ಸಾವಿರಾರು ಬಡ ಜೀವಗಳ ಜೀವ ರಕ್ಷಕ ಮಂಡ್ಯದ 5 ರೂಪಾಯಿ ಪ್ರಾಮಾಣಿಕ ವೈಧ್ಯರು ಶಂಕ್ರೆಗೌಡರ ಪರಿಸ್ಥಿತಿ ಹೇಗಾಗಿದೆ ನೋಡಿ ನಿಜಕ್ಕೂ ಮನ ಕಲಕುತ್ತೆ

’ವೈದ್ಯೋ ನಾರಾಯಣ ಹರಿಃ’ ಅಂತ ಹೇಳಲಾಗುತ್ತೆ. ಅಂದರೆ ಸಾಮಾನ್ಯರಿಗೆ ವೈದ್ಯರೇ ದೇವರು. ಮನುಷ್ಯನ ಜೀವ ಉಳಿಸುವವರು ವೈದ್ಯರೇ ಅಲ್ಲವೆ?. ಹೀಗೆ ವೈದ್ಯರಾಗಿ ಸೇವೆಯನ್ನು ನಿರ್ವಹಿಸುತ್ತಿರುವ ಡಾ. ಶಂಕರೇಗೌಡರು ಉಳಿದ ವೈದ್ಯರಿಗಿಂತ ಬಹಳ ವಿಭಿನ್ನ. ಇದಕ್ಕೆ ಕಾರಣ ಅವರ ಸೇವಾ ಮನೋಭಾವ. ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ವೈದ್ಯರಾಗಿರುವ ಶಂಕರೇಗೌಡರು ಐದು ರೂಪಾಯಿ ಡಾಕ್ಟರ್ ಎಂದೇ ಫೇಮಸ್. ಡಾ. ಶಂಕರೇಗೌಡ ಅವರಿಗೆ ಸೋಮವಾರ ರಾತ್ರಿ ಲಘು ಹೃದಯಾಘಾತ ಸಂಭವಿಸಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ಈ ಸುದ್ದಿ ಇಡೀ ಮಂಡ್ಯದ ಜನರಲ್ಲಿ … Read more

error: Content is protected !!