸ್ಪರ ನಡುವೆ ನಂಬಿಕೆ ಹಾಗೂ ವಿಶ್ವಾಸಿಗಳು ಎನ್ನುವುದು ಪ್ರೀತಿಗಿಂತ ಹೆಚ್ಚಾಗಿರಬೇಕು. ಆದರೆ ಇಲ್ಲೊಂದು ದಂಪತಿಗಳ ಜೀವನದಲ್ಲಿ ನಡೆದಿರುವ ಘಟನೆ ನಿಜಕ್ಕೂ ಕೂಡ ಎಲ್ಲರಿಗೂ ಆಶ್ಚರ್ಯ ತರುವಂತಿದೆ. ಹೌದು ಗೆಳೆಯರೇ ಬೆಂಗಳೂರಿನ ರಾಮಮೂರ್ತಿ ನಗರದ 27 ವರ್ಷದ ಶ್ವೇತ ಎನ್ನುವಾಕೆ ಐಬಿಎಮ್ ನಲ್ಲಿ ಉದ್ಯೋಗಿಯಾಗಿದ್ದಳು. ಇಷ್ಟೊಂದು ವಿದ್ಯಾವಂತೆ ಹಾಗೂ ಉತ್ತಮ ಉದ್ಯೋಗವನ್ನು ಹೊಂದಿರುವ ಮಾಡರ್ನ್ ಝಮಾನದ ಹೆಣ್ಣು ಮಗಳಾಗಿರುವ … Read more

error: Content is protected !!